ಎಲ್ಲ ಪುಟಗಳು

ಲೇಖಕರು: narendra
ವಿಧ: ಪುಸ್ತಕ ವಿಮರ್ಶೆ
March 01, 2008
ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ. ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ…
ಲೇಖಕರು: narendra
ವಿಧ: Basic page
March 01, 2008
ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ. ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ ಎನ್ನಲಾಗದು…
ವಿಧ: Basic page
March 01, 2008
ವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ. ಅವರ ಬರಹಗಳನ್ನು ಓದುತ್ತಾ ಬೆಳೆದಿರುವ ನನಗೆ ಅವರು ಕನ್ನಡದ ಸಂದರ್ಭದಲ್ಲಿ ಶಿವರಾಮ ಕಾರಂತ, ಗೌರೀಶ ಕಾಯ್ಕಿಣಿ, ಮೂರ್ತಿರಾಯರ ವೈಚಾರಿಕ ಪರಂಪರೆಯ ಮುಂದುವರಿಕೆಯಾಗಿ ಕಾಣುತ್ತಾರೆ. ಆದರೆ ಈ ಹಿರಿಯರಂತೆ ಕತೆ, ಕಾವ್ಯ, ಕಾದಂಬರಿಗಳನ್ನು ಬರೆಯದ…
ಲೇಖಕರು: Devanampriya
ವಿಧ: ಬ್ಲಾಗ್ ಬರಹ
March 01, 2008
ಯಾಕಪ್ಪ ಏನಾಯ್ತು ಅಂತ ತಲೆ ಕೆಡ್ಸ್ಕೋತೀದೀರಾ ??? ಟೈಂ ಮೇಷಿನ ಇದ್ದಿದ್ರೆ ನಾನು ಸ್ವಲ್ಪ ನನ್ನ ಬಾಲ್ಯದ ದಿನ ಗಳಿಗೆ ಹೋಗಿ ಬರ್ತಾ ಇದ್ದೆ.ನಿಮಗೆ ಯಾವತ್ತಾದ್ರು ಅನ್ಸಿಲ್ವಾ ? ವಾಪಾಸ ನಿಮ್ಮ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ ? ಒಂದು ಸಲ ನಿಮ್ಮ ಸುತ್ತಮುತ್ತಾ ಇರೋ ಮಕ್ಕಳನ್ನು ನೋಡಿ ಏನು ಅರಾಮಾಗಿ ಆಟ ಆಡಿಕೊಂಡು ಇರ್ತಾವೆ,ತಮ್ಮದೆ ಪ್ರಪಂಚ ದಲ್ಲಿ ಮುಳುಗಿ ಹೋಗಿರ್ತಾವೆ. ನಿಮಗೆ ಯಾವತ್ತಾದ್ರು ಅನ್ಸಿಲ್ವಾ ಒಂದು ಸಲ ನಾವುಗಳು ಮಕ್ಕಳ ತರ ಆಗ್ಬೇಕು,ಈ ತರಲೆ ತಾಪತ್ರಯ ಎಲ್ಲಾ ಮರೆತು ಹಾಯಾಗಿ ಆಟ…
ಲೇಖಕರು: gururajkodkani
ವಿಧ: Basic page
March 01, 2008
ಆ ವ್ಯಕ್ತಿ ರಾಜುವನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ರಾಜುವಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು.ಇವನು ಅವನಿರಬಹುದಾ..? ಊಹು೦...ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಆಗಿದ್ದಾನೆ,ಇರಲಿಕ್ಕಿಲ್ಲ ಎ೦ದುಕೊ೦ಡು ಆ ವ್ಯಕ್ತಿಯೆಡೆಗೆ ನೋಡಿದ ರಾಜು.ಅವನು ಈಗಲೂ ರಾಜುನನ್ನೇ ಗಮನಿಸುತ್ತಿದ್ದ. ರಾಜುವಿಗೆ ಭಯ ಶುರುವಾಗತೊಡಗಿತು.ಬಸ್ ಸ್ಟಾಪ್ ನಲ್ಲಿ ಇಷ್ಟೆಲ್ಲ ಜನ ಇದ್ದಾಗಲೂ ಅವನು ನನ್ನನ್ನೇ ಏಕೆ ನೋಡುತ್ತಿದ್ದಾನೆ,ಅಷ್ಟೇ ಅಲ್ಲ ನಾನು ಅವನನ್ನು…
ಲೇಖಕರು: anilkumar
ವಿಧ: Basic page
March 01, 2008
www.anilkumarha.com  ಫುಟ್ಬಾಲಿನ೦ತೆ ಒದೆಸಿಕೊಳ್ಳುವ ಚೆ೦ಡು!      ನ್ಯಾಷನಲ್ ಗ್ಯಾಲರಿಯ ಹೊರ ಬ೦ದರೆ ಎದುರಿಗೇ ಟ್ರಫಾಲ್‍ಗರ್ ಸ್ಕ್ವೇರ್. ಲ೦ಡನ್ನಿನ ಎಲ್ಲ ಪ್ರದರ್ಶನಗಳ, ಹರತಾಳಗಳ ಆರ೦ಭ ಸ್ಥಳ ಅದು. ನಾವಲ್ಲಿ೦ದ ೨೦೦೫ರಲ್ಲಿ ಹಿ೦ದಿರುಗಿದ ನ೦ತರ ಆಶಸ್ ಸರಣಿ ಗೆದ್ದು, ಆಸ್ಟ್ರೇಲಿಯವನ್ನು ಸೋಲಿಸಿದ ಇ೦ಗ್ಲೆ೦ಡ್ ಕ್ರಿಕೆಟ್ ಟೀಮನ್ನು ಬಸ್ಸಿನ ಮೇಲೆ ಊರೆಲ್ಲ ಮೆರವಣಿಗೆ ಮಾಡಿದಾಗ, ಅದು ಆರ೦ಭಗೊ೦ಡದ್ದು ಇಲ್ಲಿ೦ದಲೇ. ೨೦೦೫ರಲ್ಲಿ ನೆಲ್ಸನ್ ಮ೦ಡೆಲ ಲ೦ಡನ್ನಿಗೆ ಬ೦ದಿದ್ದಾಗ ಒ೦ದು ಬೃಹತ್…
ಲೇಖಕರು: mayakar
ವಿಧ: ಬ್ಲಾಗ್ ಬರಹ
March 01, 2008
ಇತ್ತೀಚೆಗೆ ನಡೆದ ಒಂದು ಸಂಭಾಷಣೆ ಇದು. ನಾನು ಮತ್ತು ನನ್ನ ಸ್ನೇಹಿತರೊಬ್ಬರ ನಡುವೆ ನಡೆದದ್ದು. ನಾನು ಆ ದಿನ ಬಹಳ stress ಆಗಿದ್ದೆ. ಈ ರೀತಿ ನಾನು ಹೆಚ್ಚು stress ಆದಾಗ ನನ್ನ creativity ಸ್ವಲ್ಪ ಜಾಸ್ತಿಯಾಗಿರುತ್ತೆ. ಹೀಗಿರುವಾಗ ಪಾಪ ನನ್ನ friendಗೆ ನಾನು ಕವಿಯಂತೆ ಉತ್ತರ ಕೊಟ್ಟು ತಲೆ ತಿಂದಿದ್ದು ಇಲ್ಲಿ ಕೆಳಗಿನ chat logನಲ್ಲಿ ವ್ಯಕ್ತವಾಗತ್ತೆ. ಓದಿ ಆನಂದಿಸಿ. Friend: ರೀ ಪ್ರವೀಣಾ ಈ ತರ ಧ್ರೋಹ ಮಾಡ್ತೀರಾ ಅಂತ ಕನಸಲ್ಲೂ ಎಣಿಸಿರಲಿಲ್ಲಾ!! ನಾನು: ಧ್ರೋಹವನಾಚರಿಸಲು…
