ಎಲ್ಲ ಪುಟಗಳು

ಲೇಖಕರು: rakshith gundumane
ವಿಧ: ಬ್ಲಾಗ್ ಬರಹ
December 31, 2014
ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡು ಹಿತ್ತಲಿನಿಂದ ತಂದ ಬಾಳೆಯ ಎಲೆ ಎಷ್ಟು ಸ್ವಚ್ಚವಾಗಿತ್ತೋ ಅಷ್ಟೇ ಸ್ವಚ್ಛವಾಗಿ ಊಟ ಮಾಡಿದ ಅನಂತರವೂ ಸಹ ಮಡಿಚಿ ಎಸೆದು ನೆಲ ಸಾರಿಸಿ ಒರೆಸಿ ಹೋಗುತ್ತಿದ್ದ ಅವರ ಶಿಸ್ತನ್ನು ಅಮ್ಮ ನನಗೆ ಕರೆದು ತೋರಿಸುತ್ತಿದ್ದಳು. ನೋಡು, ಊಟ ಎಷ್ಟು ಚೆಂದ ಮಾಡುತ್ತಾನೆ ಈ ಹುಡುಗ, ನೀನೋ…
ಲೇಖಕರು: rakshith gundumane
ವಿಧ: ಬ್ಲಾಗ್ ಬರಹ
December 31, 2014
ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡು ಹಿತ್ತಲಿನಿಂದ ತಂದ ಬಾಳೆಯ ಎಲೆ ಎಷ್ಟು ಸ್ವಚ್ಚವಾಗಿತ್ತೋ ಅಷ್ಟೇ ಸ್ವಚ್ಛವಾಗಿ ಊಟ ಮಾಡಿದ ಅನಂತರವೂ ಸಹ ಮಡಿಚಿ ಎಸೆದು ನೆಲ ಸಾರಿಸಿ ಒರೆಸಿ ಹೋಗುತ್ತಿದ್ದ ಅವರ ಶಿಸ್ತನ್ನು ಅಮ್ಮ ನನಗೆ ಕರೆದು ತೋರಿಸುತ್ತಿದ್ದಳು. ನೋಡು, ಊಟ ಎಷ್ಟು ಚೆಂದ ಮಾಡುತ್ತಾನೆ ಈ ಹುಡುಗ, ನೀನೋ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
December 31, 2014
ತಿರುವು ಮುರುವು       ಈ ಬೆಟ್ಟ, ಪರ್ವತ, ಮುಗಿಲು, ಮೋಡಗಳು ಮಳೆ, ಝರಿ, ತೊರೆ, ಸಾಗರ, ಹೊಲ, ಊರು, ಕೇರಿಗಳ ಸಜೀವ ಸೂತ್ರದ ಸುಂದರ ತೋಟ, ಕ್ಷಣ ಕ್ಷಣವೂ ಅರಳುವ ಜಗದ ನೋಟ   ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ ಕುಸುರಿ ಜರಿಬಣ್ಣಗಳ ಕಾಮನಬಿಲ್ಲು, ಚಿತ್ರ ಚಿತ್ತಾರಗಳು ಸಂಜೆಗೆಂಪಿನಲ್ಲೂ   ನೀಲಿಬಾನಿನಲ್ಲಿ ಸೂರ್ಯ ರಶ್ಮಿಗಳ ಪ್ರಣತಿ ಚುಕ್ಕಿ ಚಂದ್ರಮಗಳ ನಾಡಿನ ಗಗನ ಭರತಿ   ಅದರಡಿಯಲ್ಲೆ ಸಡಗರದ ಬದುಕಿನ ಜನ, ಜಾನುವಾರು, ವನ ಕಾಡು ಮೇಡು,ಗಾಳಿ, ಹಕ್ಕಿ, ಜಲಚರ ತರಹೇವಾರು   ನನ್ನ ಲೋಕವೇ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
December 31, 2014
ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ್ತಲಿನ ಪ್ರದೇಶ ನಿರ್ಜನವಾಗಿತ್ತು. ಹೈವೇಯಲ್ಲಿ ಆಗೊಂದು ಈಗೊಂದು ಗಾಡಿಗಳು ಓಡಾಡುವುದು ಬಿಟ್ಟರೆ ಬೇರೆ ಯಾವುದೇ ಸಂಚಾರವಿರಲಿಲ್ಲ. ತಲೆ ಹೊಡೆದರೂ ಕೇಳುವವರು ಗತಿ ಇಲ್ಲದಂಥಹ ನಿರ್ಮಾನುಷ ಪ್ರದೇಶ ಅದಾಗಿತ್ತು. ಸ್ವಲ್ಪ ದೂರದಲ್ಲಿ ಪೊದೆಯೊಂದರ ಬಳಿ ಪೊಲೀಸರು ಪಟ್ಟಿಗಳನ್ನು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 30, 2014
