ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 17, 2016
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :   इयत्या भिक्षया नेया लोकयात्रा द्वयोरिति । हृदयैक्यमनु प्राप्तौ शरीरैक्यं शिवौ नुमः ॥   ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ | ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 17, 2016
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :   इयत्या भिक्षया नेया लोकयात्रा द्वयोरिति । हृदयैक्यमनु प्राप्तौ शरीरैक्यं शिवौ नुमः ॥   ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ | ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 17, 2016
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :   इयत्या भिक्षया नेया लोकयात्रा द्वयोरिति । हृदयैक्यमनु प्राप्तौ शरीरैक्यं शिवौ नुमः ॥   ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ | ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 17, 2016
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :   इयत्या भिक्षया नेया लोकयात्रा द्वयोरिति । हृदयैक्यमनु प्राप्तौ शरीरैक्यं शिवौ नुमः ॥   ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ | ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 17, 2016
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?  ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ   ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :   इयत्या भिक्षया नेया लोकयात्रा द्वयोरिति । हृदयैक्यमनु प्राप्तौ शरीरैक्यं शिवौ नुमः ॥   ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ | ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ…
ಲೇಖಕರು: sunitacm
ವಿಧ: ಬ್ಲಾಗ್ ಬರಹ
March 13, 2016
ಸ್ವರ್ಣ ಬಿಂದು ಪ್ರಾಶನ  ಮಕ್ಕಳಿಗೆ   ಅಮೃತಾನ?  ವಿಷಾನ?! ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ  ಸ್ವರ್ಣ ಬಿಂದು ಪ್ರಾಶನ ಹನಿಗಳನ್ನು ಮಕ್ಕಳಿಗೆ  ಹಾಕುವ ಹಾಸ್ಪಿಟಲ್ ಮತ್ತು ಬ್ಯಾನರ್ಗಳು ನನ್ನ ತಲೆಗೆ ತುಂಬಾ ಕೆಲಸ ಕೊಟ್ಟಿವೆ. ಇದು ಸರಿನೋ?  ತಪ್ಪೋ?  ಅಂತ ನನಗೆ ಗೊಂದಲದ  ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿವೆ. ಇದನ್ನು ಹುಟ್ಟಿದ ಮಗುವಿನಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪುಷ್ಯ ನಕ್ಷತ್ರದಂದು ಹಾಕಿಸುವುದು. ನಾನು ಕೂಡ ಒಂದೆರೆಡು ಬಾರಿ ಹಾಕಿಸಿದೆ. ಅದಕ್ಕೆ…
ವಿಧ: ಕಾರ್ಯಕ್ರಮ
March 12, 2016
ನಮಸ್ತೇ, ಆತ್ಮೀಯ ಮಿತ್ರರೇ ,ಇದೇ ತಿಂಗಳು ಅಂದರೆ  ಮಾರ್ಚ್ 15 ರಂದು ,ಮುಂಬೈಯ ಭಯೋತ್ಫಾದಕ ಕೃತ್ಯದಲ್ಲಿ ವೀರ ಮರಣ ಹೊಂದಿದ ಭಾರತದ  ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ಹುಟ್ಟು ಹಬ್ಬವನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಯುವಾಬ್ರಿಗೇಡ್ ವತಿಯಿಂದ  ಆಚರಿಸಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿರಿ . ಹೆಚ್ಚಿನ ಮಾಹಿತಿಗಾಗಿ 9886733304 ಗೆ ಕರೆ ಮಾಡಿರಿ . ಹೆಚ್ಚಿನ ಸಂಖ್ಯೆಯಲ್ಲ್ಇ ಭಾಗವಹೀಸಿ. ಧನ್ಯವಾದಗಳು.ಹಾಗೇಯೆ ಇದನ್ನು ನಿಮ್ಮ ಫೇಸ್ಬುಕ್…
ಲೇಖಕರು: H A Patil
ವಿಧ: ಬ್ಲಾಗ್ ಬರಹ
March 08, 2016
                                                                        ಹಿಂದಿ ಚಲನಚಿತ್ರರಂಗದ ಹಿಉರಿಯ ನಟ ಮನೋಜ್ ಕುಮಾರಗೆ 47 ನೇ ‘ದಾದಾ ಸಾಹೇಬ ಪಾಲ್ಕೆ’ ಪ್ರಶಸ್ತಿಯನ್ನು ಕೊಡ ಮಾಡಲಾಗಿದೆ. ಸ್ವರ್ಣ ಕಮಲ ಫಲಕ, ಹತ್ತು ಲಕ್ಷ ರೂಪಾಯಿಗಳ ನಗದು ಮೊತ್ತ ಮತ್ತು ಒಂದು ಶಾಲು ಹೊದಿಸಿ ಗೌರವಿಸಲಾಗುತ್ತದೆ. ಭಾರತೀಯ ಚಿತ್ರರಂಗದ ಎಲ್ಲ ಹಿರಿಯ ಸಾಧಕರಿಗೆ ಗೌರವ ಸೂಚಕವಾಗಿ ಈ ರೀತಿಯಾಗಿ ಗೌರವಿಸಲಾಗುತ್ತದೆ. 1957 ರಿಂದ 1995 ರ ವರೆಗೆ ಈತ ಹಿಂದಿ ಚಲನಚಿತ್ರ ರಂಗದಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 04, 2016
ಕೆಲ ದಿನಗಳ ಹಿಂದೆ ನನಗೆ ಆದ ವಿಶಿಷ್ಟ ಮತ್ತು ವಿಚಿತ್ರ ಅನುಭವ ಇದು. ನಿಮಗೆ ಈ ಅನುಭವ ಸಿಗುವುದು ಸಾಧ್ಯವಿಲ್ಲ ಆದ್ದರಿಂದ ಇದನ್ನು ನಿಧಾನವಾಗಿ ಓದಿ, ನಾನು ಸಾಧ್ಯವಿದ್ದಷ್ಟು ಆ ಅನುಭವವನ್ನು ಕಟ್ಟಿ ಕೊಡಲು ಪ್ರಯತ್ನ ಮಾಡುತ್ತೇನಾದರೂ ನೀವೂ ಇದನ್ನು ಓದುತ್ತಿರುವ ಹಾಗೆಯೇ ಕಲ್ಪಿಸಿಕೊಳ್ಳುತ್ತಾ ಹೋಗಿ. .... ರೆಡೀನಾ ? …. .. ಮುಂಬೈನಲ್ಲಿ ನಾನು ಕೆಲಸ ಮಾಡುವ ಜಾಗದ ಸುತ್ತಮುತ್ತ ಅನೇಕ ಆರ್ಟ್ ಗ್ಯಾಲರಿಗಳಿವೆ. ಏನೇನೋ ಪ್ರದರ್ಶನಗಳು- ಚಿತ್ರಕಲಾ/ ಶಿಲ್ಪಕಲಾ ಪ್ರದರ್ಶನಗಳು ಅಲ್ಲಿ ಯಾವಾಗಲೂ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
February 29, 2016
     ನಟ್ಟ ನಡು ರಾತ್ರಿ ನಿದ್ರೆ ಬರುತ್ತಿಲ್ಲ ಹಾಸಿಗೆಯಲ್ಲಿ ಸುಮ್ಮನೆ ಹೊರಳಾಟ ಎದ್ದು ಶತಪಥ ತಿರುಗುತ್ತೇನೆ ನೀಗದ ಬೇಗುದಿ ಬೇಸರ ಲೈಟ್ ಹಾಕಿ ಟೇಬಲ್ ಮೇಲಿನ  ಪುಸ್ತಕ ಎಳೆದು ಕೊಳ್ಳುತ್ತೇನೆ ಇನ್ನೇನು ಓದಿನಲ್ಲಿ ಮಗ್ನವಾಗಬೇಕು  ವಿಷಯದ ಆಳಕ್ಕಿಳಿಯಬೇಕು  ನನ್ನವಳ ಬೇಸರದ ಧ್ವನಿ ಏನ್ರಿ  ರಾತ್ರಿಯಾದರೂ ಸ್ವಲ್ಪ ನೆಮ್ಮದಿಯಾಗಿ  ಮಲಗಲು ಬಿಡಬಾರದೆ ಎಂತಹ ಓದೋ ಏನು ಸುಡುಗಾಡೋ! ಮೂರು ಕಾಸಿನ ಪ್ರಯೋಜನವಿಲ್ಲ   ಜೊತೆಗೆ ಮಗಳ ಸೇರ್ಪಡೆ  ಅಪ್ಪ ನೀನು ಓದದೆ ಹೋದರೆ   ಯಾರು ಏನೂ ಆಕ್ಷೇಪಿಸುವುದಿಲ್ಲ …