ಎಲ್ಲ ಪುಟಗಳು

ಲೇಖಕರು: lpitnal
ವಿಧ: ಬ್ಲಾಗ್ ಬರಹ
December 25, 2015
ಶಿಲುಬೆ       ಮೂಲ- ಗುಲ್ಜಾರ ಸಾಹಬ್       ಅನು: ಲಕ್ಷ್ಮೀಕಾಂತ ಇಟ್ನಾಳ ಹರಿದು ಹೋಗುತ್ತಿದೆ ಈ ನನ್ನ ಭುಜವಿದು, ಹೇ ದೇವ-ವಂದ್ಯನೆ ಈ ನನ್ನ ಬಲ ಭುಜವು, ಈ ಲೋಹದಂತಹ ಕಟ್ಟಿಗೆಯ ಶಿಲುಬೆಯ ಭಾರಕ್ಕೆ ! ಎಷ್ಟೊಂದು ಭಾರವಿದೆ ನೋಡು,  ನಿನಗೆ ಗೊತ್ತಿಲ್ಲವೆಂದು ಕಾಣುತ್ತದೆ ! ನನಗೆ ಭುಜವನ್ನು ಕೂಡ ಬದಲಿಸುವುದಕ್ಕೆ ಆಗುತ್ತಿಲ್ಲ ಸ್ವಲ್ಪ  ಕೈಗೂಡಿ  ತುಸು  ಎತ್ತಿ ಹಿಡಿಯಬಾರದೇ ? ಬೆಟ್ಟದ ಮೇಲೇರುವಾಗ ಹೆಜ್ಜೆಗಳು ನಡುಗುತ್ತಿವೆ,  ಮಣ ಭಾರಕ್ಕೆ ಬರಿಗಾಲುಗಳಿಗೆ  ಕಡಿದ ಜಾಲಿಯ ಒಣ …
ಲೇಖಕರು: sunitacm
ವಿಧ: ಬ್ಲಾಗ್ ಬರಹ
December 20, 2015
ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು:------- ನಾನು ನನ್ನ ಹಿಂದಿನ ಬರವಣಿಗೆಯಲ್ಲಿ ಫೆಂಗ್ ಶುಯಿ ಎಂದರೇನು ?ಮತ್ತು, ಫೆಂಗ್ ಶುಯಿಯಲ್ಲಿ ದೇವರಂತೆ ಪೂಜ್ಯ ಭಾವನೆಯಿಂದ ನೋಡುವ ಆರಾಧಿಸುವ ಫುಕ್ ,ಲುಕ್, ಸಾಯು, ನಗುವ ಬುದ್ಧ ಮತ್ತು ಕೆಲವು ಸಂಕೇತಗಳ  ಬಗ್ಗೆ ಬರೆದಿದ್ದೆ.ಹಾಗೆ ಮಿಂಬಲೆಯಲ್ಲಿ ಫೆಂಗ್ ಶುಯಿ ಬಗ್ಗೆ ದೊಡ್ಡ ಗ್ರಂಥ ಬರೆಯುವಸ್ಟು ವಿಚಾರಗಳಿವೆ.ಆದರೆ ನನಗೆ ಸದ್ಯಕ್ಕೆ ಕುತೂಹಲ ಹುಟ್ಟಿಸಿದ ವಿಷಯವೆಂದರೆ ಪರಿಸರದಲ್ಲಿನ ಅನೇಕ ಪ್ರಾಣಿ ,ಪಕ್ಷಿಗಳನ್ನು ವಾಸ್ತುವಿನ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 17, 2015