  ಸಣ್ಣ ಕತೆ : ಮೃದುಲ ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 30, 2014
  ಸಣ್ಣ ಕತೆ : ಮೃದುಲ ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 30, 2014
  ಸಣ್ಣ ಕತೆ : ಮೃದುಲ ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ…
ಲೇಖಕರು: makara
ವಿಧ: ಬ್ಲಾಗ್ ಬರಹ
December 30, 2014
          ಅದು ಹೇಗೋ ಅಚಾತುರ್ಯದಿಂದ ವೈಕುಂಠ ಏಕಾದಶಿ ಭಾಗ -೨ನ್ನು ಸಂಪದದಲ್ಲಿ ಪ್ರಕಟಿಸುವುದು ಮರೆತು ಹೋಗಿತ್ತು. ಕೆಲವೊಂದು ವಿವರಗಳನ್ನು ನೋಡೋಣವೆಂದು ಸಂಪದ ಬ್ಲಾಗ್ ಹುಡುಕುತ್ತಿದ್ದರೆ ಭಾಗ - ೨ ಇಲ್ಲವೇ ಇಲ್ಲ! ಆ ತಪ್ಪನ್ನು ಸರಿಪಡಿಸಲೋಸುಗ ಅದನ್ನು ಈಗ ಸಂಪದದಲ್ಲಿ ಸೇರಿಸುತ್ತಿದ್ದೇನೆ, ಅಚಾತುರ್ಯಕ್ಕಾಗಿ ವಾಚಕರಲ್ಲಿ ಕ್ಷಮೆ ಕೋರುತ್ತಿದ್ದೇನೆ. ವೈಕುಂಠ ಏಕಾದಶಿ - ಭಾಗ ೧ ರ ಕೊಂಡಿಗೆ ಇಲ್ಲಿ ಕ್ಲಿಕ್ಕಿಸಿ http://sampada.net/blog/%E0%B2%B5%E0%B3%88%E0%B2%95%E0%B3%81%E0%…
ಲೇಖಕರು: makara
ವಿಧ: ಬ್ಲಾಗ್ ಬರಹ
December 30, 2014
          ಅದು ಹೇಗೋ ಅಚಾತುರ್ಯದಿಂದ ವೈಕುಂಠ ಏಕಾದಶಿ ಭಾಗ -೨ನ್ನು ಸಂಪದದಲ್ಲಿ ಪ್ರಕಟಿಸುವುದು ಮರೆತು ಹೋಗಿತ್ತು. ಕೆಲವೊಂದು ವಿವರಗಳನ್ನು ನೋಡೋಣವೆಂದು ಸಂಪದ ಬ್ಲಾಗ್ ಹುಡುಕುತ್ತಿದ್ದರೆ ಭಾಗ - ೨ ಇಲ್ಲವೇ ಇಲ್ಲ! ಆ ತಪ್ಪನ್ನು ಸರಿಪಡಿಸಲೋಸುಗ ಅದನ್ನು ಈಗ ಸಂಪದದಲ್ಲಿ ಸೇರಿಸುತ್ತಿದ್ದೇನೆ, ಅಚಾತುರ್ಯಕ್ಕಾಗಿ ವಾಚಕರಲ್ಲಿ ಕ್ಷಮೆ ಕೋರುತ್ತಿದ್ದೇನೆ. ವೈಕುಂಠ ಏಕಾದಶಿ - ಭಾಗ ೧ ರ ಕೊಂಡಿಗೆ ಇಲ್ಲಿ ಕ್ಲಿಕ್ಕಿಸಿ http://sampada.net/blog/%E0%B2%B5%E0%B3%88%E0%B2%95%E0%B3%81%E0%…
ಲೇಖಕರು: makara
ವಿಧ: ಬ್ಲಾಗ್ ಬರಹ
December 30, 2014
          ಅದು ಹೇಗೋ ಅಚಾತುರ್ಯದಿಂದ ವೈಕುಂಠ ಏಕಾದಶಿ ಭಾಗ -೨ನ್ನು ಸಂಪದದಲ್ಲಿ ಪ್ರಕಟಿಸುವುದು ಮರೆತು ಹೋಗಿತ್ತು. ಕೆಲವೊಂದು ವಿವರಗಳನ್ನು ನೋಡೋಣವೆಂದು ಸಂಪದ ಬ್ಲಾಗ್ ಹುಡುಕುತ್ತಿದ್ದರೆ ಭಾಗ - ೨ ಇಲ್ಲವೇ ಇಲ್ಲ! ಆ ತಪ್ಪನ್ನು ಸರಿಪಡಿಸಲೋಸುಗ ಅದನ್ನು ಈಗ ಸಂಪದದಲ್ಲಿ ಸೇರಿಸುತ್ತಿದ್ದೇನೆ, ಅಚಾತುರ್ಯಕ್ಕಾಗಿ ವಾಚಕರಲ್ಲಿ ಕ್ಷಮೆ ಕೋರುತ್ತಿದ್ದೇನೆ. ವೈಕುಂಠ ಏಕಾದಶಿ - ಭಾಗ ೧ ರ ಕೊಂಡಿಗೆ ಇಲ್ಲಿ ಕ್ಲಿಕ್ಕಿಸಿ http://sampada.net/blog/%E0%B2%B5%E0%B3%88%E0%B2%95%E0%B3%81%E0%…