ಎಲ್ಲ ಪುಟಗಳು

ಲೇಖಕರು: pachhu2002
ವಿಧ: ಬ್ಲಾಗ್ ಬರಹ
February 26, 2016
ಹಾಯ್ ಅಣ್ಣಾ.... ಹೇಗಿದ್ದೀಯ ? ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾಕೋ ಗೊತ್ತಿಲ್ಲ... ನಮ್ಮ ಬಾಲ್ಯದ ಕೆಲವು ಘಟನೆಗಳು ತುಂಬಾ ನೆನಪಾಗ್ತಾ ಇದೆ ಅಣ್ಣಾ.... ವಿ. ಸೂ: ಇಲ್ಲಿ ಕಾಡುವ ನೆನಪುಗಳಿಗೆ ಒಂದಕ್ಕೊಂದು ಸಂಬಂಧ ಇರುವುದಿಲ್ಲ... ಹಾಗೇನಾದರೂ ಇದ್ದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ ;) ನಾನು ನಿನ್ನೊಡನೆ ಕಳೆದ ಬಾಲ್ಯ ಅಷ್ಟಾಗಿ ನನ್ನ ನೆನಪಿಗೇ ಬರ್ತಾ ಇಲ್ಲ ಮಾರಾಯ.... ಅದ್ ಯಾಕೋ ಗೊತ್ತಿಲ್ಲ.....…
ಲೇಖಕರು: pachhu2002
ವಿಧ: ಬ್ಲಾಗ್ ಬರಹ
February 25, 2016
ದಿನದಲ್ಲಿ ನಾ ಹಿಂಬಾಲಿಸುವೆ ನಿನ್ನ ನೆರಳಿನಂತೆ, ಇರುಳಲ್ಲಿ ನಾ ಜೊತೆಯಾಗುವೆ ಚಂದಿರನ ಹೊಂಬೆಳಕಿನಂತೆ...   ಬಿಸಿಲಿನ ತಾಪದಿ ನೀ ಬಳಲುತಿದ್ದರೆ ನಾ ಬರುವೆ ತಂಗಾಳಿಯಂತೆ.. ಚಳಿಯನಡುವೆ ಮೈ ನಡುಗುತಿದ್ದರೆ ನಾ ತರುವೆ ಬೆಚ್ಚನೆಯ ಅಪ್ಪುಗೆಯೊಂದ..   ನಿನ್ನಯ ಕನಸುಗಳ ಕನವರಿಕೆಯಾಗುವೆ... ತುಂತುರುಮಳೆಯ ಕಾಮನ ಬಿಲ್ಲಗುವೆ...   ನಿನ್ನ ಕೈಯೊಳು ನಾ ಕೈಇರಿಸಿ ಜೊತೆ ಜೊತೆಯಲಿ ಹೆಜ್ಜೆಗಳನಿಡುತಾ ಮಳೆಯ ಹನಿಗಳನಡುವೆ ಮಾತನಾಡುತಾ ನಿನ್ನ ಮನಸಿಗೆ ಮುದ ನೀಡುವೆ...   ನಿನ್ನಯ ಮಡಿಲಿನಲಿ ನಾನೊಂದು…
ಲೇಖಕರು: sunitacm
ವಿಧ: ಬ್ಲಾಗ್ ಬರಹ
February 15, 2016
ಏನು ಸುದ್ದಿ? ಮೊನ್ನೆ ಗುರುವಾರ ಅಂದ್ರೆ ಫೆಬ್ರವರಿ ೧೧ ರಿಂದ ಎಲ್ಲ ಕಡೆ ತುಂಬಾ ಚರ್ಚೆಯಾಗುತ್ತಿರುವ ವಿಷಯ ಏನಪಾ ಅಂದ್ರೆ - ಗ್ರಾವಿಟೇಶನಲ್ ವೇವ್ಸ್ ನ್ನು ಪತ್ತೆ ಮಾಡಿರುವುದು. ‘ಗುರುತ್ವಾಕರ್ಷಣ ಅಲೆಗಳು’ ಅಂತ ನಾವು ಪುಸ್ತಕಗಳಲ್ಲಿ ಏನು ಓದಿದ್ದೆವೋ ಅವನ್ನ ಅಚ್ಚಗನ್ನಡದಲ್ಲಿ “ಸೆಳೆಕಸುವಿನಲೆಗಳು” ಅಂತನೂ ಕರಿಬಹುದು!.   ಯಾರು ಈ ಸುದ್ದಿ ಸಾರಿದ್ದು? ಈ ‘ಗುರುತ್ವಾಕರ್ಷಣ ಅಲೆ' ಗಳನ್ನ ೨೦೧೫ ಸೆಪ್ಟೆಂಬರ್ ೧೫ ರಂದೇ ಪತ್ತೆ ಮಾಡಲಾಗಿತ್ತಾದರೂ, ಅಮೆರಿಕಾದ NSF ನವರ ಹಣಕಾಸಿನ ನೆರವಿನಿಂದ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
February 13, 2016
