ವಿಧ: ಬ್ಲಾಗ್ ಬರಹ
December 02, 2015
ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ…
ವಿಧ: ಬ್ಲಾಗ್ ಬರಹ
December 02, 2015
ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ…
ವಿಧ: ಬ್ಲಾಗ್ ಬರಹ
December 02, 2015
ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ…
ವಿಧ: ಬ್ಲಾಗ್ ಬರಹ
December 02, 2015
http://www.dnaindia.com/money/report-indian-companies-most-hurt-by-corru...
೨೦೧೫ರ ದಿ ಗ್ಲೋಬಲ್ ಫ಼್ರಾಡ್ ರಿಪೋರ್ಟ್ ಹಾಗು ಎಕೊನೊಮಿಸ್ಟ್ ಇಂಟೆಲ್ಲಿಜೆನ್ಸ್ ಯೂನಿಟ್ ಹೊರಗಿದೆ. ಅದರ ಸರ್ವೆ ಕುರಿತು ಡಿ.ಎನ್.ಏ ಪತ್ರಿಕೆಯಲ್ಲಿ ಒಂದು ವರದಿ. ನಮ್ಮ ದೇಶದ ಧಾರ್ಮಿಕ ನಿಲುವುದಳ ಬಗ್ಗೆ ಅಸಹಿಷ್ಣುತೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಇದೂ ಒಂದು ರೀತಿ ಕಛೇರಿಗಳಲ್ಲಿ ಅದೇ ಧ್ವನಿ ಪ್ರತಿಬಿಂಬಿಸುವಂತಹದ್ದು ಹಾಗು ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ.…
ವಿಧ: ಬ್ಲಾಗ್ ಬರಹ
December 02, 2015
http://www.dnaindia.com/money/report-indian-companies-most-hurt-by-corru...
೨೦೧೫ರ ದಿ ಗ್ಲೋಬಲ್ ಫ಼್ರಾಡ್ ರಿಪೋರ್ಟ್ ಹಾಗು ಎಕೊನೊಮಿಸ್ಟ್ ಇಂಟೆಲ್ಲಿಜೆನ್ಸ್ ಯೂನಿಟ್ ಹೊರಗಿದೆ. ಅದರ ಸರ್ವೆ ಕುರಿತು ಡಿ.ಎನ್.ಏ ಪತ್ರಿಕೆಯಲ್ಲಿ ಒಂದು ವರದಿ. ನಮ್ಮ ದೇಶದ ಧಾರ್ಮಿಕ ನಿಲುವುದಳ ಬಗ್ಗೆ ಅಸಹಿಷ್ಣುತೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಇದೂ ಒಂದು ರೀತಿ ಕಛೇರಿಗಳಲ್ಲಿ ಅದೇ ಧ್ವನಿ ಪ್ರತಿಬಿಂಬಿಸುವಂತಹದ್ದು ಹಾಗು ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ.…
