ಎಲ್ಲ ಪುಟಗಳು

ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
November 25, 2015
    ಗಾಂಧೀಜೀಯವರ ಮೂರು ಕೋತಿಗಳ ವಿಷಯ ನಾವೆಲ್ಲಾ ಕುಂಟೆಬಿಲ್ಲೆ ಆಡುವ ವಯಸ್ಸಿನಿಂದ ಓದಿ, ಕೇಳಿ ತಿಳಿದು ನಮ್ಮದ್ದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಈಗಿನ ಮಾಧ್ಯಮಗಳು ಸಾಮನ್ಯ ಜನರ ಮೇಲೆ ದಿನನಿತ್ಯ ಬೀರುವ ಪ್ರಭಾವ ನೋಡಿದರೆ ಕೋತಿಗಳು ಅದೇ ವಿಷಯವನ್ನೂ ಹೀಗೂ ಹೇಳಿರಬಹುದಲ್ವೇ ಎಂದು ಮತ್ತೊಮ್ಮೆ ನಮ್ಮ ವಿವೇಚನೆಯನ್ನೇ ಪ್ರಶ್ನಿಸಿಕೊಳ್ಳಲು ಉತ್ತೇಜಿಸುತ್ತದೆ. "ಕೆಟ್ಟದ್ದನ್ನು ಹೇಳಬಾರದು" ಎಂದರೆ ಪ್ರಯಶಹ "ನಮಗೆ ತಿಳಿದಿರುವ ವಿಷಯ, ಅದು ನಮ್ಮ ಲೆಕ್ಕಾಚಾರಕ್ಕೆ ಸತ್ಯವೇ ಆಗಿದ್ದರೂ ಕೂಡ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
November 25, 2015
    ಗಾಂಧೀಜೀಯವರ ಮೂರು ಕೋತಿಗಳ ವಿಷಯ ನಾವೆಲ್ಲಾ ಕುಂಟೆಬಿಲ್ಲೆ ಆಡುವ ವಯಸ್ಸಿನಿಂದ ಓದಿ, ಕೇಳಿ ತಿಳಿದು ನಮ್ಮದ್ದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಈಗಿನ ಮಾಧ್ಯಮಗಳು ಸಾಮನ್ಯ ಜನರ ಮೇಲೆ ದಿನನಿತ್ಯ ಬೀರುವ ಪ್ರಭಾವ ನೋಡಿದರೆ ಕೋತಿಗಳು ಅದೇ ವಿಷಯವನ್ನೂ ಹೀಗೂ ಹೇಳಿರಬಹುದಲ್ವೇ ಎಂದು ಮತ್ತೊಮ್ಮೆ ನಮ್ಮ ವಿವೇಚನೆಯನ್ನೇ ಪ್ರಶ್ನಿಸಿಕೊಳ್ಳಲು ಉತ್ತೇಜಿಸುತ್ತದೆ. "ಕೆಟ್ಟದ್ದನ್ನು ಹೇಳಬಾರದು" ಎಂದರೆ ಪ್ರಯಶಹ "ನಮಗೆ ತಿಳಿದಿರುವ ವಿಷಯ, ಅದು ನಮ್ಮ ಲೆಕ್ಕಾಚಾರಕ್ಕೆ ಸತ್ಯವೇ ಆಗಿದ್ದರೂ ಕೂಡ…
ಲೇಖಕರು: Jayaprakash Prakash
ವಿಧ: ಬ್ಲಾಗ್ ಬರಹ
November 24, 2015
ಕಾದುತಲಿ  ಕಲಿತನದಿ        ಕಾಡುತಲಿ ಹಗೆತನದಿ ಹೊಗಳುತಲಿ  ಸಂತಸದಿ    ತೆಗಳುತಲಿ  ಕುತ್ಸಿತದಿ ಅರಿಯುತಲಿ  ಉತ್ಸುಕದಿ     ಮರೆಯುತಲಿ  ಮೌಢ್ಯದೊಳು ಅರಸುತಲಿ ತವಕದೊಳು    ದೂಡುತಲಿ ಬೇಸರದಿ ಸಂತಸದಿ ನಗುನಗುತ‌      ದುಃಖದೊಳು ಅಳುವಿನಲಿ ಕುಣಿಕುಣಿದು ಕುಪ್ಪಳಿಸಿ      ಕುಸಿಕುಸಿದು  ಉಮ್ಮಳಿಸಿ ಬೀಗುತಲಿ ಎದೆಯುಬ್ಬಿ      ಬೊಬ್ಬಿಡುತ ಭೀತಿಯಲಿ ವಿಜಯದಲಿ ಹೂಂಕರಿಸಿ    ಸೋಲಿನೊಳು ಕನಲುತಲಿ ಜೀವನವ ಜಯಿಸುತಲಿ     ಅನುಭವದ ಸಿರಿತನದಿ ಸಾರ್ಥಕತೆಯ ಸದಾಶಯವ ಕರುಣಿಸೆಯಾ ಸದಾಶಿವನೆ.
ಲೇಖಕರು: kannadakanda
ವಿಧ: ಚರ್ಚೆಯ ವಿಷಯ
November 14, 2015
ದಯವಿಟ್ಟು ಲಿನಕ್ಸ್ OS ಬೞಸುವ‌ ಸಂಪದ‌ ಮಿತ್ರರು ಈ ಪ್ರಶ್ನೆಗೆ ಉತ್ತರಿಸಿ. ಲಿನಕ್ಸ್ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.
ಲೇಖಕರು: kannadakanda
ವಿಧ: ಚರ್ಚೆಯ ವಿಷಯ
November 11, 2015
ಏನಿಗೇನೊಂದೇ ರೂಪಮೆಂದು ಕನ್ನಡಕಂದನಭಿಮತಂ ವಿವರ: ಕನ್ನಡದಲ್ಲಿ ಬೞಕೆಯಾಗುವ‌ 'ಏನ್' ಅಥವಾ ಹೊಸಗನ್ನಡದ‌ 'ಏನು' ಶಬ್ದಕ್ಕೆ ಏನ್/ಏನು ಎಂದಷ್ಟೆ ರೂಪಗಳು. ಏನನ್ನು ಏನಕ್ಕೆ ಈ ರೂಪಗಳು ವ್ಯಾಕರಣದ‌ ದೃಷ್ಟಿಯಿಂದ‌ ಅಶುದ್ಧರೂಪಗಳೆಂದು ನನ್ನ‌ ಆಭಿಪ್ರಾಯ‌. ಏನನ್ನು ರೂಪ‌ ಅನವಶ್ಯಕ‌. ಏನಕ್ಕೆ ರೂಪ‌ ಕೇಶಿರಾಜನ‌ ಪ್ರಕಾರವೇ ಅಶುದ್ಧ‌.
