ಎಲ್ಲ ಪುಟಗಳು

ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
January 02, 2016
    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ ವಿವಿಧ ಸರ ಓಲೆ ಮಾಡಿದ್ದರೂ, ಈಗಿನಷ್ಟು ಕಡಿಮೆ ಖರ್ಚಿನಲ್ಲಿ  ಬಗೆ ಬಗೆ ಬಣ್ಣಗಳಿಂದ ಕೂಡಿದ ಆಭರಣಗಳನ್ನು ಮನೆಯಲ್ಲೇ ಮಾಡಿಕೊಳ್ಳುವಷ್ಟು ಸೌಲಭ್ಯ ಇರಲಿಲ್ಲ. ಈಗ ಇದಕ್ಕೆ ಸಾಮಗ್ರಿಗಳೊಡನೆ, ಮಾಡುವ ವಿಧಾನವು ಬಹಳ ಸುಲಭವಾಗಿ ಎಲ್ಲೆಡೆ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
January 02, 2016
    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ ವಿವಿಧ ಸರ ಓಲೆ ಮಾಡಿದ್ದರೂ, ಈಗಿನಷ್ಟು ಕಡಿಮೆ ಖರ್ಚಿನಲ್ಲಿ  ಬಗೆ ಬಗೆ ಬಣ್ಣಗಳಿಂದ ಕೂಡಿದ ಆಭರಣಗಳನ್ನು ಮನೆಯಲ್ಲೇ ಮಾಡಿಕೊಳ್ಳುವಷ್ಟು ಸೌಲಭ್ಯ ಇರಲಿಲ್ಲ. ಈಗ ಇದಕ್ಕೆ ಸಾಮಗ್ರಿಗಳೊಡನೆ, ಮಾಡುವ ವಿಧಾನವು ಬಹಳ ಸುಲಭವಾಗಿ ಎಲ್ಲೆಡೆ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
January 02, 2016
    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ ವಿವಿಧ ಸರ ಓಲೆ ಮಾಡಿದ್ದರೂ, ಈಗಿನಷ್ಟು ಕಡಿಮೆ ಖರ್ಚಿನಲ್ಲಿ  ಬಗೆ ಬಗೆ ಬಣ್ಣಗಳಿಂದ ಕೂಡಿದ ಆಭರಣಗಳನ್ನು ಮನೆಯಲ್ಲೇ ಮಾಡಿಕೊಳ್ಳುವಷ್ಟು ಸೌಲಭ್ಯ ಇರಲಿಲ್ಲ. ಈಗ ಇದಕ್ಕೆ ಸಾಮಗ್ರಿಗಳೊಡನೆ, ಮಾಡುವ ವಿಧಾನವು ಬಹಳ ಸುಲಭವಾಗಿ ಎಲ್ಲೆಡೆ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
January 02, 2016
    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ ವಿವಿಧ ಸರ ಓಲೆ ಮಾಡಿದ್ದರೂ, ಈಗಿನಷ್ಟು ಕಡಿಮೆ ಖರ್ಚಿನಲ್ಲಿ  ಬಗೆ ಬಗೆ ಬಣ್ಣಗಳಿಂದ ಕೂಡಿದ ಆಭರಣಗಳನ್ನು ಮನೆಯಲ್ಲೇ ಮಾಡಿಕೊಳ್ಳುವಷ್ಟು ಸೌಲಭ್ಯ ಇರಲಿಲ್ಲ. ಈಗ ಇದಕ್ಕೆ ಸಾಮಗ್ರಿಗಳೊಡನೆ, ಮಾಡುವ ವಿಧಾನವು ಬಹಳ ಸುಲಭವಾಗಿ ಎಲ್ಲೆಡೆ…
ಲೇಖಕರು: CanTHeeRava
ವಿಧ: ಪುಸ್ತಕ ವಿಮರ್ಶೆ
January 01, 2016