ವಿಧ: ಬ್ಲಾಗ್ ಬರಹ
November 27, 2015
ಖ್ಯಾತ ಬುದ್ಧಿಸ್ಟ್ ಆಧ್ಯಾತ್ಮಿಕ ಗುರು ’ಓಶೊ’ರವರ ಒಂದು ಸಿದ್ಧಾಂತ ನನಗೆ ಬಹಳ ಪ್ರಿಯವಾದದ್ದು. ಇದು ನಾನು ಒಪ್ಪುತ್ತೇನೋ, ಬಿಡುತ್ತೇನೋ, ಒಂದು ಜೀವನ ಸತ್ಯವಾಗಿದೆ. ಕೆಲವು ವರ್ಶಗಳ ಹಿಂದೆ ನಾನೇ ಪ್ರಯಶಃ ಒಪ್ಪುತ್ತಿರಲಿಲ್ಲ. "ನೀನು ಯಾವಾಗ ಯಾವುದಾದರೂ ಕೆಲಸವನ್ನು ಪ್ರಯೋಜನವಿಲ್ಲದೆ ಮಾಡುತ್ತೇಯೋ, ಆಗ ನಿಜವಾಗಿಯೂ ನೀನು ನೀನಗಿರುವೆ" ಎಂದು ಓಶೊ ಹೇಳುತ್ತಾರೆ. "ಬರೀ ಉಪಯೋಗವಿರುವ ಕೆಲಸ ಮಾಡಿದರೆ, ಬದುಕಿದ್ದರೂ ಸತ್ತಂತೆ. ಜೀವನದಲ್ಲಿ ಯಾವ ಸ್ವಾರಸ್ಯವೂ ಇರುವುದಿಲ್ಲ. ನಿಜವಾಗಿಯೂ ಮೂರ್ಖರಿಗೆ…
ವಿಧ: ಬ್ಲಾಗ್ ಬರಹ
November 27, 2015
ಖ್ಯಾತ ಬುದ್ಧಿಸ್ಟ್ ಆಧ್ಯಾತ್ಮಿಕ ಗುರು ’ಓಶೊ’ರವರ ಒಂದು ಸಿದ್ಧಾಂತ ನನಗೆ ಬಹಳ ಪ್ರಿಯವಾದದ್ದು. ಇದು ನಾನು ಒಪ್ಪುತ್ತೇನೋ, ಬಿಡುತ್ತೇನೋ, ಒಂದು ಜೀವನ ಸತ್ಯವಾಗಿದೆ. ಕೆಲವು ವರ್ಶಗಳ ಹಿಂದೆ ನಾನೇ ಪ್ರಯಶಃ ಒಪ್ಪುತ್ತಿರಲಿಲ್ಲ. "ನೀನು ಯಾವಾಗ ಯಾವುದಾದರೂ ಕೆಲಸವನ್ನು ಪ್ರಯೋಜನವಿಲ್ಲದೆ ಮಾಡುತ್ತೇಯೋ, ಆಗ ನಿಜವಾಗಿಯೂ ನೀನು ನೀನಗಿರುವೆ" ಎಂದು ಓಶೊ ಹೇಳುತ್ತಾರೆ. "ಬರೀ ಉಪಯೋಗವಿರುವ ಕೆಲಸ ಮಾಡಿದರೆ, ಬದುಕಿದ್ದರೂ ಸತ್ತಂತೆ. ಜೀವನದಲ್ಲಿ ಯಾವ ಸ್ವಾರಸ್ಯವೂ ಇರುವುದಿಲ್ಲ. ನಿಜವಾಗಿಯೂ ಮೂರ್ಖರಿಗೆ…
ವಿಧ: ಬ್ಲಾಗ್ ಬರಹ
November 26, 2015
ಕೆಳಗೆ ಇರುವ ಕಥೆಯು ಕೇವಲ ಕಾಲ್ಪನಿಕ. ಇದರಲ್ಲಿ ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಯಾವುದೇ ವ್ಯಕ್ತಿ, ಜೀವಂತ ಅಥವ ಮೃತಕ್ಕೆ, ಸಂಬಂದಿಸಿರುವುದಿಲ್ಲ. ನೀವು ಇದನ್ನು ಓದುವಾಗ ಏನಾದರೂ ಕಲ್ಪಿಸಿಕೊಂಡರೆ ಅದಕ್ಕೆ ತಿಮ್ಮ ಜವಾಬ್ದಾರನಲ್ಲ.
