ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
October 12, 2014
ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ ನಿಮ್ಮ ಪುಟ್ಟ ಗೂಡು ಬಿರುಗಾಳಿಗೆ ಬಲಿಯಾದರೆ? ