ಎಲ್ಲ ಪುಟಗಳು

ವಿಧ: ಬ್ಲಾಗ್ ಬರಹ
April 23, 2015
ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ. ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು ತೆ೦ಗಿನ ಮರದಡಿ ಕುಳಿತೆ. ಅಚ್ಚರಿ! " ಅಲೊಬ್ಬ, ಇರೋದು ಚೋಟುದ್ದ. ಬಿಳಿಯ ಮೈಬಣ್ಣ, ಮುಖಕಪ್ಪು, ಮುಖದಲ್ಲಿ ಹತ್ತಾರು ಕಣ್ಣುಗಳು, ಮುಖದ ಬಾಯಿಯು ಎ೦ದಿಗೂ ತೆಗೆದಿರುತ್ತದೆ. ಅವನ ಮೈಬಣ್ಣಗಳು ಎ೦ದಿಗೂ ಕಪ್ಪು ಬಿಳಿಪು.ತೆ೦ಗಿನ ಮರಕ್ಕೆ ಅವನನ್ನು ನೇತು…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 23, 2015
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ... ಮನೆಯಲ್ಲಿ ಅವಳಿಲ್ಲ... ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ.... ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ ಹುಟ್ಟಿಸುವ ತಳಮಳ... ಉದ್ವೇಗ...   ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ.. ಯಾರನ್ನರಸುವುದು ಕಣ್ಣುಗಳು?…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 23, 2015
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ... ಮನೆಯಲ್ಲಿ ಅವಳಿಲ್ಲ... ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ.... ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ ಹುಟ್ಟಿಸುವ ತಳಮಳ... ಉದ್ವೇಗ...   ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ.. ಯಾರನ್ನರಸುವುದು ಕಣ್ಣುಗಳು?…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 23, 2015
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ... ಮನೆಯಲ್ಲಿ ಅವಳಿಲ್ಲ... ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ.... ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ ಹುಟ್ಟಿಸುವ ತಳಮಳ... ಉದ್ವೇಗ...   ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ.. ಯಾರನ್ನರಸುವುದು ಕಣ್ಣುಗಳು?…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 23, 2015
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ... ಮನೆಯಲ್ಲಿ ಅವಳಿಲ್ಲ... ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ.... ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ ಹುಟ್ಟಿಸುವ ತಳಮಳ... ಉದ್ವೇಗ...   ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ.. ಯಾರನ್ನರಸುವುದು ಕಣ್ಣುಗಳು?…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 23, 2015
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ... ಮನೆಯಲ್ಲಿ ಅವಳಿಲ್ಲ... ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ.... ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ ಹುಟ್ಟಿಸುವ ತಳಮಳ... ಉದ್ವೇಗ...   ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ.. ಯಾರನ್ನರಸುವುದು ಕಣ್ಣುಗಳು?…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 22, 2015
 ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು. ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 22, 2015
 ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು. ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
April 22, 2015
 ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು. ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 22, 2015
ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ? ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ? ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ  ಬಿಡಿಸುವುದೆ? ಶಿವನಪದಕಮಲವನೆ ನಂಬು! ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭):  ಘಟೋ ವಾ ಮೃತ್ಪಿಂಡೋsಪಿ ಅಣುರಪಿ ಚ ಧೂಮೋ ಅಗ್ನಿರಚಲಃ ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರ ಶಮನಂ ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕ ವಚಸಾ ಪದಾಂಭೋಜಂ ಶಂಭೋರ್ಭಜ ಪರಮಸೌಖ್ಯಂ ವ್ರಜ ಸುಧೀಃ -ಹಂಸಾನಂದಿ ಕೊ: ಇವತ್ತು ಶಂಕರ ಜಯಂತಿಯಾದ್ದರಿಂದ ಮಾಡಿದ ಆದಿಶಂಕರರ ಶಿವಾನಂದ ಲಹರಿಯ ಒಂದು…