ನಾವು ಏನಾಗಬೇಕಿತ್ತೊ ?
ಅದಾಗುವುದೇ ಇಲ್ಲ !
ಸರಿಯಾದ ಸಮಯಕ್ಕೆ
ಬಾಳರಥ ಹೋಗುತ್ತಿರಬೇಕಾದರೇ
ಆಕಸ್ಮಿಕ ಮಳೆ ಬಂದು ಮನೆಯೊಳಗೆ
ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ !
ಜೀವನ ಚಕ್ರ ಮುಂದೆ ಹೋಗದಂತೆ !!
ಸೋತು ಸುಣ್ಣವಾಗಿದ್ದ…
ಸ್ವಾಗತ
ಗಾಂಪ ಅತಿ ಸುಂದರವಾದ ಪ್ರವಾಸೀ ತಾಣವನ್ನು ತಲುಪಿದ. ಮರುದಿನ ಅವನ ಹೆಂಡತಿ ಶ್ರೀಮತಿ ಅಲ್ಲಿಗೆ ಬರುವವಳಿದ್ದಳು. ತಮಗಿಬ್ಬರಿಗಾಗಿ ಪಂಚತಾರಾ ಹೋಟೇಲಿನಲ್ಲಿ ಕೊಠಡಿ ಕಾದಿರಿಸಿದ. ಈ ವಿಷಯವನ್ನು ಶ್ರೀಮತಿಗೆ ವಾಟ್ಸಾಪ್ ಮೂಲಕ ತಿಳಿಸಲು…
‘ಚೋದ್ಯ’ ಅನುಪಮಾ ಪ್ರಸಾದ್ ಅವರ ಕಥಾಸಂಕಲನವಾಗಿದೆ. ಏಕಾಂತಕ್ಕಿಳಿದು ಬರೆಯಲು ತೊಡಗುವುದು.. ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ.. ಮತ್ತೆಲ್ಲೊ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ.. ಇದೆಲ್ಲ ಸೇರಿದಾಗ ಸಿಗುವ ಮೊತ್ತವೇ…
ಭಾಗ ಮಂಡಲದ ತಲಕಾವೇರಿಯ ಪ್ರಕೃತಿಯ ಮಡಿಲಿನಿಂದ ನಾನು ಸೃಷ್ಟಿಯ ಮಗಳು ಜಲಮೂಲಕನ್ಯೆ ಕಾವೇರಿ ಮಾತನಾಡುತ್ತಿದ್ದೇನೆ. ಸಾಮಾನ್ಯವಾಗಿ ನಾನು ಮೌನಿ. ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡಿರುತ್ತೇನೆ. ಆದರೆ ನನ್ನ ಸೃಷ್ಟಿಕರ್ತ ಹೇಳಿದ್ದಕ್ಕಾಗಿ ನನ್ನ…
ಊರಲ್ಲಿ ಸಂಭ್ರಮವಾದರೆ ಸಾಕು ವೇಷಗಳು ಹಾಗೆ ಹೊರಟು ಬರುತ್ತವೆ. ವೇಷಗಳು ಕೆಲವು ಸೇವೆಗಾದರೆ, ಕೆಲವು ದೈನಂದಿನದ ಜೀವನ ಸಾಗಿಸೋಕೆ ..ಆ ದಿನದ ವೇಷದ ಹಿನ್ನೆಲೆಯ ಕಾರಣಗಳು ಅವರಿಗೆ ಗೊತ್ತಿಲ್ಲ. ಬಣ್ಣಗಳ ವಿಚಾರ ಗೊತ್ತಿಲ್ಲ ಧರಿಸಿರುವ ಬಟ್ಟೆಗಳಿಗೆ…
ಪಶ್ಚಿಮ ಘಟ್ಟದ ಕಾಡಿನಲ್ಲಿ ಎರಡು ಮೊಲಗಳು ವಾಸವಿದ್ದವು - ಹಂಗಾರ ಮತ್ತು ಪಿಂಗಾರ. ಇವರಲ್ಲಿ ಪಿಂಗಾರನ ತುಂಟಾಟಕ್ಕೆ ಮಿತಿಯೇ ಇಲ್ಲ. ಇತರ ಪ್ರಾಣಿಗಳಿಗೆ ಹೊಡೆಯುವುದು ಹಾಗೂ ತೊಂದರೆ ನೀಡುವುದೇ ಇದರ ಕೆಲಸ. ಪಿಂಗಾರ ಮೊಲ ಹತ್ತಿರ ಬಂತೆಂದರೆ ಇತರ…