ಬುಲೆಟ್ ಟ್ರೈನ್ ಹಾಗು ಭಾರತ       ಸಧ್ಯದಲ್ಲಿ ಮೋದಿಯವರು ಜಪಾನ್ ದೇಶದ ಜೊತೆ ಬುಲೆಟ್ ಟ್ರೈನ್ ಭಾರತದಲ್ಲಿ ಓಡಿಸುವ ಬಗ್ಗೆ ಒಪ್ಪಂದಕ್ಕೆ ಬಂದರು ಎಂದು ಮಾಧ್ಯಮಗಳು ಪ್ರಕಟಿಸಿದವು. ಮುಂಬೈ ಮತ್ತು ಅಹಮದಾಬಾದ್ ನಡುವಿನ 505 ಕಿ.ಮೀ ದೂರ ಮೊದಲ ಬುಲೆಟ್ ಟ್ರೈನ್ ಓಡಲಿದೆ ಎಂದು ಪ್ರಕಟಿಸಿದವು. ತಗಲುವು ವೆಚ್ಚ ಮಾತ್ರ ೧೦೦,೦೦೦ ಕೋಟಿ ! ಒಂದು ಲಕ್ಷಕೋಟಿ !    ಅಬ್ಬ ಅಷ್ಟೊಂದು ವೆಚ್ಚವೆ!    ಅಷ್ಟಕ್ಕೂ ಅದು ಒಂದು ಕಂತಿನಲ್ಲಿ ಆಗುವ ಖರ್ಚು ಅಲ್ಲ,  ಒಮ್ಮೆಲೆ ತೀರಿಸುವದಲ್ಲ. ಜಪಾನ್ ತನ್ನ ಬಂಡವಾಳ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 17, 2015
ಬುಲೆಟ್ ಟ್ರೈನ್ ಹಾಗು ಭಾರತ       ಸಧ್ಯದಲ್ಲಿ ಮೋದಿಯವರು ಜಪಾನ್ ದೇಶದ ಜೊತೆ ಬುಲೆಟ್ ಟ್ರೈನ್ ಭಾರತದಲ್ಲಿ ಓಡಿಸುವ ಬಗ್ಗೆ ಒಪ್ಪಂದಕ್ಕೆ ಬಂದರು ಎಂದು ಮಾಧ್ಯಮಗಳು ಪ್ರಕಟಿಸಿದವು. ಮುಂಬೈ ಮತ್ತು ಅಹಮದಾಬಾದ್ ನಡುವಿನ 505 ಕಿ.ಮೀ ದೂರ ಮೊದಲ ಬುಲೆಟ್ ಟ್ರೈನ್ ಓಡಲಿದೆ ಎಂದು ಪ್ರಕಟಿಸಿದವು. ತಗಲುವು ವೆಚ್ಚ ಮಾತ್ರ ೧೦೦,೦೦೦ ಕೋಟಿ ! ಒಂದು ಲಕ್ಷಕೋಟಿ !    ಅಬ್ಬ ಅಷ್ಟೊಂದು ವೆಚ್ಚವೆ!    ಅಷ್ಟಕ್ಕೂ ಅದು ಒಂದು ಕಂತಿನಲ್ಲಿ ಆಗುವ ಖರ್ಚು ಅಲ್ಲ,  ಒಮ್ಮೆಲೆ ತೀರಿಸುವದಲ್ಲ. ಜಪಾನ್ ತನ್ನ ಬಂಡವಾಳ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 17, 2015
ಬುಲೆಟ್ ಟ್ರೈನ್ ಹಾಗು ಭಾರತ       ಸಧ್ಯದಲ್ಲಿ ಮೋದಿಯವರು ಜಪಾನ್ ದೇಶದ ಜೊತೆ ಬುಲೆಟ್ ಟ್ರೈನ್ ಭಾರತದಲ್ಲಿ ಓಡಿಸುವ ಬಗ್ಗೆ ಒಪ್ಪಂದಕ್ಕೆ ಬಂದರು ಎಂದು ಮಾಧ್ಯಮಗಳು ಪ್ರಕಟಿಸಿದವು. ಮುಂಬೈ ಮತ್ತು ಅಹಮದಾಬಾದ್ ನಡುವಿನ 505 ಕಿ.