ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಟ್ಟದ ಜೀವಕ್ಕೆ ಮರು ಜೀವ… (ಭಾಗ 1)

ಪಿ. ಶೇಷಾದ್ರಿ ಅವರ ಹೆಸರನ್ನು ಹೇಳುವಾಗ, ಕೇಳುವಾಗಲೆಲ್ಲ ಅವರ ಅನಾಮಿಕ ಅಭಿಮಾನಿಯಾದ ನನ್ನ ಮನಸ್ಸು ತಿರುಮಲೆಯ ಬೆಟ್ಟವನ್ನೇರಿ ನಿಂತುಬಿಡುತ್ತದೆ. ಅವರ ಹೆಸರಿಗೂ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿರಬಹುದೇ?! ಏಕೆಂದರೆ ಡಾ.

Image

ಹುಣಸೆ ಬೀಜದಿಂದ ಪ್ರಯೋಜನಗಳು

ಹುಣಸೆ ಹುಳಿ ಎಂದಾಗ ಗ್ರಾಮೀಣ ಮಕ್ಕಳ ಬಾಯಿಯಲ್ಲಿ ನೀರೂರುವುದು ಸಹಜ. ಹುಣಸೆ ಮರದ ಕೆಳಗೆ ಬಿದ್ದಿರುವ ಹುಣಸೆ ಹಣ್ಣನ್ನು ಬಾಯಿಯಲ್ಲಿ ಹಾಕಿ ಚೀಪುವುದೇ ಒಂದು ರೀತಿಯ ಮಜಾ. ಕಾಯಿ ಹುಣಸೆ, ಸ್ವಲ್ಪ ಹಣ್ಣಾದ ಹುಣಸೆ ಮತ್ತು ಹಣ್ಣಾಗಿ (ಮಾಗಿ) ಉದುರಿ ಕೆಳಕ್ಕೆ ಬಿದ್ದ ಹುಣಸೆ ಹುಳಿಯನ್ನು ತಿನ್ನುವುದು ಗ್ರಾಮೀಣ ಭಾಗದ ಮಕ್ಕಳ ಆಟದ ಭಾಗವೇ ಆಗಿರುತ್ತದೆ. ಪೇಟೆಯಲ್ಲಿ ಹುಣಸೆ ಮರಗಳು ಕಡಿಮೆ.

Image

ಫಡ್ನವೀಸ್ ಮುಖ್ಯಮಂತ್ರಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಗೊಂಡಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಸುಮಾರು ೧೨ ದಿನಗಳ ಬಳಿಕ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Image

ರಾಜಕೀಯ ಪಕ್ಷಗಳಿಗೆ ಶಾಶ್ವತ ಕಾರ್ಯಕರ್ತರ ಪಡೆ ಬೇಕೇ ?

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ? ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೬೧)- ಪಿಳಿ ಪಿಳಿ

ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ.‌ ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ ಇರಬಹುದು, ಆದರೆ ಇದ್ಯಾವುದೋ ದೊಡ್ಡ ಕಟ್ಟಡದ ಒಳಗೆ ಕರೆದುಕೊಂಡು ಬಂದಿದ್ದಾರೆ. ಎಲ್ಲರೂ ಬಂದವರು ನನ್ನನ್ನು ಅಯ್ಯೋ ಪಾಪ ಎಂದು ಕನಿಕರದಿಂದ ನೋಡುತ್ತಿದ್ದಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೭೭) ಕರೀ ಹಂಬು ಗಿಡ

ನಮ್ಮ ಬಾಲ್ಯಕಾಲದಲ್ಲಿ ಸಾಮಾನ್ಯವಾಗಿ ಎಲ್ಲೆಡೆಯೂ ಮುಳಿಹುಲ್ಲಿನ ಮಾಡು ಇರುವ ಮನೆಗಳಿದ್ದವು. ಈ ಮನೆ ತಯಾರಿಸಲು ಕಚ್ಚಾ ಸಾಮಗ್ರಿಗಳೇ ಸಾಕಿತ್ತು. ಆದರೆ ಅದನ್ನು ಜೋಡಿಸಿಕೊಳ್ಳಲು ಪರದಾಡುವ ಕಾಲ ಅದಾಗಿತ್ತು. ಮಣ್ಣಿನ ಗೋಡೆಗೆ ಸಣ್ಣಪುಟ್ಡ ಕಿಟಕಿಗಳಾಕೃತಿಗಳಿದ್ದವು.

Image

ಬಿಡುಗಡೆಯ ಹಾಡುಗಳು (ಭಾಗ ೧೧) - ಶ್ರೀಧರ ಖಾನೋಲ್ಕರ್

‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಆಯ್ದ ಕವಿ ಶ್ರೀಧರ ಖಾನೋಳ್ಕರ (ಖಾನೋಳಕರ, ಖಾನೋಲ್ಕರ್) ಇವರು ೧೮೯೬ರಲ್ಲಿ ಜನಿಸಿದರು. ೧೯೧೯ರಲ್ಲಿ ಬಿ ಎ ಪದವಿಯನ್ನು ಪಡೆದು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೪೧ರಲ್ಲಿ ನಿವೃತ್ತರಾದರು. ಇವರ ಮುಖ್ಯ ಕೃತಿಗಳು ನೌಕಾ ಕ್ರೀಡನ, ಸಮರ ಸನ್ಯಾಸ ಮತ್ತು ಹೂಗೆಂಪು. ಶ್ರೀಧರ ಎಂಬ ಹೆಸರಿನಲ್ಲಿ ಕವನಗಳನ್ನು ಬರೆಯುತ್ತಿದ್ದರು.

Image

ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ನಿತಿನ್ ಅಗರ್ ವಾಲ್, ಕನ್ನಡಕ್ಕೆ: ಬೆ.ಗೋ. ರಮೇಶ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ಎಪ್ರಿಲ್ ೨೦೨೪

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಕೃತಿಗಳು ಹೊರಬಂದಿವೆ. ನಿತಿನ್ ಅಗರ್ ವಾಲ್ ಅವರು ಆಂಗ್ಲಭಾಷೆಯಲ್ಲಿ ಬರೆದ ಪುಸ್ತಕವೊಂದು ‘ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದ ಮಾಡಿದವರು ಖ್ಯಾತ ಲೇಖಕರಾದ ಬೆ. ಗೋ. ರಮೇಶ್ ಅವರು. ಈ ಕೃತಿಯು ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ.

ದೇವರು - ಅಭಿವೃದ್ಧಿ ಮತ್ತು ನಾವು - ನಮ್ಮ ಕರ್ತವ್ಯ

ಭೂಮಿಯ ಮೇಲೆ ನಾವಿರುವುದು ಸುಮಾರು 750 ಕೋಟಿ ನರಮಾನವರು, ವಿಶಾಲವಾದ ಆಕಾಶ, ಆದರೆ, ಅನೇಕರಿಗಿಲ್ಲ ಸೂರು. ವಿಪುಲವಾದ ನೀರು, ಆದರೆ, ಕುಡಿಯುವ ನೀರಿಗೆ ಹಾಹಾಕಾರ. ಬೃಹತ್  ಭೂಮಿ,  ಕಾಡು, ಕೃಷಿ, ಎಲ್ಲವೂ ಇದೆ, ಆದರೆ, ಹೊಟ್ಟೆಗಿಲ್ಲ ಸರಿಯಾದ ಊಟ. ಊಹೆಗೂ ನಿಲುಕದ  ಸೂರ್ಯ ಶಾಖ ಆದರೆ, ವಿದ್ಯುತ್ ಅಭಾವ. ಸರ್ವಾಂತರ್ಯಾಮಿ ಗಾಳಿ, ಆದರೆ, ಶುದ್ಧ ಗಾಳಿಗೂ ಪರದಾಟ.

Image