ಲೇಖಕರು: mayakar
ವಿಧ: ಬ್ಲಾಗ್ ಬರಹ
March 01, 2008
ಇತ್ತೀಚೆಗೆ ನಡೆದ ಒಂದು ಸಂಭಾಷಣೆ ಇದು. ನಾನು ಮತ್ತು ನನ್ನ ಸ್ನೇಹಿತರೊಬ್ಬರ ನಡುವೆ ನಡೆದದ್ದು. ನಾನು ಆ ದಿನ ಬಹಳ stress ಆಗಿದ್ದೆ. ಈ ರೀತಿ ನಾನು ಹೆಚ್ಚು stress ಆದಾಗ ನನ್ನ creativity ಸ್ವಲ್ಪ ಜಾಸ್ತಿಯಾಗಿರುತ್ತೆ. ಹೀಗಿರುವಾಗ ಪಾಪ ನನ್ನ friendಗೆ ನಾನು ಕವಿಯಂತೆ ಉತ್ತರ ಕೊಟ್ಟು ತಲೆ ತಿಂದಿದ್ದು ಇಲ್ಲಿ ಕೆಳಗಿನ chat logನಲ್ಲಿ ವ್ಯಕ್ತವಾಗತ್ತೆ. ಓದಿ ಆನಂದಿಸಿ. Friend: ರೀ ಪ್ರವೀಣಾ ಈ ತರ ಧ್ರೋಹ ಮಾಡ್ತೀರಾ ಅಂತ ಕನಸಲ್ಲೂ ಎಣಿಸಿರಲಿಲ್ಲಾ!! ನಾನು: ಧ್ರೋಹವನಾಚರಿಸಲು…
ಲೇಖಕರು: mayakar
ವಿಧ: ಬ್ಲಾಗ್ ಬರಹ
March 01, 2008
ಇತ್ತೀಚೆಗೆ ನಡೆದ ಒಂದು ಸಂಭಾಷಣೆ ಇದು. ನಾನು ಮತ್ತು ನನ್ನ ಸ್ನೇಹಿತರೊಬ್ಬರ ನಡುವೆ ನಡೆದದ್ದು. ನಾನು ಆ ದಿನ ಬಹಳ stress ಆಗಿದ್ದೆ. ಈ ರೀತಿ ನಾನು ಹೆಚ್ಚು stress ಆದಾಗ ನನ್ನ creativity ಸ್ವಲ್ಪ ಜಾಸ್ತಿಯಾಗಿರುತ್ತೆ. ಹೀಗಿರುವಾಗ ಪಾಪ ನನ್ನ friendಗೆ ನಾನು ಕವಿಯಂತೆ ಉತ್ತರ ಕೊಟ್ಟು ತಲೆ ತಿಂದಿದ್ದು ಇಲ್ಲಿ ಕೆಳಗಿನ chat logನಲ್ಲಿ ವ್ಯಕ್ತವಾಗತ್ತೆ. ಓದಿ ಆನಂದಿಸಿ. Friend: ರೀ ಪ್ರವೀಣಾ ಈ ತರ ಧ್ರೋಹ ಮಾಡ್ತೀರಾ ಅಂತ ಕನಸಲ್ಲೂ ಎಣಿಸಿರಲಿಲ್ಲಾ!! ನಾನು: ಧ್ರೋಹವನಾಚರಿಸಲು…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
March 01, 2008
ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಅಂತರ್ಜಾಲಕ್ಕೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು. ಕಲಿಯುಗದಿಂದ ಕೃತಯುಗಕ್ಕೆ ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!! ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!! ...<-->ಹಾಯ್ -> ಲವ್ ಯು -> ಬೈ--><---...…