ಎಲ್ಲ ಪುಟಗಳು

ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 04, 2016
ಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊ0ದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆಂದರೆ ಬಾಹ್ಯ ವೈರಿಗಿಂತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆಂದರೆ ರಾಘವೇಶ್ವರರ ವಿರುದ್ಧ ಹಿಂದಿನಂತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿಂದೂ ಸಂಘಟನೆಗಳೇ! ಇವರೊಂದಿಗೆ ಸಾರಿಗೆ ಒಗ್ಗರಣೆ ಹಾಕುವಂತೆ ಈ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
March 31, 2016
     ವರಕವಿ ಬೇಂದ್ರೆ ಹೇಳಿದ್ದಾರೆ  ‘ಕುರುಡು ಕಾಂಚಾಣ ಕುಣಿಯುತಲಿತ್ತ’ ಅದೊಂದು ಸಾರ್ವಕಾಲಿಕ ಅಣಿಮುತ್ತು ಅದು ಇಂದಿಗೂ ಕುಣಿಯುತ್ತಿದೆ ‘ಕಾಳ ನರ್ತನ’ ಅಟ್ಟಹಾಸ ನಿಂತಿಲ್ಲ ಕುಣಿತಕ್ಕೆ ವೇಗ ಬಂದಿದೆ ದುರಹಂಕಾರ ಮಡುಗಟ್ಟಿದೆ  ಮಾನವೀಯ ಸೆಲೆಗಳು ಬತ್ತಿ ಹೋಗಿವೆ   ಹಣದ ಮಹತ್ವ ಅಂತಹುದು  ಯಾರ ಯಾರನ್ನೋ ಔನ್ನತ್ಯಕ್ಕೇರಿಸುತ್ತದೆ ಇನ್ನಾರನ್ನೋ ಪಾತಾಳದ ಕಣಿವೆಗೆ ನೂಕಿ ಬಿಡುತ್ತದೆ ದುರ್ಬಲ  ಮನುಷ್ಯರನ್ನು ಆಂತರಿಕವಾಗಿ ದಾಹವಾಗಿ  ಆವರಿಸಿ ಬಿಡುತ್ತದೆ ಇಂಥಲ್ಲಿ  ಮಾನವೀಯ ಮೌಲ್ಯಗಳು ಸೋತಿವೆ   …
ಲೇಖಕರು: VEDA ATHAVALE
ವಿಧ: ಬ್ಲಾಗ್ ಬರಹ
March 27, 2016
ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ ಕಾರಿಗೆ ಅಪ್ಪಳಿಸಿದ. ಎರಡೂ ವಾಹನಗಳೂ ಕೆಲವು ಪಲ್ಟಿ ಹೊಡೆದು ಅಷ್ಟು ದೂರ ಹೋಗಿ ಬಿದ್ದವು. ನಾವು ಕಾರು ನಿಲ್ಲಿಸಿ , ಹತ್ತಿರ ಹೋದೆವು. ಬೈಕ್ ಯುವಕನ ಹೆಲ್ಮೆಟ್ ಒಡೆದು ಸಾಕಷ್ಟು ಏಟಾಗಿತ್ತು. ಕಾರಿನ ಚಾಲಕನಿಗೂ ಗಾಯಗಳಾಗಿದ್ದವು.. ಹೆದ್ದಾರಿಯಲ್ಲಿ…
ಲೇಖಕರು: ಬಸವೇಶ ಟಿ ಎಂ
ವಿಧ: ಬ್ಲಾಗ್ ಬರಹ
March 23, 2016
ಮನಸ್ಸು ಮರ್ಕಟನಂತೆ ,ಮತ್ತೊಂದು ಸಲ ಹಕ್ಕಿಯ ಹಾರಾಟದಂತೆ,ಚಂಚಲವೂ,ಸಂತೋಷವು ಪ್ರವಹಿಸಬಲ್ಲದು . ಅದನಾರರಿಯರೋ ಜಗದೊಳಗೆ,ಈ ಮನದೊಳಗೆ ಅಳಿಯದು.
ಲೇಖಕರು: ಬಸವೇಶ ಟಿ ಎಂ
ವಿಧ: ಬ್ಲಾಗ್ ಬರಹ
March 22, 2016
ಕನ್ನಡದ ವಚನ
ಲೇಖಕರು: ಬಸವೇಶ ಟಿ ಎಂ
ವಿಧ: ಬ್ಲಾಗ್ ಬರಹ
March 22, 2016
ಲೇಖಕರು: ಬಸವೇಶ ಟಿ ಎಂ
ವಿಧ: ಬ್ಲಾಗ್ ಬರಹ
March 22, 2016
ಲೇಖಕರು: ಬಸವೇಶ ಟಿ ಎಂ
ವಿಧ: ಬ್ಲಾಗ್ ಬರಹ
March 22, 2016
ಲೇಖಕರು: ಬಸವೇಶ ಟಿ ಎಂ
ವಿಧ: ಬ್ಲಾಗ್ ಬರಹ
March 22, 2016
ಭಕ್ತಿ ಎಂಬ ಮಂತ್ರ ಯಾವ ದೇಶದಲ್ಲಿ ಪಸರಿಸಿದೆಯೋ ಅಂತಹ ದೇಶ ಶಾಂತಿ , ಸಹನೆಯ ನೆಲೆ . ಅದೆ ನನ್ನ ಪ್ರೀತಿಯ ಭಾರತ