ಎಲ್ಲ ಪುಟಗಳು

ಲೇಖಕರು: H A Patil
ವಿಧ: ಬ್ಲಾಗ್ ಬರಹ
October 29, 2014
  ಸುತ್ತೆಲ್ಲ ವಿಸ್ತಾರದಲಿ ವ್ಯಾಪಿಸಿದ ‘ ಜಲ ಸಾಗರ ದೈತ್ಯ ಅಲೆಗಳ ಹೊಡೆತಕ್ಕೆ ಏರಿಳಿಯುತಿದೆ ಹಾಯಿ ಡೋಣಿ ಅದು ನಿಂತ ನಾವೆಯಲ್ಲ ಚಲನಶೀಲ ನೌಕೆಯದು ನಮ್ಮ ಬದುಕಿನ ಪ್ರತೀಕದಂತೆ ನಿಂತ ಸ್ಥಗಿತಗೊಂಡ ನೌಕೆಗೆ ಯಾವ ಸವಾಲುಗಳೂ ಇರುವುದಿಲ್ಲ   ನಮ್ಮ ಬದುಕೂ ಸಹ ಮಹಾ ಸಾಗರದ ಮಧ್ಯದಲಿ ಏರುತ್ತ ಇಳಿಯುತ್ತ ಸೇರುವ ಗಮ್ಯದೆಡೆ ಗುರಿಯಿಟ್ಟ ನಾವೆಯಂತಿರಬೇಕು ತೇಲಲಿ ಮುಳುಗಲಿ ದಡ ಸೇರಲಿ ಬಿಡಲಿ ಆ ನಿರ್ಲಿಪ್ತ ಹೋರಾಟದ ಪಯಣಕೊಂದು ಅರ್ಥವಿದೆ   ಸ್ವಲ್ಪ ಜಗದ ಗತ ಚರಿತ್ರೆಯ ಪುಟಗಳನ್ನು ತೆರೆದು ನೋಡೋಣ ಅದು…
ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
October 29, 2014
ಕನ್ನಡ ನಾಡು ಬಲು ಸುಂದರ  ಕನ್ನಡ ನುಡಿ ಅತಿ ಸುಮಧುರ  ಕನ್ನಡಿಗರ ಮನಸ್ಸು ಮಧುರ  ಕನ್ನಡ ನಾಡು ಹೊನ್ನಿನ ನಾಡು  ಇದುವೆ ನನ್ನಯ ಹೆಮ್ಮಯ ನಾಡು  ಶಿಲ್ಪಕಲೆ ಸಾಹಿತ್ಯದ ತವರಿನ ಬೀಡು ಕನಕ,ಪುರಂದರರು ನೆಲೆಸಿದ ನಾಡು ವಚನಕಾರರು ಜನಿಸಿದ ನಾಡು ಅಷ್ಟಜ್ಞಾನಪೀಠವ ಗಳಿಸಿದ ನಾಡು  ಇದುವೆ ನನ್ನಯ ಹೆಮ್ಮಯ ನಾಡು ಕೈ ಬೀಸಿ ಕರೆಯುತ್ತಿದೆ ಜೋಗದ ಸಿರಿ ಕನ್ನಡ ನಾಡಿನ ಚಂದದ ವನಸಿರಿ  ನೋಡಬೇಕು ಕಾರವಾರದ ಕಡಲ ತೆರೆ ಬೇಲೂರು ಹಳೆಬೀಡಿನ ಕುಸುರಿಯ ಕಲೆ ಇದುವೆ ನನ್ನಯ ಹೆಮ್ಮಯ ನಾಡು ಕವಿ ವರೇಣ್ಯರು ಜನಿಸಿದ  ಈ…
ಲೇಖಕರು: partha1059
ವಿಧ: ಬ್ಲಾಗ್ ಬರಹ
October 25, 2014
ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು ಅಲ್ಲಿ ನೈಜ್ಯವಾಗಿ ಕಂಡವುಗಳ ಪ್ರತ್ಯಕ್ಷ್ಯ ವರ್ಣನೆಯಾದರೆ ಕಥಾನಕದ ಮಿಕ್ಕ ಅಂಶಗಳೆಲ್ಲ ಕಲ್ಪನೆಯ ಮೂಸೆಯಿಂದ ಹೊರಹೊಮ್ಮಿದ್ದು. ಕಥೆಯೊಡನೆ ಅನುಭವ, ಗೊಂದಲ, ತಾಕಲಾಟಗಳ ವಿವಿಧ ಮಜಲುಗಳನ್ನು ಹತ್ತಿ ಇಳಿಯುವ ಕಥಾನಾಯಕನ ಚಿತ್ರಣಕ್ಕನುಗುಣವಾಗಿ,…
ಲೇಖಕರು: partha1059
ವಿಧ: ಬ್ಲಾಗ್ ಬರಹ
October 25, 2014
ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು ಅಲ್ಲಿ ನೈಜ್ಯವಾಗಿ ಕಂಡವುಗಳ ಪ್ರತ್ಯಕ್ಷ್ಯ ವರ್ಣನೆಯಾದರೆ ಕಥಾನಕದ ಮಿಕ್ಕ ಅಂಶಗಳೆಲ್ಲ ಕಲ್ಪನೆಯ ಮೂಸೆಯಿಂದ ಹೊರಹೊಮ್ಮಿದ್ದು. ಕಥೆಯೊಡನೆ ಅನುಭವ, ಗೊಂದಲ, ತಾಕಲಾಟಗಳ ವಿವಿಧ ಮಜಲುಗಳನ್ನು ಹತ್ತಿ ಇಳಿಯುವ ಕಥಾನಾಯಕನ ಚಿತ್ರಣಕ್ಕನುಗುಣವಾಗಿ,…
ಲೇಖಕರು: partha1059
ವಿಧ: ಬ್ಲಾಗ್ ಬರಹ
October 25, 2014
ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು ಅಲ್ಲಿ ನೈಜ್ಯವಾಗಿ ಕಂಡವುಗಳ ಪ್ರತ್ಯಕ್ಷ್ಯ ವರ್ಣನೆಯಾದರೆ ಕಥಾನಕದ ಮಿಕ್ಕ ಅಂಶಗಳೆಲ್ಲ ಕಲ್ಪನೆಯ ಮೂಸೆಯಿಂದ ಹೊರಹೊಮ್ಮಿದ್ದು. ಕಥೆಯೊಡನೆ ಅನುಭವ, ಗೊಂದಲ, ತಾಕಲಾಟಗಳ ವಿವಿಧ ಮಜಲುಗಳನ್ನು ಹತ್ತಿ ಇಳಿಯುವ ಕಥಾನಾಯಕನ ಚಿತ್ರಣಕ್ಕನುಗುಣವಾಗಿ,…
ಲೇಖಕರು: swara kamath
ವಿಧ: ಬ್ಲಾಗ್ ಬರಹ