ಲೇಖಕರು: chethan_or
ವಿಧ: ಬ್ಲಾಗ್ ಬರಹ
November 09, 2015
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.  ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್ತೀಚೆಗೆ ಹಾಸ್ಯ ನಟ ಕಾಶಿಯವರನ್ನು ಸಂದರ್ಶಿಸಿದ್ದಾಗ ಅವರು ಹೇಳಿದ ಪ್ರಸಂಗವಿದು.  'ಆ್ಯಕ್ಸಿಡೆಂಟ್' ಚಿತ್ರದ ಶೂಟಿಂಗ್ ಮುಗಿದ ಮೇಲೆ ಶಂಕರ್ ನಾಗ್ , ರೀರೆಕಾರ್ಡಿಂಗ್ ಗಾಗಿ ಚಿತ್ರದ ರೀಲುಗಳೊಂದಿಗೆ ಚೆನ್ನೈಗೆ ಹೋಗಿದ್ದರು. ಆ ಚಿತ್ರಕ್ಕೆ…
ಲೇಖಕರು: chethan_or
ವಿಧ: ಬ್ಲಾಗ್ ಬರಹ
November 09, 2015
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.  ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್ತೀಚೆಗೆ ಹಾಸ್ಯ ನಟ ಕಾಶಿಯವರನ್ನು ಸಂದರ್ಶಿಸಿದ್ದಾಗ ಅವರು ಹೇಳಿದ ಪ್ರಸಂಗವಿದು.  'ಆ್ಯಕ್ಸಿಡೆಂಟ್' ಚಿತ್ರದ ಶೂಟಿಂಗ್ ಮುಗಿದ ಮೇಲೆ ಶಂಕರ್ ನಾಗ್ , ರೀರೆಕಾರ್ಡಿಂಗ್ ಗಾಗಿ ಚಿತ್ರದ ರೀಲುಗಳೊಂದಿಗೆ ಚೆನ್ನೈಗೆ ಹೋಗಿದ್ದರು. ಆ ಚಿತ್ರಕ್ಕೆ…
ಲೇಖಕರು: chethan_or
ವಿಧ: ಬ್ಲಾಗ್ ಬರಹ
November 09, 2015
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.  ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್ತೀಚೆಗೆ ಹಾಸ್ಯ ನಟ ಕಾಶಿಯವರನ್ನು ಸಂದರ್ಶಿಸಿದ್ದಾಗ ಅವರು ಹೇಳಿದ ಪ್ರಸಂಗವಿದು.  'ಆ್ಯಕ್ಸಿಡೆಂಟ್' ಚಿತ್ರದ ಶೂಟಿಂಗ್ ಮುಗಿದ ಮೇಲೆ ಶಂಕರ್ ನಾಗ್ , ರೀರೆಕಾರ್ಡಿಂಗ್ ಗಾಗಿ ಚಿತ್ರದ ರೀಲುಗಳೊಂದಿಗೆ ಚೆನ್ನೈಗೆ ಹೋಗಿದ್ದರು. ಆ ಚಿತ್ರಕ್ಕೆ…
ಲೇಖಕರು: chethan_or
ವಿಧ: ಬ್ಲಾಗ್ ಬರಹ
November 09, 2015
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.  ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್ತೀಚೆಗೆ ಹಾಸ್ಯ ನಟ ಕಾಶಿಯವರನ್ನು ಸಂದರ್ಶಿಸಿದ್ದಾಗ ಅವರು ಹೇಳಿದ ಪ್ರಸಂಗವಿದು.  'ಆ್ಯಕ್ಸಿಡೆಂಟ್' ಚಿತ್ರದ ಶೂಟಿಂಗ್ ಮುಗಿದ ಮೇಲೆ ಶಂಕರ್ ನಾಗ್ , ರೀರೆಕಾರ್ಡಿಂಗ್ ಗಾಗಿ ಚಿತ್ರದ ರೀಲುಗಳೊಂದಿಗೆ ಚೆನ್ನೈಗೆ ಹೋಗಿದ್ದರು. ಆ ಚಿತ್ರಕ್ಕೆ…
ಲೇಖಕರು: chethan_or
ವಿಧ: ಬ್ಲಾಗ್ ಬರಹ
November 09, 2015
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.  ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್ತೀಚೆಗೆ ಹಾಸ್ಯ ನಟ ಕಾಶಿಯವರನ್ನು ಸಂದರ್ಶಿಸಿದ್ದಾಗ ಅವರು ಹೇಳಿದ ಪ್ರಸಂಗವಿದು.  'ಆ್ಯಕ್ಸಿಡೆಂಟ್' ಚಿತ್ರದ ಶೂಟಿಂಗ್ ಮುಗಿದ ಮೇಲೆ ಶಂಕರ್ ನಾಗ್ , ರೀರೆಕಾರ್ಡಿಂಗ್ ಗಾಗಿ ಚಿತ್ರದ ರೀಲುಗಳೊಂದಿಗೆ ಚೆನ್ನೈಗೆ ಹೋಗಿದ್ದರು. ಆ ಚಿತ್ರಕ್ಕೆ…