ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
December 20, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ ಇಲ್ಲಿಯವರೆಗೂ.... ಎಂದಿಗೂ ನಿಮ್ಮ ಮೇಲೆ ನಾನು ನೇರ ದೃಷ್ಟಿಯನ್ನು ಬೀರುವದಿಲ್ಲ  ಎಂದು ಶನಿದೇವ ಬ್ರಹ್ಮಾಂಡರಿಗೆ ವರ ಕೊಟ್ಟಾಯ್ತು,  ಗಣೇಶರು ವರ ಪಡೆದ ಸಂತಸದಿಂದಿರುವಾಗಲೆ ಕನಸು ಮಾಯವಾಗಿ ಎಚ್ಚರವಾಗಿತ್ತು, ಗಣೇಶರಿಗೆ. ಮುಂದುವರೆದಿದೆ... ಗಣೇಶರು ತಮ್ಮ ಕನಸನ್ನೆಲ್ಲ ವಿವರಿಸಿ, ಖುಷಿಯಲ್ಲಿ ಶ್ರೀನಾಥರನ್ನು ಕುರಿತು ಹೇಳಿದರು ’ನೋಡಿದೆಯೇನ್ನಪ್ಪ , ನಮ್ಮ ಲೀಲೆ,ನಮಗೆ ದೈವದ ಸಹಾಯವಿದೆ ಹಾಗಾಗಿ ಜನರು ಗುಂಪು ಗುಂಪಾಗಿ ನಮ್ಮ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 20, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ ಇಲ್ಲಿಯವರೆಗೂ.... ಎಂದಿಗೂ ನಿಮ್ಮ ಮೇಲೆ ನಾನು ನೇರ ದೃಷ್ಟಿಯನ್ನು ಬೀರುವದಿಲ್ಲ  ಎಂದು ಶನಿದೇವ ಬ್ರಹ್ಮಾಂಡರಿಗೆ ವರ ಕೊಟ್ಟಾಯ್ತು,  ಗಣೇಶರು ವರ ಪಡೆದ ಸಂತಸದಿಂದಿರುವಾಗಲೆ ಕನಸು ಮಾಯವಾಗಿ ಎಚ್ಚರವಾಗಿತ್ತು, ಗಣೇಶರಿಗೆ. ಮುಂದುವರೆದಿದೆ... ಗಣೇಶರು ತಮ್ಮ ಕನಸನ್ನೆಲ್ಲ ವಿವರಿಸಿ, ಖುಷಿಯಲ್ಲಿ ಶ್ರೀನಾಥರನ್ನು ಕುರಿತು ಹೇಳಿದರು ’ನೋಡಿದೆಯೇನ್ನಪ್ಪ , ನಮ್ಮ ಲೀಲೆ,ನಮಗೆ ದೈವದ ಸಹಾಯವಿದೆ ಹಾಗಾಗಿ ಜನರು ಗುಂಪು ಗುಂಪಾಗಿ ನಮ್ಮ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 20, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ ಇಲ್ಲಿಯವರೆಗೂ.... ಎಂದಿಗೂ ನಿಮ್ಮ ಮೇಲೆ ನಾನು ನೇರ ದೃಷ್ಟಿಯನ್ನು ಬೀರುವದಿಲ್ಲ  ಎಂದು ಶನಿದೇವ ಬ್ರಹ್ಮಾಂಡರಿಗೆ ವರ ಕೊಟ್ಟಾಯ್ತು,  ಗಣೇಶರು ವರ ಪಡೆದ ಸಂತಸದಿಂದಿರುವಾಗಲೆ ಕನಸು ಮಾಯವಾಗಿ ಎಚ್ಚರವಾಗಿತ್ತು, ಗಣೇಶರಿಗೆ. ಮುಂದುವರೆದಿದೆ... ಗಣೇಶರು ತಮ್ಮ ಕನಸನ್ನೆಲ್ಲ ವಿವರಿಸಿ, ಖುಷಿಯಲ್ಲಿ ಶ್ರೀನಾಥರನ್ನು ಕುರಿತು ಹೇಳಿದರು ’ನೋಡಿದೆಯೇನ್ನಪ್ಪ , ನಮ್ಮ ಲೀಲೆ,ನಮಗೆ ದೈವದ ಸಹಾಯವಿದೆ ಹಾಗಾಗಿ ಜನರು ಗುಂಪು ಗುಂಪಾಗಿ ನಮ್ಮ…
ಲೇಖಕರು: manju787
ವಿಧ: ಬ್ಲಾಗ್ ಬರಹ
December 20, 2014
ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ. ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ, ನನ್ನಷ್ಟಕ್ಕೆ ನಾನೇ ಆ ಸ್ವಾರಸ್ಯಕರ ಘಟನೆಯನ್ನು ನೆನೆದು ನಗುತ್ತಿದ್ದರೆ ಪಕ್ಕದಲ್ಲಿರುವವರು ನನಗೇನಾದರೂ ಹುಚ್ಚು ಹಿಡಿಯಿತೇ ಅಥವಾ ಯಾವುದಾದರೂ ಮೋಹಿನಿ ಕಾಟ ಇರಬಹುದೇ ಎಂದು ಅಚ್ಚರಿಯಿಂದ ನನ್ನ ಮುಖವನ್ನೇ ನೋಡುವಂಥ ಸನ್ನಿವೇಶಗಳು ಸಾಕಷ್ಟು ಬಾರಿ…
ಲೇಖಕರು: manju787
ವಿಧ: ಬ್ಲಾಗ್ ಬರಹ
December 20, 2014
ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ. ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ, ನನ್ನಷ್ಟಕ್ಕೆ ನಾನೇ ಆ ಸ್ವಾರಸ್ಯಕರ ಘಟನೆಯನ್ನು ನೆನೆದು ನಗುತ್ತಿದ್ದರೆ ಪಕ್ಕದಲ್ಲಿರುವವರು ನನಗೇನಾದರೂ ಹುಚ್ಚು ಹಿಡಿಯಿತೇ ಅಥವಾ ಯಾವುದಾದರೂ ಮೋಹಿನಿ ಕಾಟ ಇರಬಹುದೇ ಎಂದು ಅಚ್ಚರಿಯಿಂದ ನನ್ನ ಮುಖವನ್ನೇ ನೋಡುವಂಥ ಸನ್ನಿವೇಶಗಳು ಸಾಕಷ್ಟು ಬಾರಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ   ‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ   ‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ   ‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ   ‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ   ‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ…