ಎಲ್ಲ ಪುಟಗಳು

ಲೇಖಕರು: Manushree Jois
ವಿಧ: ಬ್ಲಾಗ್ ಬರಹ
September 29, 2015
ಅಧ್ಯಾಯ – ೧ ಪ್ರೇಮ್ ಈ ಹೆಸರು ಸುಳಿದೊಡನೆ ನನಗೆ ಯಾವಾಗಲೂ ಸುಮಾರು ಎಂಟು ವರ್ಷದ ಹಿಂದಿನ ಅನುಭವವೊಂದು ನೆನಪಾಗುತ್ತದೆ. ಈಗಷ್ಟೇ ಆಫೀಸಿನಲ್ಲಿ ಯಾರೋ “ಹಾಯ್ , ಐ ಆಮ್ ಪ್ರೇಮ್ ” ಎಂದು ಪರಿಚಯಿಸಿಕೊಂಡರು. ಅಲ್ಲಿಂದಲೇ ನಾನು ಕಾಲದಲ್ಲಿ ಹಿಂದಕ್ಕೆ ಚಲಿಸಿದ್ದು. ಆವತ್ತು ಸೋಮವಾರ ಬೆಳಗಿನ 5 ಗಂಟೆ. ಅಪ್ಪ ಸ್ನಾನ ಮಾಡೆಂದು ಕರೆಯುತ್ತಿದ್ದರು. ನನಗೆ ಅದಾಗಲೇ ಬೇಸರ ಬಂದು ಗಟ್ಟಿಯಾಗಿ ತಬ್ಬಿಕೊಂಡಿತ್ತು. ಆದರೂ ಎಲ್ಲಾ ಅಡಗಿಸಿಕೊಂಡು ದಿವ್ಯ ಮೌನದಿಂದ ಸ್ನಾನ ಮುಗಿಸಿದೆ. ತಿಂಡಿಯ ಶಾಸ್ತ್ರವಾದ ಮೇಲೆ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
September 28, 2015
        ಸಾಹಿತ್ಯ ಸರಳವಾಗಬೇಕು ಸಹಜವಾಗಬೇಕು ಎನ್ನುವುದು ಒಟ್ಟಾರೆಯಾಗಿ ಒಂದು ಆಶಯ. 1960-70ರ ಕಾಲದಲ್ಲಿ ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆ ಅವುಗಳಲ್ಲಿ ಕೆಲವು ಸಿನೆಮಾ ರೂಪ ಪಡೆಯಲು ಪ್ರಾರಂಭಿಸಿದವು. ಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿಗಳು ಚಿತ್ರಗಳಾಗಿ ಹೊಸ ಅಲೆಯ ಚಿತ್ರಗಳ ಸೃಷ್ಟಿ ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಾರಂಭವಾಯಿತು. ಈ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಹೊಸ ಅಲೆಯನ್ನು ಸೃಷ್ಟಿಸಿದವು. ಈ ಕೃತಿಗಳಿಂದ ಪ್ರಭಾವಿತರಾಗಿ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
September 26, 2015
'ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಪುಸ್ತಕವಾಗಲಿದೆ, ಮಿತ್ರರೆ,'ಸಂಪದ' ಹಾಗೂ  'ಅವಧಿ'ಗೆ ' ಧನ್ಯವಾದ ಹೇಳುತ್ತ ಅದರ ತುಸು ತುಣುಕು ಆಡಿಯೋದಲ್ಲಿ ... ಹೀಗೊಂದು ಕರಡು ಪ್ರಯೋಗ, ಕ್ಷಮೆ ಇರಲಿ, ನನಗೆ ಎಡಿಟಿಂಗ್ ಬರುವುದಿಲ್ಲ. ಮುನ್ನುಡಿಯನ್ನು ನನ್ನ ಕೋರಿಕೆಯಂತೆ ಖ್ಯಾತ ಹಿರಿಯ ಕವಿ, ಲೇಖಕ, ಅನುವಾದಕ, ನಾಟಕಕಾರ, ಚಿಂತಕ, ಹಿಂದಿ, ಕನ್ನಡ ಸಾಹಿತ್ಯ ದಿಗ್ಗಜ ಸಿದ್ಧಲಿಂಗ್ ಪಟ್ಟಣಶೆಟ್ಟಿ ಸರ್ ಬರೀಲಿಕ್ಕೆ ಹತ್ಯಾರ... ಯೂ ಟ್ಯೂಬ್  ಲಿಂಕ್ ಇಲ್ಲಿದೆ, https://www.facebook.com/…