ಜುಲೈ ತಿಂಗಳಿನಲ್ಲಿ ಅಬ್ಬರಿಸಿ ರಜೆ ಕೊಡಿಸಿದ ಮಳೆ ಆಗಸ್ಟ್ ತಿಂಗಳಿನಲ್ಲಿ ತಾನೇ ರಜೆ ಹಾಕಿಕೊಂಡು ಎಲ್ಲಿಗೋ ಹೋಗಿತ್ತು. ಮತ್ತೆ ಸೆಖೆ ಪ್ರಾರಂಭ ಆಗಿ, ಮೇ ತಿಂಗಳಿನ ಬಿರು ಬೇಸಗೆಯ ಅನುಭವ ಆಗ್ತಾ ಇತ್ತು. ಒಂದು ದಿನ ಮಧ್ಯಾಹ್ನ ನನ್ನ ಶಾಲೆಯ…
ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳು ಭಯಭೀತರಾಗುವ ಪರಿಸ್ಥಿತಿ ಶಿಕ್ಷಣ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ. ಅದರಲ್ಲೂ, ಭವಿಷ್ಯದ ದಿಕ್ಕು ನಿರ್ಧರಿಸುವ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳ ಪಾಲಿಗೆ ಒತ್ತಡದ…
ಇಂಡಿಯಾ ಮತ್ತು ಭಾರತ ಎಂಬ ಹೆಸರುಗಳು ಮಾರಾಟದ ಸರಕುಗಳಲ್ಲ, ರಾಜಕೀಯದ ದಾಳಗಳಲ್ಲ, ಹುಚ್ಚು ಪ್ರತಿಕ್ರಿಯೆಗಳ ಭಾವನಾತ್ಮಕ ಪದಗಳಲ್ಲ. ಅದು ಇತಿಹಾಸದ ಅಧಿಕೃತ ಹೆಸರುಗಳು ಮತ್ತು ನಮ್ಮದೇ ದೇಶದ ಎರಡು ವಿಭಿನ್ನ ಹೆಸರುಗಳು ಅಷ್ಟೇ. ಎರಡಕ್ಕೂ ಗೌರವ…
ಹುಟ್ಟಿದ ಪ್ರತಿಯೊಂದು ಮಗುವಿಗೂ ವಿದ್ಯೆ ಕಲಿಯುವ ಅಗತ್ಯ ಮತ್ತು ಹಕ್ಕು ಎರಡೂ ಇದೆ. ಹಾಗೆಯೇ ಅವಲೋಕನಕ್ಕೆ ಒಳಪಡಿಸಿದಾಗ ದೊರೆತ ಅಂಕಿ ಅಂಶಗಳ ಹೇಳಿಕೆ ವಯಸ್ಕರಲ್ಲಿ ಬಹಳಷ್ಟು ಜನರಿಗೆ ರುಜು ಮಾಡಲು ಸಹ ಬರುವುದಿಲ್ಲವೆಂದು. ಓರ್ವನಿ/ಳಿಗೆ ಓದಲು…
ಕೆಲಸವೊಂದರಿಂದ ಮನೆಯ ಕಡೆಗೆ ಚಲಿಸುವ ದಾರಿಯಲ್ಲಿ ಹೊರಟಿದ್ದೆ. ಮಳೆ ಸುರಿಯೋದಕ್ಕೆ ಆರಂಭವಾಯಿತು. ಮನೆಗೆ ತಲುಪುವುದಕ್ಕೆ ಒಂದಷ್ಟು ಸಮಯ ಇತ್ತು. ಎಲ್ಲಾದರೂ ನಿಂತು ಕಾಯೋಣ ಅನ್ನೋದಕ್ಕಿಂತ ಬೇಡ ಸಣ್ಣ ಮಳೆ ಹನಿಯಲ್ಲವೇ ಒದ್ದೆಯಾಗತ್ತಾ ಮನೆ ತಲುಪುವ…
ಕ್ಲಾಸ್ ಟೀಚರ್ ವಿದ್ಯಾರ್ಥಿಗಳ ಪ್ರಗತಿ ಪತ್ರಕ್ಕೆ ಷರಾ ಬರೆಯುತ್ತಿದ್ದಾಳೆ. ಅದು ಐದನೇ ತರಗತಿ. ಮಕ್ಕಳ ಪ್ರಗತಿ ಉತ್ತಮವಾಗಿತ್ತು. ಇದ್ದಕ್ಕಿದ್ದಂತೆ ಆಕೆಯ ಸಿಟ್ಟು ನೆತ್ತಿಗೇರಿತು. ಇದೊಂದು ಪ್ರಗತಿ ಪತ್ರ ಮಾತ್ರ ಆಕೆಯ ನೆಮ್ಮದಿಯನ್ನು…
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು
ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು
ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ
ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ…
ಭಾರತ ಹಬ್ಬಗಳ ದೇಶ. ಇಲ್ಲಿ ಮಳೆಗಾಲದ ಹೊರತಾಗಿ ವರುಷದುದ್ದಕ್ಕೂ ಹಬ್ಬಗಳ ಸಂಭ್ರಮ. ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ವಿವಿಧ ಧರ್ಮದವರು ಆಚರಿಸುವ 15 ಹಬ್ಬಗಳನ್ನು ಪರಿಚಯಿಸಲಾಗಿದೆ. ವಿವಿಧ ಲೇಖಕರು ಬರೆದಿರುವ ಮಾಹಿತಿಪೂರ್ಣ ಲೇಖನಗಳನ್ನು ಎ.ಆರ್…
ಮಳೆಗಾಲ ಬಂದೊಡನೆಯೇ ಅನಾರೋಗ್ಯದ ಸೀಸನ್ ಪ್ರಾರಂಭವಾಗುತ್ತದೆ. ಏಕೆಂದರೆ ಮಳೆಗಾಲದಲ್ಲಿ ಅಲ್ಲಲ್ಲಿ ನಿಲುಗಡೆಯಾಗುವ ನೀರಿನ ಕಾರಣದಿಂದ ಸೊಳ್ಳೆಗಳು ತಮ್ಮ ಮೊಟ್ಟೆಯಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಸೊಳ್ಳೆಗಳು…
ಕೇವಲ ೫೨ ಪುಟಗಳಲ್ಲಿ ಬಹಳ ಸೊಗಸಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕವಯತ್ರಿ ಡಿ. ಅರುಂಧತಿ. ಇವರು ಬರೆದ ಕವನಗಳ ಸಂಕಲನ “ಜೀವಜಾಲದ ಸಗ್ಗ” ದ ಬಗ್ಗೆ ಲೇಖಕರಾದ ಜಿ ವಿ ಆನಂದಮೂರ್ತಿ ತಮ್ಮ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯವನ್ನು…
ಉಡುಪಿ ಜಿಲ್ಲೆಯಿಂದ ಪ್ರಕಾಶಿತಗೊಳ್ಳುವ ಧಾರ್ಮಿಕ ಸಾಂಸ್ಕೃತಿಕ ವೈಚಾರಿಕ ಮಾಸಪತ್ರಿಕೆಯೇ 'ಸುಗುಣಮಾಲಾ’. ಡಾ. ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಈ ಪತ್ರಿಕೆಯ ಸಂಸ್ಥಾಪಕರು. ಮಹೀತೋಷ ಆಚಾರ್ಯ ಇವರು ಪತ್ರಿಕೆಯ ಸಂಪಾದಕರಾಗಿಯೂ, ಎಂ…
ಎಂತಹ ಅತ್ಯುದ್ಬುತ ಪಾತ್ರವದು. ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು. ಅರಿಷಡ್ವರ್ಗಗಳು, ನವ…
ಕೈಯಲ್ಲಿ ಒಂದು ಮೊಬೈಲು ಕೆಲಸವನ್ನ ಒಂದಷ್ಟು ವೇಗವಾಗಿ ಮಾಡುವುದಕ್ಕೆ ಅಂತ ಒಂದಷ್ಟು ಸಮಯದಿಂದ ಜೊತೆಗೆ ಇದೆ. ಕೆಲವೊಂದು ಸಲ ಕೆಲಸಗಳು ಬೇಗ ಆಗುತ್ತದೆ. ಇನ್ನೊಂದಷ್ಟು ಸಮಯ ಕೆಲಸಗಳೇ ಮರೆತು ಹೋಗುವಷ್ಟು ಮೊಬೈಲ್ ನನ್ನನ್ನು ಹಿಡಿದುಕೊಂಡು…