ಎಲ್ಲ ಪುಟಗಳು

ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
April 01, 2015
ಪುಸ್ತಕ ಪ್ರಕಾಶನದಲ್ಲಿ ಕ್ರಾಂತಿ! ಪುಸ್ತಕದ ಮೇಲೆ ಬೆಲೆಯನ್ನು ನಮೂದಿಸಿಲ್ಲ... ಪುಸ್ತಕ ಓದಿ ಮೆಚ್ಚಿಗೆಯಾದಲ್ಲಿ ಮಾತ್ರ ಹಣ ಕೊಡಿ! ಹಣ ನಿಮ್ಮಿಚ್ಛೆ.. ಪುಸ್ತಕಗಳು : ೧. ದೆವ್ವದ ಜತೆಯಲ್ಲಿ (೧೦ ಕತೆಗಳ ಸಂಗ್ರಹ) ೨. ಪ್ರೇಮ ಕಾಮ ಧ್ಯಾನ (ಮಿನಿ ಕಾದಂಬರಿ) ೩. ಗುಲ್ಜಾರ್ ಕವನಗಳ ಕನ್ನಡ ಭಾವಾನುವಾದ. ನಿಮಗಿಷ್ಟವಾದ ಪುಸ್ತಕ ತಿಳಿಸಿ. ಅಂಚೆವೆಚ್ಚ ನನ್ನದೇ... ನಿಮ್ಮ ಮನೆಬಾಗಿಲಿಗೇ ಪುಸ್ತಕ! ಓದಿ..ಕನ್ನಡ ಬೆಳೆಸಿ.. ಉಚಿತ ಅಂದರೆ ಜನರಿಗೆ ಯಾವಾಗಲೂ ಸಂಶಯ-ಇದರಲ್ಲಿ ಏನೋ ಮೋಸವಿರಬಹುದು ಎಂದು.  …
ಲೇಖಕರು: CanTHeeRava
ವಿಧ: ಪುಸ್ತಕ ವಿಮರ್ಶೆ
April 01, 2015
ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಿ.  ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ).  ನಾನು ಓದಿದ್ದೂ ಅದೇ ಆವೃತ್ತಿಯನ್ನೇ.  ಹಳೇ ಪುಸ್ತಕ,  ಹೊಸ ಓದುಗ. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ ಕಾದಂಬರಿಯು ನನಗೆ ಅತ್ಯಂತ ಸುಖ ಸಮಾಧಾನ ತಂದ ಕೃತಿ” ಎಂದು ಹೇಳಿಕೊಂಡಿದ್ದಾರೆ.  ಓದಿದ ಮೇಲೆ ಅದು ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುತ್ತದೆ ಎಂಬ ಭಾವನೆ ನಿಮಗೆ ಬರದಿದ್ದರೆ, ನಿಮಗೆ ಬಹುಶಃ  ಸತ್ಯದ ಅಜೀರ್ಣ ಎಂದೂ ಆಗಿಲ್ಲವೆಂದೇ ಹೇಳಬಹುದು. …
ಲೇಖಕರು: H A Patil
ವಿಧ: ಬ್ಲಾಗ್ ಬರಹ
April 01, 2015
                                    ಈ ಸಲ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ 11 ನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಬಲ ಆಷ್ಟ್ರೇಲಿಯಾ ನ್ಯೂಜಿಲಂಡ್ ತಂಡವನ್ನು ಸೋಲಿಸಿ ಐದನೆಯ ಬಾರಿಗೆ ವಿಶ್ವಕಪ್ ಗೆದ್ದು ತನ್ನ ಪಾರಮ್ಯವನ್ನು ಮೆರೆಯಿತು. ಕಳೆದ ಬಾರಿಯ ಚಾಂಪಿಯನ್ ತಂಡವಾಗಿದ್ದ ಭಾರತ ಈ ಸಲ ಸೆಮಿ ಫೈನಲ್ ನಲ್ಲಿ ಆಷ್ಟ್ರೇಲಿಯಾದ ಎದುರು 95 ರನ್ ಅಂತರದಿಂದ ಸೋತು ತವರಿನೆಡೆಗೆ ಮುಖ ಮಾಡಿತು. ನಿಜಕ್ಕೂ ಈ ಸಲ ವಿಶ್ವಕಪ್   ಫೈನಲ್ ಪಂದ್ಯಗಳಿಗೆ ಅರ್ಹವಾಗಿದ್ದ ತಂಡಗಳೆಂದರೆ ಅವು…
ಲೇಖಕರು: melkote simha
ವಿಧ: ಬ್ಲಾಗ್ ಬರಹ
March 31, 2015
ಸೂಕರ ಸಂತತಿ ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ಸೈತಾನ(ಸ)ನ  ಅನುಗ್ರಹದಿಂದ ಆ ಹಂದಿ ಒಮ್ಮೆಗೇ 49 ಮರಿಗಳಿಗೆ ಜನ್ಮವಿತ್ತಿತು.  ಸೂತೇ ಸೂಕರಯುವತಿಃ ಸುತಶತಂ ದುರ್ಭಗಂ ಝಟಿತಿ | ಕರಿಣೀ ಚಿರಾಯ…
ಲೇಖಕರು: melkote simha
ವಿಧ: ಬ್ಲಾಗ್ ಬರಹ
March 31, 2015
ಸೂಕರ ಸಂತತಿ ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ಸೈತಾನ(ಸ)ನ  ಅನುಗ್ರಹದಿಂದ ಆ ಹಂದಿ ಒಮ್ಮೆಗೇ 49 ಮರಿಗಳಿಗೆ ಜನ್ಮವಿತ್ತಿತು.  ಸೂತೇ ಸೂಕರಯುವತಿಃ ಸುತಶತಂ ದುರ್ಭಗಂ ಝಟಿತಿ | ಕರಿಣೀ ಚಿರಾಯ…
ವಿಧ: ಬ್ಲಾಗ್ ಬರಹ
March 31, 2015
ಸೀಗೇ ಘಟ್ಟ ಅನ್ನೋ ಒಂದು ಮಲೆನಾಡಿನ ಪ್ರದೇಶದಲ್ಲಿ ಹುಲಿಬಾಯಿಂದ ತಮ್ಮ ಹಾಡಿಯ ಜನರನ್ನು  ಉಳಿಸಿಕೊಳುವುದಕ್ಕಾಗಿ,  ಹಾಡಿಯ ಜನರು ಹುಲಿಯಮ್ಮ ದೇವಿಗೆ ಹರಕೆ ಹೊತ್ತು ಕೊಂಡರಂತೆ.. ' ಹುಲಿಯಮ್ಮ್ ತಾಯಿ.. ನಮ್ಮ ಆಡಿನಾಕ್ ಬರೋ ಆ ಹುಲಿನ ಎಂಗಾದ್ರು ಸಾಯ್ಸು..  ಅದ್ರು ಕಾಟ ತಡ್ಕೊಂಡ್ ತಡ್ಕೊಂಡ್ ಸಾಕಾಗೋಗಿದೆ....  ಇನ್ನದಿನೈದ್ ದಿವಸ್ದಾಗೆ  ಆ ಹುಲಿ ನಮ್ಮ್ ಕುಣ್ಕೆಗ್ ಬಿದ್ರೆ ಅಥವಾ ನಿನ್ಕಡೆಯಿಂದಾನೆ ಎಂಗಾದ್ರು ಸತ್ತ್ ಹೋದ್ರೆ... ನಿನ್ಗೆ ನಾಲ್ಕ್ ನಾಟಿ ಕೋಳಿ ಬಲಿಕೊಡ್ತೀವಿ... ನಿಂಗ್  ಒಪ್ಗೆ…
ಲೇಖಕರು: smurthygr
ವಿಧ: ಬ್ಲಾಗ್ ಬರಹ
March 30, 2015
ಲೇಖಕರು: smurthygr
ವಿಧ: ಬ್ಲಾಗ್ ಬರಹ
March 30, 2015