ಲೇಖಕರು: H A Patil
ವಿಧ: ಬ್ಲಾಗ್ ಬರಹ
September 24, 2015
                                                           ಸರಿ ಸುಮಾರು 1965 ರಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಮತ್ತು ಯೂ.ಆರ್ .ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳು ಪ್ರಕಟಗೊಂಡು ಐವತ್ತು ವರ್ಷಗಳು ಕಳೆದಿದ್ದು ಅವು ಈಗ ಸುವರ್ಣ ಸಂಭ್ರಮದಲ್ಲಿವೆ. ಅನಂತಮೂರ್ತಿಯವರು ನಮ್ಮನ್ನಗಲಿ ಹೋಗಿದ್ದರೆ ಭೈರಪ್ಪ ಇನ್ನೂ ನಮ್ಮ ನಡುವೆ ಇದ್ದು ಬರವಣಿಗೆಯಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟು ಕಾಲ ಸಂದರೂ ಈ ಕಾದಂಬರಿಗಳು ಇನ್ನೂ…
ಲೇಖಕರು: Manushree Jois
ವಿಧ: ಬ್ಲಾಗ್ ಬರಹ
September 23, 2015
ಬಾನಿನ ಅಂಚಿನ ತುದಿಯಲೊಂದು ಮೊಡವೆಯೆದ್ದಿತ್ತು. ಇಷ್ಟು ಹೊತ್ತು ಕೆರೆತುಂಬಾ ಬಿಟ್ಟ ಬೆಳಕನ್ನು ಎಳೆದುಕೊಂಡು ಸೂರ್ಯ ಪಶ್ಚಿಮಕ್ಕೆ ಹೊರಟಿದ್ದ. ತೀರ ಕತ್ತಲಾಗುವ ಮುನ್ನ ಮನೆಯ ಮುಟ್ಟಲೇ ಬೇಕು. ಅಮ್ಮ ಹೇಳಿದ ಮಾತು ಇನ್ನು ಕಿವಿಯಲ್ಲಿ ಮರೆಯಲಾಗದ ಕೆಟ್ಟ ರಾಗದಂತೆ ಕೇಳಿಸುತ್ತಲೇ ಇದೆ. “ನಿನ್ನ ರಿಸಲ್ಟ್ ಏನಾಯಿತೇ? ಗಂಡು ಬೀರಿ ತರ ಆ ಕೆರೆ ಹತ್ತಿರವೇ ಇರಬೇಡ ಹೇಳು ಯಾವಾಗ ಬರತ್ತೆ? .. ” ಒಂದೂ ಮಾತು ಕೇಳಿಸಿಕೊಳ್ಳದೆ ಸುಮ್ಮನೆ ಒಂದು ದೋಸೆ ಹೆಚ್ಚು ತಿಂದುಕೊಂಡು ಬಂದಿದ್ದೆ . ಆದರೂ ಇನ್ನು…
ಲೇಖಕರು: Manushree Jois
ವಿಧ: ಬ್ಲಾಗ್ ಬರಹ
September 21, 2015
ಅಗಾಧ ವಿಶ್ವದ ರಂಗಮಂಚದೊಳು ಅವನಿರುವುದು ನೇಪಥ್ಯದಲ್ಲಿ ಕಾಣದಂತೆ ಬರಿಗಣ್ಣಿನ ಹರವಿಗೆ ನಿಲುಕುವುದೆಲ್ಲಾ ಮಾಯೆ , ಕಾಣದ್ದೆಲ್ಲಾ ನಿಜವಂತೆ ಇದ್ದರೇನು? ಇರದಿದ್ದರೇನು? ಬದುಕು ಉರುಳುತ್ತಿದೆ ಕಟ್ಟಿದ ಕಾಲಚಕ್ರಕೆ ಹಲವು ಸೂತ್ರಗಳು ಬಂಧಿಸಿದೆ ಸಂಧಿಸಿದ ಪ್ರತಿ ಆತ್ಮವನ್ನು ನೀ ನಕ್ಕರೆ ಯಾರೊ ನಗುವರು ಇನ್ಯಾರೋ ಅತ್ತರೆ ನಿನಗೆ ದುಃಖ ಜೀವರಾಶಿಯಲ್ಲಿ ಎಲ್ಲರೂ ಸಂಬಂಧಿಕರೆ ಕಾಣದೇ ? ಮನಸಿನ ನೂರು ಮುಖ ನೋವು, ನಲಿವೆಂಬ ರಸಗಳು ತುಂಬಿರುವ ಜೀವನ ನಾಟಕದಲ್ಲಿ ಭಾವದೆಳೆಯು ಕಾಯುತ್ತಿದೆ ಸಾಮರಸ್ಯ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