                                                   ನಾನು ಆಗಾಗ ಸಂಪದ ಬ್ಲಾಗ್‍ನಲ್ಲಿ ಬರೆಯುತ್ತ ಕೆಲ ವರ್ಷಗಳೀದ ಸಕ್ರಿಯನಾಗಿದ್ದೇನೆ. ನನ್ನದೆ ಮಿತಿಯಲ್ಲಿ ಲೇಖನಗಳನ್ನು ಬರೆಯುತ್ತಿದ್ದೇನೆ. ಹಲವು ಸಲ ಚಿತ್ರರಂಗದ ವಿಶೇಷವಾಗಿ ಹಿಂದಿ ಮತ್ತು ಕೆಲವು ಸಲ ಕನ್ನಡ ಚಲನಚಿತ್ರ ಸಾಧಕರ ಕುರಿತು ಬರೆಯುತ್ತ ಬಂದಿದ್ದೇನೆ.  ನನ್ನ ಈ ಲೇಖನಗಳಿಗೆ ಆಧಾರ ನನ್ನ ನೆನಪಿನ ಗಣಿ ಜೊತೆಗೆ ಆಯಾ ಸಾಧಕರು ಮಾಡಿದ ಸಾಧನೆ  ಮತ್ತು ಅವರು ನನ್ನ ಮೇಲೆ ಬೀರಿದ ಪ್ರಭಾವ ಎಂದು ಹೇಳಲು ಇಚ್ಛಿಸುತ್ತೇನೆ. ನನ್ನ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
January 26, 2016
ನಾನು ನೋಡಿದ ಸಿನಿಮಾ ಡಾ ಬಿಜು ರವರ  -- "Veettilekkulla Vazhi". (The Way home). ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ .  ದೆಹಲಿಯ ಭಯೋತ್ಪಾದಕ ದಾಳಿಗೆ ತನ್ನ ಹೆಂಡತಿ ,ಮಗು ಅಹುತಿಯಾದಾಗ ಮೂಕ ಸಾಕ್ಷಿಯಾಗಿದ್ದ                    ನಾಯಕ ಪೃಥ್ವಿರಾಜ್ ಜೈಲಿನ ಕೈದಿಗಳ ಶುಶ್ರೂಷೆಗಾಗಿ ನಿಯುಕ್ತಗೊಂಡ ವೈದ್ಯ.ಮಹಿಳಾ ಸುಯಿಸೈಡ್ ಬಾಂಬರ್ ಒಬ್ಬರ ಉಪಚರಿಸುವ ಸಂಧರ್ಭವೊಂದರಲ್ಲಿ ಆಕೆಯ ಅಂತಿಮ ಆಸೆಯಂತೆ  …
ಲೇಖಕರು: H A Patil
ವಿಧ: ಬ್ಲಾಗ್ ಬರಹ
January 23, 2016
                                                  ‘ಸೂರ್ಯನ ಕುದುರೆ’ ಅನಂತ ಮೂರ್ತಿಯವರ ಇನ್ನೊಂದು ಪ್ರಾತಿನಿಧಿಕ ಕಥೆ, ಅವರ ಬದುಕು ಪ್ರಾರಂಭವಾದದ್ದೆ ಮಲೆನಾಡಿನ ಪರಿಸರದಿಂದ. ಅವರು ನಮ್ಮ ಕಾಲದ ಯಾವತ್ತಿಗೂ ನಿಲ್ಲಬಲ್ಲ ಸಾಂಸ್ಕೃತಿಕ ಚಿಂತಕ ಈ ಕಾಲದ ಸವಾಲುಗಳಿಗೆ ಅವರು ನೇರವಾಗಿ ಸ್ಪಂದಿಸಿದ್ದಾರೆ. ಅವರಿಗೆ ಸಾಹಿತ್ಯವೆನ್ನುವುದು ಕೇವಲ ಅಭಿವ್ಯಕ್ತಿ ಕ್ರಮವಾಗಿರಲಿಲ್ಲ ಅದರಾಚೆಗೂ ಅವರ ಚಿಂತನೆ ಇತ್ತು. ಬರಿಯ ಪ್ರಚಾರಕ್ಕಾಗಿ ಅವರು ಬರೆಯಲಿಲ್ಲ. ಪ್ರಸಿದ್ಧ ಆಂಗ್ಲ ಲೇಖಕ ಜಾರ್ಜ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2016
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2016
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2016
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2016
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ…