ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 29, 2008
  ಮುನ್ನೂರರವತ್ತೈದು ದಿನಗಳು ಒಂದು ವರ್ಷ (ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!) ಎಂಬತ್ತು+ ಬ್ಲಾಗ್ ಬರಹಗಳು ಕೈಬೆರಳೆಣಿಕೆಯ ಲೇಖನಗಳು ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು ಭಾಗವಹಿಸಿದ ಹತ್ತಾರು ಚರ್ಚೆಗಳು ತಿಳಿದ ಹೊಸ ವಿಷಯಗಳು ಹಲವಾರು ಅದರಲ್ಲರಗಿಸಿಕೊಂಡವು ನಾಕಾರು ಹೊಸ ಗೆಳೆಯರು ಒಂದಷ್ಟು!   ಸಿಕ್ಕಿದ ಸಂತಸ - ಎಣೆ ಇರದಷ್ಟು!   ಈ ಸಂತಸ ತಂದ ಸಂಪದಕ್ಕೆ ನಾನು ಇನ್ನೇನು ತಾನೇ ಹೇಳಲಿ?   ಬಹುಶ: ಈ ನನ್ನ ಮೊದಲ ಬ್ಲಾಗು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 29, 2008
  ಮುನ್ನೂರರವತ್ತೈದು ದಿನಗಳು ಒಂದು ವರ್ಷ (ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!) ಎಂಬತ್ತು+ ಬ್ಲಾಗ್ ಬರಹಗಳು ಕೈಬೆರಳೆಣಿಕೆಯ ಲೇಖನಗಳು ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು ಭಾಗವಹಿಸಿದ ಹತ್ತಾರು ಚರ್ಚೆಗಳು ತಿಳಿದ ಹೊಸ ವಿಷಯಗಳು ಹಲವಾರು ಅದರಲ್ಲರಗಿಸಿಕೊಂಡವು ನಾಕಾರು ಹೊಸ ಗೆಳೆಯರು ಒಂದಷ್ಟು!   ಸಿಕ್ಕಿದ ಸಂತಸ - ಎಣೆ ಇರದಷ್ಟು!   ಈ ಸಂತಸ ತಂದ ಸಂಪದಕ್ಕೆ ನಾನು ಇನ್ನೇನು ತಾನೇ ಹೇಳಲಿ?   ಬಹುಶ: ಈ ನನ್ನ ಮೊದಲ ಬ್ಲಾಗು…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
February 29, 2008
ಉಬುಂಟು ಸಿ.ಡಿ ನಿಮಗೆ ಸಿಕ್ತಾ? ನಿಮ್ಮ ಕಂಪ್ಯೂಟರಿನಿಲ್ಲಿ ಉಪಯೋಗಿಸಲಿಕ್ಕೆ ಸಾದ್ಯ ಆಯ್ತಾ? ಬಹಳಷ್ಟು ಜನರಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಲ್ವೇ? ಲಿನಕ್ಸ ಸಿ.ಡಿ ಯನ್ನೇನೊ ಉಪಯೋಗಿಸಿ ಕಂಪ್ಯೂಟರ್ ಚಾಲನೆ ಮಾಡ್ಲಿಕ್ಕೇನೋ ಹೇಳಿದ್ದೆ. ಆದ್ರೆ ಹ್ಯಾಗೆ ಅಂತ ಹೇಳಲಿಲ್ಲ. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ. ಸಿ.ಡಿ ಉಪಯೋಗಿಸೋದು ಹೇಗೆ ಅಂತ ತಿಳಿದುಕೊಳ್ಳೊ ಮೊದಲು ನಮ್ಮ ಕಂಪ್ಯೂಟರ್ ಪವರ್ ಬಟನ್ ಅದುಮಿದಾಕ್ಷಣ ಹ್ಯಾಗೆ ಕೆಲಸ ಮಾಡ್ಲಿಕ್ಕೆ ಶುರು ಮಾಡತ್ತೆ ಅನ್ನೋದು ನಿಮಗೆ ತಿಳಿದಿರಬೇಕು.…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
February 28, 2008
ಒಂದು ಉತ್ತಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ನಿರಂಕುಶಮತಿಗಳನ್ನಾಗಿ ಮಾಡಬೇಕು. ಆದರೆ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನೂರಕ್ಕೆ ಮುವ್ವತ್ತೈದು ತೆಗೆದುಕೊಳ್ಳುವ ಬಗೆ ಹೇಗೆ ಎಂದು ಹೇಳಿಕೊಡುವುದೆ ಮೂಲ ಶಿಕ್ಷಣ ವ್ಯವಸ್ಥೆ. ಇವತ್ತು ನಮ್ಮ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ, ಚರ್ಚಿಸಲೇಬೇಕಾದ ಅನೇಕ ವಿಷಯಗಳಿವೆ. ಜಾತಿವಾದ, ಕೋಮುವಾದ, ಶೋಷಣೆ, ಮೀಸಲಾತಿ, ಭಯೋತ್ಪಾದನೆ, ನಕ್ಸಲ್‌ವಾದ, ಜಾಗತೀಕರಣ, ರಾಷ್ಟ್ರೀಯತೆ ಯಂತಹ ಹಲವಾರು ಜ್ವಲಂತ ಆರ್ಥಿಕ-…
ಲೇಖಕರು: kalpana
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ಲೇಖಕರು: kalpana
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ಲೇಖಕರು: kalpana
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ಲೇಖಕರು: kalpana
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ಲೇಖಕರು: kalpana
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 28, 2008
ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯ ಥಿಯಾಸಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟರಿಂದ ವಿಶ್ವನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಾಲಕನೆಂದು ದತ್ತು ಸ್ವೀಕರಿಸಲ್ಪಟ್ಟು, ಇಂಗ್ಲೆಂಡಿನ ಪ್ರತಿಷ್ಟಿತ ಶಾಲಾ…