ಮೀ ದೂರ ಮೊದಲ ಬುಲೆಟ್ ಟ್ರೈನ್ ಓಡಲಿದೆ ಎಂದು ಪ್ರಕಟಿಸಿದವು. ತಗಲುವು ವೆಚ್ಚ ಮಾತ್ರ ೧೦೦,೦೦೦ ಕೋಟಿ ! ಒಂದು ಲಕ್ಷಕೋಟಿ !    ಅಬ್ಬ ಅಷ್ಟೊಂದು ವೆಚ್ಚವೆ!    ಅಷ್ಟಕ್ಕೂ ಅದು ಒಂದು ಕಂತಿನಲ್ಲಿ ಆಗುವ ಖರ್ಚು ಅಲ್ಲ,  ಒಮ್ಮೆಲೆ ತೀರಿಸುವದಲ್ಲ. ಜಪಾನ್ ತನ್ನ ಬಂಡವಾಳ…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 12, 2015
ಪುಸ್ತಕ : ಇನ್ನೊಂದಿಷ್ಟು ವಿಚಿತ್ರಾನ್ನಲೇಖಕರು : ಶ್ರೀವತ್ಸ ಜೋಶಿಪ್ರಕಾಶಕರು : ಗೀತಾ ಬುಕ್ ಹೌಸ್     ಓದುಗರಿಗೇ ಅರ್ಪಿಸಿದ್ದಾರೆ ಪುಸ್ತಕವನ್ನು ಶ್ರೀವತ್ಸ ಜೋಶಿಯವರ ತಮಾಶೆಯ ಸುರಿಮಳೆಗೆ ನಕ್ಕು ಆಗುವಿರಿ ವತ್ಸ ಇನ್ನೊಂದಿಷ್ಟು, ಮತ್ತೊಂದಿಷ್ಟು ವಿಚಿತ್ರ ಬರಹಗಳು ಝುಮಝುಮ ತುಂಬಿದೆ ಇದರಲ್ಲಿ ಚಿತ್ರಗೀತೆಗಳ ಒಗ್ಗರಣೆಯ ಘಮಘಮ!   ವಾರದ ಬರಹಗಳ ಸಂಗ್ರಹ ಮಜ ಮಾಡಲು ಆಗ್ರಹ ಬರಹ ಶೈಲಿ ಕಲಿಯಲೆಂದು, ವಿವಿಧ ಲೇಖನಗಳುಳ್ಳ ವಿಗ್ರಹ   ಚಿತ್ರಾನ್ನದಷ್ಟೇ ಸರಳ, ಹೆಸರಷ್ಟೇ ವಿಚಿತ್ರಾನ್ನ  ಇದು…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 12, 2015
ಪುಸ್ತಕ : ಇನ್ನೊಂದಿಷ್ಟು ವಿಚಿತ್ರಾನ್ನಲೇಖಕರು : ಶ್ರೀವತ್ಸ ಜೋಶಿಪ್ರಕಾಶಕರು : ಗೀತಾ ಬುಕ್ ಹೌಸ್     ಓದುಗರಿಗೇ ಅರ್ಪಿಸಿದ್ದಾರೆ ಪುಸ್ತಕವನ್ನು ಶ್ರೀವತ್ಸ ಜೋಶಿಯವರ ತಮಾಶೆಯ ಸುರಿಮಳೆಗೆ ನಕ್ಕು ಆಗುವಿರಿ ವತ್ಸ ಇನ್ನೊಂದಿಷ್ಟು, ಮತ್ತೊಂದಿಷ್ಟು ವಿಚಿತ್ರ ಬರಹಗಳು ಝುಮಝುಮ ತುಂಬಿದೆ ಇದರಲ್ಲಿ ಚಿತ್ರಗೀತೆಗಳ ಒಗ್ಗರಣೆಯ ಘಮಘಮ!   ವಾರದ ಬರಹಗಳ ಸಂಗ್ರಹ ಮಜ ಮಾಡಲು ಆಗ್ರಹ ಬರಹ ಶೈಲಿ ಕಲಿಯಲೆಂದು, ವಿವಿಧ ಲೇಖನಗಳುಳ್ಳ ವಿಗ್ರಹ   ಚಿತ್ರಾನ್ನದಷ್ಟೇ ಸರಳ, ಹೆಸರಷ್ಟೇ ವಿಚಿತ್ರಾನ್ನ  ಇದು…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 04, 2015