September 21, 2015
 ಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಬಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
September 21, 2015
 ಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಬಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್…
ಲೇಖಕರು: makara
ವಿಧ: ಬ್ಲಾಗ್ ಬರಹ
September 16, 2015
ಗಣೇಶನ ಜನನ           ಒಂದು ದಿನ ಪಾರ್ವತಿ ದೇವಿಯು ಮನೆಯಲ್ಲಿದ್ದುಕೊಂಡು ಸ್ನಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಬೇರೆಯವರು ತನ್ನ ಏಕಾಂತಕ್ಕೆ ಭಂಗ ತರಬಾರದೆಂದು ಬಯಸಿ ಆಕೆಯು ಶಿವನ ವಾಹನವಾದ ನಂದಿಯನ್ನು ಬಾಗಿಲ ಬಳಿ ನಿಲ್ಲಿಸಿ ಯಾರನ್ನೂ ಒಳಗೆ ಬಿಡಬೇಡವೆಂದು ಆಜ್ಞಾಪಿಸಿದಳು. ನಂದಿಯು ಪಾರ್ವತಿ ದೇವಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಲು ಬದ್ಧನಾದ. ಆದರೆ, ಆಗ ತನ್ನ ಮನೆಗೆ ಹಿಂದಿರುಗಿದ ಶಿವನು ಸಹಜವಾಗಿಯೇ ಒಳಗೆ ಹೋಗಲು ಇಚ್ಛಿಸಿದಾಗ ನಂದಿಯು ಅವನನ್ನು ಒಳಗೆ ಬಿಟ್ಟ. ಏಕೆಂದರೆ,…
ಲೇಖಕರು: makara
ವಿಧ: ಬ್ಲಾಗ್ ಬರಹ
September 16, 2015
ಗಣೇಶನ ಜನನ           ಒಂದು ದಿನ ಪಾರ್ವತಿ ದೇವಿಯು ಮನೆಯಲ್ಲಿದ್ದುಕೊಂಡು ಸ್ನಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಬೇರೆಯವರು ತನ್ನ ಏಕಾಂತಕ್ಕೆ ಭಂಗ ತರಬಾರದೆಂದು ಬಯಸಿ ಆಕೆಯು ಶಿವನ ವಾಹನವಾದ ನಂದಿಯನ್ನು ಬಾಗಿಲ ಬಳಿ ನಿಲ್ಲಿಸಿ ಯಾರನ್ನೂ ಒಳಗೆ ಬಿಡಬೇಡವೆಂದು ಆಜ್ಞಾಪಿಸಿದಳು. ನಂದಿಯು ಪಾರ್ವತಿ ದೇವಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಲು ಬದ್ಧನಾದ. ಆದರೆ, ಆಗ ತನ್ನ ಮನೆಗೆ ಹಿಂದಿರುಗಿದ ಶಿವನು ಸಹಜವಾಗಿಯೇ ಒಳಗೆ ಹೋಗಲು ಇಚ್ಛಿಸಿದಾಗ ನಂದಿಯು ಅವನನ್ನು ಒಳಗೆ ಬಿಟ್ಟ. ಏಕೆಂದರೆ,…