ತಿಮ್ಮ ತುಂಟ ಹುಡುಗನು
ಪ್ರಶ್ನೆ ಕೇಳಿ ಕೊರೆವನು
ತಾಯಿ ಇಲ್ಲದ ತಬ್ಬಲಿಯು
ತಂದೆ ಪೋಲೀಸ್ ರಾಮುವು
ತಂದೆ ನಿಷ್ಟಾವಂತರಾದರು ದುಷ್ಟರವರ ಗೆಳೆಯರು
ಗೌರವ ಗಳಿಸಿ ಮೆರೆದ ರಾಮುವಿನ ಗೋಮುಖವ್ಯಾಘ್ರ ಶತ್ರುಗಳು
ಬಡವರಾದರು ಹಳ್ಳಿಯಲ್ಲಿ ಒಟ್ಟು ಕುಟುಂಬ ಅವರದು…
ವಿಧ: ಬ್ಲಾಗ್ ಬರಹ
November 26, 2015
ಕೆಳಗೆ ಇರುವ ಕಥೆಯು ಕೇವಲ ಕಾಲ್ಪನಿಕ. ಇದರಲ್ಲಿ ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಯಾವುದೇ ವ್ಯಕ್ತಿ, ಜೀವಂತ ಅಥವ ಮೃತಕ್ಕೆ, ಸಂಬಂದಿಸಿರುವುದಿಲ್ಲ. ನೀವು ಇದನ್ನು ಓದುವಾಗ ಏನಾದರೂ ಕಲ್ಪಿಸಿಕೊಂಡರೆ ಅದಕ್ಕೆ ತಿಮ್ಮ ಜವಾಬ್ದಾರನಲ್ಲ.
ತಿಮ್ಮ ತುಂಟ ಹುಡುಗನು
ಪ್ರಶ್ನೆ ಕೇಳಿ ಕೊರೆವನು
ತಾಯಿ ಇಲ್ಲದ ತಬ್ಬಲಿಯು
ತಂದೆ ಪೋಲೀಸ್ ರಾಮುವು
ತಂದೆ ನಿಷ್ಟಾವಂತರಾದರು ದುಷ್ಟರವರ ಗೆಳೆಯರು
ಗೌರವ ಗಳಿಸಿ ಮೆರೆದ ರಾಮುವಿನ ಗೋಮುಖವ್ಯಾಘ್ರ ಶತ್ರುಗಳು
ಬಡವರಾದರು ಹಳ್ಳಿಯಲ್ಲಿ ಒಟ್ಟು ಕುಟುಂಬ ಅವರದು…
ವಿಧ: ಬ್ಲಾಗ್ ಬರಹ
November 26, 2015
ಕೆಳಗೆ ಇರುವ ಕಥೆಯು ಕೇವಲ ಕಾಲ್ಪನಿಕ. ಇದರಲ್ಲಿ ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಯಾವುದೇ ವ್ಯಕ್ತಿ, ಜೀವಂತ ಅಥವ ಮೃತಕ್ಕೆ, ಸಂಬಂದಿಸಿರುವುದಿಲ್ಲ. ನೀವು ಇದನ್ನು ಓದುವಾಗ ಏನಾದರೂ ಕಲ್ಪಿಸಿಕೊಂಡರೆ ಅದಕ್ಕೆ ತಿಮ್ಮ ಜವಾಬ್ದಾರನಲ್ಲ.
ತಿಮ್ಮ ತುಂಟ ಹುಡುಗನು
ಪ್ರಶ್ನೆ ಕೇಳಿ ಕೊರೆವನು
ತಾಯಿ ಇಲ್ಲದ ತಬ್ಬಲಿಯು
ತಂದೆ ಪೋಲೀಸ್ ರಾಮುವು
ತಂದೆ ನಿಷ್ಟಾವಂತರಾದರು ದುಷ್ಟರವರ ಗೆಳೆಯರು
ಗೌರವ ಗಳಿಸಿ ಮೆರೆದ ರಾಮುವಿನ ಗೋಮುಖವ್ಯಾಘ್ರ ಶತ್ರುಗಳು
ಬಡವರಾದರು ಹಳ್ಳಿಯಲ್ಲಿ ಒಟ್ಟು ಕುಟುಂಬ ಅವರದು…