October 23, 2014
ಸಂಪದಿಗರೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ನಾನು ಹೀಗೆ ಡಿಜಿಟಲ್ ಲೈಬ್ರರಿ ಒಫ್ ಇಂಡಿಯಾದ ಖಜಾನೆಯಲ್ಲಿ ಕನ್ನಡ ಪುಸ್ತಕ ಗಳ ಪಟ್ಟಿ ನೋಡುತ್ತಿದ್ದಾಗ ಶ್ರೀಯುತ ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯಮಾಲೆ ಎಂಬ ಪುಸ್ತಕ ಸಿಕ್ಕಿತು .ಓದಿ ಮುಗಿಸಿದಾಗ ನನಗಾದ ಸಂತೋಷ ಅಷ್ಟಿಸ್ಟಲ್ಲಾ.ಕಾರಣ ನಾನು ಪ್ರೈಮರಿ ಶಾಲೆಯಲ್ಲಿ ಕಲಿತ  ಅನೇಕ ಪದ್ಯ ಬಂಢಾರವೆ ಅದರಲ್ಲಿತ್ತು. ಅದರಲ್ಲಿ 'ಚಟಾಕಿ'ಎಂಬ ಪದ್ಯವನ್ನು ನಿಮಗಾಗಿ ಇಲ್ಲಿ ಹಾಗೆಯೆ ನಕಲುಮಾಡಿ ಬರೆದಿರುವೆ. ಇದನ್ನು ಬರದವರು ಶ್ರೀ  ಎಲ್.…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 22, 2014
ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು! ನೀರು ತುಂಬುವ ಹಬ್ಬ ಬಂದಿರೆ ನೀರೆಯರು ಮನೆತುಂಬ ನಾನಾ- ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ | ಮಾರುಮಾರಿಗು ಬಣ್ಣಬಣ್ಣದ ಹಾರಗಳ ಕಟ್ಟುತ್ತ ಸೊಗಸಿನ ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು || ಅಂದು ನರಕಾಸುರನ ಭಯದಲಿ ನೊಂದಿರುವ ಜಗವನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 22, 2014
ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು! ನೀರು ತುಂಬುವ ಹಬ್ಬ ಬಂದಿರೆ ನೀರೆಯರು ಮನೆತುಂಬ ನಾನಾ- ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ | ಮಾರುಮಾರಿಗು ಬಣ್ಣಬಣ್ಣದ ಹಾರಗಳ ಕಟ್ಟುತ್ತ ಸೊಗಸಿನ ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು || ಅಂದು ನರಕಾಸುರನ ಭಯದಲಿ ನೊಂದಿರುವ ಜಗವನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 22, 2014
ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು! ನೀರು ತುಂಬುವ ಹಬ್ಬ ಬಂದಿರೆ ನೀರೆಯರು ಮನೆತುಂಬ ನಾನಾ- ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ | ಮಾರುಮಾರಿಗು ಬಣ್ಣಬಣ್ಣದ ಹಾರಗಳ ಕಟ್ಟುತ್ತ ಸೊಗಸಿನ ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು || ಅಂದು ನರಕಾಸುರನ ಭಯದಲಿ ನೊಂದಿರುವ ಜಗವನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 22, 2014
ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು! ನೀರು ತುಂಬುವ ಹಬ್ಬ ಬಂದಿರೆ ನೀರೆಯರು ಮನೆತುಂಬ ನಾನಾ- ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ | ಮಾರುಮಾರಿಗು ಬಣ್ಣಬಣ್ಣದ ಹಾರಗಳ ಕಟ್ಟುತ್ತ ಸೊಗಸಿನ ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು || ಅಂದು ನರಕಾಸುರನ ಭಯದಲಿ ನೊಂದಿರುವ ಜಗವನ್ನು…