  ಪುಸ್ತಕ‌ : ಮುಂಜಾವಿನ‌ ಮಾತುಗಳು ಬರಹಗಾರರು : ಜಿ ಕೆ ಜಯರಾಮ್ ಪ್ರಕಾಶನ : ವಸಂತ್ ಪ್ರಕಾಶನ, 2015   ಕನ್ನಡದ ಎಷ್ಟೋ ಪ್ರಸಿದ್ಧ ಕವಿಗಳು ಮಲೆನಾಡಿನ ಮೂಲವುಳ್ಳವರು. ಕಬ್ಬಿಣ ಹಾಗು ಕಾಗದ ಕಾರ್ಖಾನೆಗಳು ನ್ಯೂಯಾರ್ಕ್ ನಗರದ ಡೌಂಟೌನ್ ನಷ್ಟು ಬೆಳೆದು ವಿಸ್ತಾರವಾಗುವ ಮೊದಲು ಭದ್ರಾವತಿಯು ಕೂಡ ಮಲೆನಾಡಿನ ಹವಾಮಾನವೇ ಹೊಂದಿದ್ದು  ಹೌದು. ಬಯಲುಸೀಮೆಯ ಹತ್ತಿರವೂ ಇದ್ದು, ಪ್ರಕೃತಿ ಸೌಂದರ್ಯದ ಗಂಧದ ಗುಡಿಯ ತಪ್ಪಲಲ್ಲಿ ಮುಂಜಾವಿನ ಮಂಜಿನಲ್ಲಿ, ಜಗಲಿಯಲ್ಲಿ ಕುಳಿತು, ಉಯ್ಯಾಲೆಯಾಡುವ ಮಗುವನ್ನು…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 04, 2015
  ಪುಸ್ತಕ‌ : ಮುಂಜಾವಿನ‌ ಮಾತುಗಳು ಬರಹಗಾರರು : ಜಿ ಕೆ ಜಯರಾಮ್ ಪ್ರಕಾಶನ : ವಸಂತ್ ಪ್ರಕಾಶನ, 2015   ಕನ್ನಡದ ಎಷ್ಟೋ ಪ್ರಸಿದ್ಧ ಕವಿಗಳು ಮಲೆನಾಡಿನ ಮೂಲವುಳ್ಳವರು. ಕಬ್ಬಿಣ ಹಾಗು ಕಾಗದ ಕಾರ್ಖಾನೆಗಳು ನ್ಯೂಯಾರ್ಕ್ ನಗರದ ಡೌಂಟೌನ್ ನಷ್ಟು ಬೆಳೆದು ವಿಸ್ತಾರವಾಗುವ ಮೊದಲು ಭದ್ರಾವತಿಯು ಕೂಡ ಮಲೆನಾಡಿನ ಹವಾಮಾನವೇ ಹೊಂದಿದ್ದು  ಹೌದು. ಬಯಲುಸೀಮೆಯ ಹತ್ತಿರವೂ ಇದ್ದು, ಪ್ರಕೃತಿ ಸೌಂದರ್ಯದ ಗಂಧದ ಗುಡಿಯ ತಪ್ಪಲಲ್ಲಿ ಮುಂಜಾವಿನ ಮಂಜಿನಲ್ಲಿ, ಜಗಲಿಯಲ್ಲಿ ಕುಳಿತು, ಉಯ್ಯಾಲೆಯಾಡುವ ಮಗುವನ್ನು…
ಲೇಖಕರು: karunaadakannadati
ವಿಧ: ಬ್ಲಾಗ್ ಬರಹ
December 02, 2015
ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ…