ವಿಧ: ಬ್ಲಾಗ್ ಬರಹ
January 06, 2015
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು. ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ …
ವಿಧ: ಬ್ಲಾಗ್ ಬರಹ
January 06, 2015
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು. ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ …
ವಿಧ: ಬ್ಲಾಗ್ ಬರಹ
January 06, 2015
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು. ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ …
ವಿಧ: ಬ್ಲಾಗ್ ಬರಹ
January 06, 2015
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು. ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ …
ವಿಧ: ಬ್ಲಾಗ್ ಬರಹ
January 06, 2015
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಸಮರ್ಪಿಸಿದ. ಹಣ್ಣನ್ನು ತಿಂದ ರಾಜ ಕೆಂಡಾಮಂಡಲವಾದ; ಏಕೆಂದರೆ ಆ ಹಣ್ಣು ಬಹಳ ಹುಳಿಯಾಗಿತ್ತು. ಇದಕ್ಕೆ ಕಾರಣ ಆ ರೈತನ ಹೊಲದ ಮಣ್ಣಿನಲ್ಲಿ ಸವಳು ಅಂದರೆ ಉಪ್ಪಿನ ಅಂಶ ಹೆಚ್ಚಾಗಿತ್ತು. ಕುಪಿತಗೊಂಡ ರಾಜ ತಕ್ಷಣವೇ, ತನ್ನ ಸೇವಕರಿಗೆ …
ವಿಧ: ಬ್ಲಾಗ್ ಬರಹ
January 05, 2015
ಅಧ್ಯಾಯ ೧:
ಶೇವ್ ಮಾಡದೇ ಬಿಟ್ಟ ಗಡ್ಡದ, ಬತ್ತಿದ ಮೊಗದ ಮೂಗಿಗೆ ಪಾರದರ್ಶಕವಾದ ಎರಡು ಸಣ್ಣ ಪೈಪುಗಳನ್ನು ಜೋಡಿಸಲಾಗಿತ್ತು. ಪಕ್ಕದಲ್ಲೊಂದು ದೊಡ್ಡ, ಬಣ್ಣ ಕಳೆದು ಕೊಂಡ ಆಕ್ಸಿಜನ್ ಸಿಲಿಂಡರ್, ಹಾಗೂ ಅದಕ್ಕೆ ಹೊಂದಿಕೊಂಡಂತೆ, ತುರ್ತುಪರಿಸ್ಥಿತಿಗಾಗಿ ಆಮ್ಲಜನಕದ ಮಾಸ್ಕ್ ಒಂದನ್ನು ಗೋಡೆಯ ಮೊಳೆಗೆ ನೇತು ಹಾಕಲಾಗಿತ್ತು. ಕಣ್ಣು ಬಿಡಲು ಬಲವಿದ್ದರೂ, ತನ್ನ ಸುತ್ತ ಇರುವವರ ಅಳುಮೊಗಗಳನ್ನು ನೋಡಲಾಗದೇ, ಕಣ್ಣುಮುಚ್ಚಿ ನಿದ್ರಿಸುತ್ತಿರುವಂತೆ ನಟಿಸುತ್ತ ತಿಮ್ಮಯ್ಯ ಮೇಷ್ಟರ ಮನಸ್ಸು, ತನ್ನ ಗತ…
ವಿಧ: ಬ್ಲಾಗ್ ಬರಹ
January 05, 2015
ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!!
ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ?
ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು ಮೂರು ತಿಂಗಳ ಮಗುವಿದ್ದಾಗಲೇ ತೀರಿಕೊಂಡಿತು. ಆಗದೆ ಆಗದೆ ಮಗು ಆದಾಗಲೂ ಹೀಗೆ ಆಯಿತಲ್ಲ ಎಂದು ಬಹಳ ಬೇಸರವಾಯಿತು. ಮುಂದೆ ಮಕ್ಕಳಾದರೆ ತೊಂದರೆ ಎಂದು ಡಾಕ್ಟರ್ ಹೇಳಿದ ಮೇಲೆ ನಾವು ಮಗುವಿನ ಆಸೆ ಬಿಟ್ಟೆವು. ಒಮ್ಮೆ ಹೀಗೆ ಒಬ್ಬ ಸ್ನೇಹಿತನ ಜೊತೆ ಈ ಅನಾಥಾಶ್ರಮಕ್ಕೆ ಹೋಗಿದ್ದಾಗ…
ವಿಧ: ಬ್ಲಾಗ್ ಬರಹ
January 04, 2015
ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು.. ರಾತ್ರಿ ಎಲ್ಲ ಕೆಲಸ ಮಾಡಿ ಕಣ್ಣುಗಳು ದಣಿದಿದ್ದವು.. ಕಣ್ಣು ಮುಚ್ಚಿ ನಿದ್ದೆಗೆ ಜಾರಬೇಕು ಅನ್ನಬೇಕಾದರೆ ಪೇಪರ್ ಬೇಕಾ ಪೇಪರ್ ಅಂತ ಪುಟ್ಟ ಹುಡುಗನೊಬ್ಬ ಹಿಂದಿನ ಬಾಗಿಲಿನಿಂದ ಹತ್ತಿ ಜನರೆಲ್ಲರ ಹತ್ತಿರ ಕೇಳುತ್ತಾ ಬರುವುದು ಕಂಡಿತ್ತು. ಬ್ಯಾಗ್ ಪಕ್ಕದ…
ವಿಧ: ಬ್ಲಾಗ್ ಬರಹ
January 04, 2015
ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು.. ರಾತ್ರಿ ಎಲ್ಲ ಕೆಲಸ ಮಾಡಿ ಕಣ್ಣುಗಳು ದಣಿದಿದ್ದವು.. ಕಣ್ಣು ಮುಚ್ಚಿ ನಿದ್ದೆಗೆ ಜಾರಬೇಕು ಅನ್ನಬೇಕಾದರೆ ಪೇಪರ್ ಬೇಕಾ ಪೇಪರ್ ಅಂತ ಪುಟ್ಟ ಹುಡುಗನೊಬ್ಬ ಹಿಂದಿನ ಬಾಗಿಲಿನಿಂದ ಹತ್ತಿ ಜನರೆಲ್ಲರ ಹತ್ತಿರ ಕೇಳುತ್ತಾ ಬರುವುದು ಕಂಡಿತ್ತು. ಬ್ಯಾಗ್ ಪಕ್ಕದ…
ವಿಧ: ಬ್ಲಾಗ್ ಬರಹ
January 04, 2015
ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು.. ರಾತ್ರಿ ಎಲ್ಲ ಕೆಲಸ ಮಾಡಿ ಕಣ್ಣುಗಳು ದಣಿದಿದ್ದವು.. ಕಣ್ಣು ಮುಚ್ಚಿ ನಿದ್ದೆಗೆ ಜಾರಬೇಕು ಅನ್ನಬೇಕಾದರೆ ಪೇಪರ್ ಬೇಕಾ ಪೇಪರ್ ಅಂತ ಪುಟ್ಟ ಹುಡುಗನೊಬ್ಬ ಹಿಂದಿನ ಬಾಗಿಲಿನಿಂದ ಹತ್ತಿ ಜನರೆಲ್ಲರ ಹತ್ತಿರ ಕೇಳುತ್ತಾ ಬರುವುದು ಕಂಡಿತ್ತು. ಬ್ಯಾಗ್ ಪಕ್ಕದ…