ಎಲ್ಲ ಪುಟಗಳು

ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
December 03, 2014
                  ಬಸ್ ನಿಲ್ದಾಣ     ನಾನು ಹೊರ ಹೊರಟೆ ನನ್ನ ಕಾರ್ಯಕೆ     ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ     ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ     ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ     ನಾನು ಅರಿತೆ ಬಸ್ಸು ಬಾರದೆ ಆಗಿದೆ ಹೊತ್ತು     ನನಗೂ ಬರಬಹುದೇನೋ ಕಾಯುವ ಆಪತ್ತು     ಬಸ್ಸುಗಳು ಬಂದವು ಒಂದರ ಹಿಂದೆ ಒಂದು     ಬೇರೆ ಊರಿಗೆ ಹೊರಟ್ಟಿದ್ದವು ಪ್ರತಿಯೊಂದು     ನಮ್ಮ ಊರಿನದೇಕೆ ಬರುತ್ತಿಲ್ಲವೆಂಬ ಚಿಂತೆ     ಪಕ್ಕದಲ್ಲಿದ್ದವನ ತಲೆಗೂ ಅದೇ…
ಲೇಖಕರು: Vishva bharathi
ವಿಧ: ಬ್ಲಾಗ್ ಬರಹ
December 02, 2014
ಅತಿಥಿ  (ಪುರಂದರ ದಾಸರ "ಮುಳ್ಳು ಕೊನೆಯ ಮೇಲೆ ಮೂರು ಕೆರೆಯಕಟ್ಟಿ") ಬಲವಿಲ್ಲದಾ ಧರ್ಮದಲಿ ದೇವರಿಲ್ಲದ ಗುಡಿಗಳಲಿ ಭಾವವಿಲ್ಲದ ಭಕ್ತಿಯಲಿ ಅರ್ಥವಿಲ್ಲದ ಶಾಸ್ತ್ರದಲಿ ನೇಮವಿಲ್ಲದ ಪೂಜೆಯಲಿ ನಿರ್ಮಲವಿಲ್ಲದ ಮನಸಿನಲಿ ಸತ್ಯವಿಲ್ಲದ ಮಾತುಗಳಲಿ ಅರ್ಥವಿಲ್ಲದ ಈ ಬಾಳಿನಲಿ ಮುಕ್ತಿ ದೊರೆಯದ ಧರೆಯಲಿ ಪ್ರೀತಿಯಿಲ್ಲದ ಮನುಜರಲಿ ಆದರವಿಲ್ಲದ ಅತಿಥಿಯಾಗಿಲ್ಲಿ ಬಂದನೊಬ್ಬ ಅನ್ವೇಷಕನಾನಿಲ್ಲಿ. ಉತ್ತಮರಿಲ್ಲದ ದೇಶದಲಿ ಸಜ್ಜನರಿಲ್ಲದ ಬದುಕಿನಲಿ ಸಾರ್ಥಕವಿಲ್ಲದ ಸಿರಿಯಲಿ ಕಾರುಣ್ಯವಿಲ್ಲದ ನಾಡಿನಲಿ…
ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
November 30, 2014
                ಕನಸು      ನೆರಳು ಬೆನ್ನತ್ತುವದ ನಿಲ್ಲಬಹುದೇನೋ    ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು    ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ    ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ        ಎಲ್ಲ ವಾಸ್ತವ ಒಮ್ಮೆಲೇ ಮರೆಸಿ, ಸದಾ    ಬಂದು ನನ್ನ ಹೊತ್ತೊಯ್ಯುವ ನಿನಗೆ    ನನ್ನ ಮೈ ಮನಗಳಿಗೆ ರಸದೌತಣ    ಉಣಬಡಿಸದೆ ಮನದ ತಣಿವಾರದೇ        ನೀ ನಿತ್ಯವೂ ತೋರುವ ಲೋಕದ    ಸೌಂದರ್ಯವು ನಿನ್ನ ಕೈಗಳ ಸೃಷ್ಟಿಯೇ      ಅಥವಾ ಇಂದ್ರನ ಆಸ್ಥಾನದಿಂದ    ನನಗಾಗಿ ಎರವಲು…
ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
November 28, 2014
                      ನಿಷ್ಟುರ       ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು     ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ      ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ     ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ      ಎಂದು ತಪ್ಪು ತಿಳಿಯ ಬೇಡ  ನನ್ನ ಬಂಧು ಮಿತ್ರನೇ       ನನ್ನ ತಾಳ್ಮೆ, ಸಹನೆಯ ತಪ್ಪು ತಿಳಿದು ನನ್ನ ಲಘುವಾಗಿ     ತೆಗೆದು ಕೊಳ್ಳಬೇಡ ನನ್ನ  ಬಂಧು ಮಿತ್ರನೇ     ನಾ ತೋರುವ ಸಹಿಷ್ಣುತೆಗೆ ಇರುವ ಕಾರಣವೆಂದರೆ     ನಾ ನಮ್ಮ ಸಂಬಂಧಕ್ಕೆ…
ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
November 27, 2014
                 ಮನುಷ್ಯ ಸುಖವ ಬಯಸಿ ದುಡಿಯುವನು                   ಹಗಲಿರಳು ದುಡಿದು ಹಣವ ಗಳಿಸುವನು                  ಆಸೆಗಳೆಂಬ ಬಿಸಿಲುಗುದುರೆ ಬೆನ್ನುಹತ್ತಿ ಓಡುವನು                  ಹಣವ ಗಳಿಸಿವ  ಆತುರದಲ್ಲಿ ಸುಖವ ಮರೆವನು                 ಹಣವ ಗಳಿಸಿದ ಬಳಿಕ ಸುಖವ  ಅರೆಸುವನು                                                                                                                                            ಹಣವಿಲ್ಲದ ಕಡು…
ಲೇಖಕರು: Prakash Narasimhaiya
ವಿಧ: ಬ್ಲಾಗ್ ಬರಹ
November 27, 2014
ಗೆಲುವಿನ ದಾರಿ                ನಾವು ಕಷ್ಟ  ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು  ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು ಬಿಡುವುದಿಲ್ಲ. ಒಂದಕ್ಕೆ ನಾಲ್ಕರಂತೆ ಕಷ್ಟಗಳು ಬಂದು ಮುತ್ತುತ್ತವೆ. ಜೊತೆಗೆ ನಮ್ಮ ಹಿತೈಷಿಗಳಿಂದ, ಶತ್ರುಗಳಿಂದ ಮತ್ತು ಮಿತ್ರರಿಂದ ಅವಮಾನಿತರಾಗುತ್ತೇವೆ.    ಸ್ವಾಮಿ ವಿವೇಕಾನಂದರು ಹೇಳುತ್ತಾರೆ  " ಸ್ವರ್ಗಕ್ಕೆ ಏನಾದರು ದಾರಿ ಅಂತ ಇರುವುದಾದರೆ,…
ಲೇಖಕರು: Prakash Narasimhaiya
ವಿಧ: ಬ್ಲಾಗ್ ಬರಹ
November 27, 2014
ಗೆಲುವಿನ ದಾರಿ                ನಾವು ಕಷ್ಟ  ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು  ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು ಬಿಡುವುದಿಲ್ಲ. ಒಂದಕ್ಕೆ ನಾಲ್ಕರಂತೆ ಕಷ್ಟಗಳು ಬಂದು ಮುತ್ತುತ್ತವೆ. ಜೊತೆಗೆ ನಮ್ಮ ಹಿತೈಷಿಗಳಿಂದ, ಶತ್ರುಗಳಿಂದ ಮತ್ತು ಮಿತ್ರರಿಂದ ಅವಮಾನಿತರಾಗುತ್ತೇವೆ.    ಸ್ವಾಮಿ ವಿವೇಕಾನಂದರು ಹೇಳುತ್ತಾರೆ  " ಸ್ವರ್ಗಕ್ಕೆ ಏನಾದರು ದಾರಿ ಅಂತ ಇರುವುದಾದರೆ,…
ಲೇಖಕರು: roopesh kumar
ವಿಧ: ಬ್ಲಾಗ್ ಬರಹ
November 25, 2014
ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ ಮಲತಾಯಿಯ ಮಗು .. ಬದುಕು ಅಧ್ಯಾತ್ಮದ , ಧೈವಾನುಭುತಿಯ  ಅವಕಾಶವ ? ಇಲ್ಲ ಸಾವಿನೆಡೆಗೆ ಮನುಜ ಮಾಡಿಕೊಳ್ಳುವ ಸಣ್ಣ ಪೂರ್ವ ಸಿದ್ದತೆಯ ? ಪ್ರೀತಿ , ಸಂಬಂದ ,ಸ್ನೇಹ ,ದ್ವೇಷದ ಅವಶೇಷಗಳ ಕೆಳಗೆ ಮನುಕುಲ ಹುಡುಕುವುದು ತಾತ್ಕಾಲಿಕ ಮರೆವ , ನಶೆಯ…
ಲೇಖಕರು: modmani
ವಿಧ: ಬ್ಲಾಗ್ ಬರಹ
November 25, 2014
೧. ತಪ್ಪು ಮಾಡದವ್ರ್ ಯಾರವ್ರೇ..? ೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ. ೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ. ೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ.  ತಿಳಿಯದೇ ಮಾಡಿದರೂ ತಪ್ಪು ತಪ್ಪೇ..! ೫. ಅತ್ಯಂತ ಕೆಟ್ಟ ಸಮಯದಲ್ಲೇ ತಪ್ಪು ಆಗಿಬಿಡುತ್ತೆ. ೬. ತಪ್ಪು ತಪ್ಪನ್ನೇ ಮರಿ ಹಾಕುತ್ತೆ. ೭. ಕಂಪ್ಯೂಟರ್ನಲ್ಲಿ ಮಾಡಿದ ತಪ್ಪು ಬೇಗ ಹರಡುತ್ತೆ, ಜಾಸ್ತಿ ತೊಂದರೆ ಕೊಡುತ್ತೆ. ೮. ಕೆಲಸ ಮಾಡ್ಬೇಕಿದ್ದಾಗ ಕೈ ಕಟ್ಟಿ ಕೂತರೂ,  ಅದು ತಪ್ಪೇ.....!! ೯. ಮಾಡಿದ ತಪ್ಪನ್ನು…
ಲೇಖಕರು: Harish Athreya
ವಿಧ: ಬ್ಲಾಗ್ ಬರಹ
November 23, 2014
ರೆಕ್ಕೆ ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ ಇಳಿದಿರುತ್ತಾ , ಪೌಡರ್ ಚಿಮುಕಿಸಿದಂತೆ ಕಾಣುತ್ತಿತ್ತು. ಆಗಾಗ ಕುತ್ತಿಗೆಯ ಹಿಂದೆ ತುರಿಸಿಕೊಳ್ಳುತ್ತಾ ತನ್ನ ಕತ್ತನ್ನು ಹಿಂದಕ್ಕೂ ಮುಂದಕ್ಕೂ ಆಡಿಸಿ ಲಟಕ್ಕೆನಿಸಿದ.ಪತ್ರ ಟೇಬಲ್ಲಿನ ಮೇಲಿದ್ದಿದ್ದರಿಂದ ಅವನಿಗೆ ಕುತೂಹಲ, "ನಾನು ಇಟ್ಟೆನೇ? ಇಲ್ಲ…