ಶಿವರಾಮ ಕಾರಂತರ ‘ಬೆಟ್ಟದ ಜೀವ’ (1935?) ಕಾದಂಬರಿಯನ್ನು ನಾನು ಮೊದಲು ಓದಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ.  ಎಲ್ಲವೂ ಸ್ವಲ್ಪ ಮರೆತಂತಾಗಿತ್ತು.  ಹಾಗಾಗಿ ಈ ವಾರ ಮತ್ತೊಮ್ಮೆ ಓದಿದೆ.  ಕಥೆಯ ಹಿಂದು-ಮುಂದುಗಳನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.  ಅದು ಓದಿ ತಿಳಿದರೇನೆ ಸರಿ.  ‘ಬೆಟ್ಟದ ಜೀವ’ದ ಮುಖ್ಯ ಪಾತ್ರ ಕಟ್ಟದ ಗೋಪಾಲಯ್ಯ ಅವರದು.   ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗವಾದ ಕುಮಾರ ಪರ್ವತ, ಶೇಷ ಪರ್ವತ, ಸಿದ್ಧ ಪರ್ವತ, ಹೀಗೆ ಕಳಂಜಿಮಲೆಗಳ ಚಿತ್ರವನ್ನು…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
January 01, 2016
ಹೊಸ ದಿನದರ್ಶಿಕೆಯ ಹೊಸ ವರ್ಷವು ಎಲ್ಲ ಸಂಪದ ಓದುಗರಿಗೂ ಸಂತೋಷ, ಉಲ್ಲಾಸ, ಶುಭ, ಸಂಪ್ರೀತಿ ತರಲಿ.  ಹೊಸ ವರ್ಷದ ಬಿಸಿ ಕಾಫಿಯ ಜೊತೆ, ಆಟೋರಾಜ ಶಂಕರ್ ನಾಗ್ ನೆನಪಿನ ಹಾಡಿನ ತಾಳಕ್ಕೆ ಕುರುಕುರು ಲಘು ಬರಹ  ।। ನೋಡಿ ಸ್ವಾಮಿ ನಾವಿರುವುದು  ಹೀಗೆ ।। ।। ಅರೆ ನೋಡಿ ಸ್ವಾಮಿ ನಾವಿರುವುದು  ಹೀಗೆ ।।   ಟ್ರಾಫಿಕ್ ನು ಬೈತೀವಿ, ಹೊಸ ಕಾರು ಕೊಳ್ತೀವಿ, worry ಇಲ್ಲ,  ಬೆಣ್ಣೆ ದೋಸೆ ತಿಂದು, ನಿಂಬೆ ಜೇನುತುಪ್ಪ ನೀರು ಕುಡೀತೀವಿ, ।। ನೋಡಿ ಸ್ವಾಮಿ।। ನೋಡಿ ಸ್ವಾಮಿ।। ಭಾಷಣ ಮಾಡ್ತೀವಿ, ಹಾಗೆ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
January 01, 2016
ಹೊಸ ದಿನದರ್ಶಿಕೆಯ ಹೊಸ ವರ್ಷವು ಎಲ್ಲ ಸಂಪದ ಓದುಗರಿಗೂ ಸಂತೋಷ, ಉಲ್ಲಾಸ, ಶುಭ, ಸಂಪ್ರೀತಿ ತರಲಿ.  ಹೊಸ ವರ್ಷದ ಬಿಸಿ ಕಾಫಿಯ ಜೊತೆ, ಆಟೋರಾಜ ಶಂಕರ್ ನಾಗ್ ನೆನಪಿನ ಹಾಡಿನ ತಾಳಕ್ಕೆ ಕುರುಕುರು ಲಘು ಬರಹ  ।। ನೋಡಿ ಸ್ವಾಮಿ ನಾವಿರುವುದು  ಹೀಗೆ ।। ।। ಅರೆ ನೋಡಿ ಸ್ವಾಮಿ ನಾವಿರುವುದು  ಹೀಗೆ ।।   ಟ್ರಾಫಿಕ್ ನು ಬೈತೀವಿ, ಹೊಸ ಕಾರು ಕೊಳ್ತೀವಿ, worry ಇಲ್ಲ,  ಬೆಣ್ಣೆ ದೋಸೆ ತಿಂದು, ನಿಂಬೆ ಜೇನುತುಪ್ಪ ನೀರು ಕುಡೀತೀವಿ, ।। ನೋಡಿ ಸ್ವಾಮಿ।। ನೋಡಿ ಸ್ವಾಮಿ।। ಭಾಷಣ ಮಾಡ್ತೀವಿ, ಹಾಗೆ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
January 01, 2016
ಹೊಸ ವರುಷ ಹೊಸ ಹರುಷ ನವ ಸರಸದ ಮಳೆಗರಸಲಿ.... ಹಳೆ ದು:ಖವ ಹೊಸ ಗಾಳಿಯ ಕಡಲಿನ ತೆರೆ ಮರೆಸಲಿ, ಮನ ಮನದಲೂ ನಗು ಹಸಿರಿನ ನವಿರು ತಳಿರು ಚಿಗುರಲಿ, ಸರಿಮಗದ ಸ್ವರ ಶ್ರುತಿಯು ಸಿಗಲಿ ಬಾಳ ಪಯಣದಲಿ... ಹೊಸ ವರುಷದ ಹಾರ್ಧಿಕ ಶುಭಾಶಯಗಳು ತಮಗೆಲ್ಲರಿಗೂ..
