ಯುಗಕೆ ನವ ಯುಗಾದಿ!
ವರುಷ ವರುಷ ಉರುಳಿದರು
- Read more about ಯುಗಕೆ ನವ ಯುಗಾದಿ!
- Log in or register to post comments
ವರುಷ ವರುಷ ಉರುಳಿದರು
ಈ ಪ್ರಪಂಚವೊಂದು ಧರ್ಮ-ಕರ್ಮಗಳು,ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿದ ಆಡೊಂಬಲವಾಗಿದೆ.ನಮ್ಮ ಭಾರತದೇಶವನ್ನು 'ಸಂಸ್ಕೃತಿಯ ತೊಟ್ಟಿಲು'ಎಂದೇ ಕರೆಯುವುದಿದೆ.ಹಬ್ಬಗಳೆಂದರೆ ವಿಶೇಷವೇ.ಮನೆಯ ಹೆಂಗಳೆಯರಿಗೆ ಸಂಭ್ರಮವೇ ಸಂಭ್ರಮ.ಚಾಂದ್ರಮಾನ ಯುಗಾದಿಯ ವೈಭವವೇ ವಿಶೇಷವಾದುದಾಗಿದೆ.
ಸಾಮಾಜಿಕ ಜಾಲತಾಣಗಳಿಂದಾಗಿ ಹುಟ್ಟಿಕೊಂಡಿರುವ ಹೊಸ ಕಾಲದ ಹಾಸ್ಯಪಟುಗಳು ಬಳಸುತ್ತಿರುವ ಭಾಷೆ, ಹಾಸ್ಯದ ಹೆಸರಿನಲ್ಲಿ ಮಾಡುತ್ತಿರುವ ತುಚ್ಛ ನಿಂದನೆಗಳು ಈಗ ಭಾರೀ ಪ್ರಮಾಣದಲ್ಲಿ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿವೆ.
ಹಾಲ್ಕುರಿಕೆ ಶಿವಶಂಕರ್ ಅವರ "ಹಾಲ್ಕುರಿಕೆ ಥಿಯೇಟರ್ ಮಿರರ್"
ಎಲ್ಲೆಲ್ಲೂ ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್ ಮುಂತಾದ ಜೂಜಾಟಗಳದೇ ಅಬ್ಬರ. ಬಸ್ಸು, ರೈಲು, ಯಾವುದೇ ನಿಲ್ದಾಣಗಳು, ಪಾರ್ಕ್, ಸೋಮಾರಿ ಕಟ್ಟೆಗಳಲ್ಲಿ ಸಾಕಷ್ಟು ಜನ ಈ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ದೇಶದ ಅತ್ಯಂತ ಪ್ರಖ್ಯಾತ ಜನಪ್ರಿಯ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಈ ಬೆಟ್ಟಿಂಗ್ ದಂಧೆಯ ರೋಲ್ ಮಾಡೆಲ್ ಗಳಾಗಿ ಅಭಿನಯಿಸುತ್ತಿದ್ದಾರೆ.
ಅವನ ಒಳಗೆ ಯಾರಿಗೂ ಹೇಳಿಕೊಳ್ಳದ ಪುಟ್ಟದೊಂದು ಆಸೆ ಇದೆ. ಅದನ್ನ ಅವತ್ತು ನನ್ನಲ್ಲಿ ಹೇಳಿಕೊಂಡಿದ್ದ. ನನ್ನ ಆಸೆ ಏನೆಂದರೆ ನಾನು ಕಳೆದು ಹೋಗಬೇಕು. ಯಾರಿಗೂ ಎಷ್ಟು ಹುಡುಕಿದರೂ ಸಿಗುವಂತಾಗಬಾರದು. ಒಂದಷ್ಟು ಸಮಯ ನನ್ನನ್ನ ಈ ಲೋಕ ಮರೆತುಬಿಡಬೇಕು. ನಾನೇನು ಎಲ್ಲಿದ್ದೇನೆ ಹೇಗಿದ್ದೇನೆ ಇದ್ಯಾವುದರ ಪರಿವೆಯು ಅವರಿಗೆ ಇರಬಾರದು. ಲೋಕ ಹಾಗೆ ನಡೆಯಬೇಕು.
ಪಕ್ಷಿ ವೀಕ್ಷಕ ಮಿತ್ರರ ನಡುವೆ ebird ಎಂಬುದು ಬಹಳ ಪರಿಚಿತವಾದ ಹೆಸರು. ಇದೇ ebird ಎಂಬ ಹೆಸರಿನ ಮೊಬೈಲ್ app ನಿಮಗೆ ಪ್ಲೇಸ್ಟೋರ್ನಲ್ಲಿ ಸಿಗುತ್ತದೆ. ಪಕ್ಷಿ ವೀಕ್ಷಣೆಯ ಆಸಕ್ತರು ತಮ್ಮ ಪಕ್ಷಿವೀಕ್ಷಣೆಯ ಮಾಹಿತಿಯನ್ನು ದಾಖಲಿಸಲು ಇದನ್ನು ಬಳಸುತ್ತಾರೆ. ಪ್ರತಿವರ್ಷ ebird ಮೂಲಕ ಕ್ಯಾಂಪಸ್ ಬರ್ಡ್ ಕೌಂಟ್ ಎಂಬ ಕಾರ್ಯಕ್ರಮವೂ ನಡೆಯುತ್ತದೆ.
ಗಝಲ್ ೧
ಕಳೆದ ವಾರ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಜ್ ವಿಲ್ಮರ್ ಸ್ಪೇಸ್ ಕ್ರ್ಯೂ ನ ‘ಡ್ರಾಗನ್ ಕ್ಯಾಪ್ಸ್ಯೂಲ್’ ನಲ್ಲಿ ಫ್ಲೋರಿಡಾ ಕಡಲಿನಲ್ಲಿ ಇಳಿದಾಗ ತಕ್ಷಣವೇ ಸುತ್ತುವರಿದದ್ದು ಡಾಲ್ಫಿನ್ ಗಳು. ಇವು ತಿಮಿಂಗಿಲದಂತೆ ಮಾನವನನ್ನು ಬೇಟೆಯಾಡಲು ಬಂದಿರಲಿಲ್ಲ. ಯಾರೋ ಆಪತ್ತಿನಲ್ಲಿದ್ದಾರೆ ಎಂದು ತಿಳಿದು ರಕ್ಷಿಸಲು ಬಂದಿದ್ದವು.