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 30, 2015
 ಪುಸ್ತಕ: ಭಾಗವತದ ಕಥೆಗಳುಲೇಖಕರು : ಶಂಕರಾನಂದಪ್ರಕಾಶಕರು : ವಸಂತ ಪ್ರಕಾಶನ      ನಾನು ಮುದ್ದೇಶನ ಮನೆಯ ಅಡಿಗೆ ಮನೆಯ ಅಟ್ಟದ ಮೇಲೆ ವಾಸಿಸುತ್ತಿರುವ ಇಲಿ ಮರಿ. ನನ್ನ ಹೆಸರು "ಇದೊಂದು". ಈ ಹೆಸರನ್ನು ಮುದ್ದೇಶನೇ ನನಗೆ ಕೊಟ್ಟಿರಬೇಕು. ನಾನು ಕಾಣಿಸಿದ ಕೂಡಲೆ ಮನೆಯೆಲ್ಲ ಎಲ್ಲರೂ "ಇದೊಂದು ಮತ್ತೆ ಬಂತು, ಇದೊಂದು ಎಲ್ಲಿರತ್ತೋ ಗೊತ್ತಾಗೋದೇ ಇಲ್ಲ. ಇದೊಂದು, ಅಡಿಗೆ ಮನೆ ಮಾನೆಲ್ಲ ತಿಂದುಬಿಡುತ್ತೆ" ಅಂದೂ ಅಂದೂ, "ಇದೊಂದು" ನನ್ನ ಹೆಸರೇ ಇರಬೇಕು ಅಂದುಕೊಂಡಿದ್ದೇನೆ. ಮುದ್ದೇಶನ ತಂದೆ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 30, 2015
 ಪುಸ್ತಕ: ಭಾಗವತದ ಕಥೆಗಳುಲೇಖಕರು : ಶಂಕರಾನಂದಪ್ರಕಾಶಕರು : ವಸಂತ ಪ್ರಕಾಶನ      ನಾನು ಮುದ್ದೇಶನ ಮನೆಯ ಅಡಿಗೆ ಮನೆಯ ಅಟ್ಟದ ಮೇಲೆ ವಾಸಿಸುತ್ತಿರುವ ಇಲಿ ಮರಿ. ನನ್ನ ಹೆಸರು "ಇದೊಂದು". ಈ ಹೆಸರನ್ನು ಮುದ್ದೇಶನೇ ನನಗೆ ಕೊಟ್ಟಿರಬೇಕು. ನಾನು ಕಾಣಿಸಿದ ಕೂಡಲೆ ಮನೆಯೆಲ್ಲ ಎಲ್ಲರೂ "ಇದೊಂದು ಮತ್ತೆ ಬಂತು, ಇದೊಂದು ಎಲ್ಲಿರತ್ತೋ ಗೊತ್ತಾಗೋದೇ ಇಲ್ಲ. ಇದೊಂದು, ಅಡಿಗೆ ಮನೆ ಮಾನೆಲ್ಲ ತಿಂದುಬಿಡುತ್ತೆ" ಅಂದೂ ಅಂದೂ, "ಇದೊಂದು" ನನ್ನ ಹೆಸರೇ ಇರಬೇಕು ಅಂದುಕೊಂಡಿದ್ದೇನೆ. ಮುದ್ದೇಶನ ತಂದೆ…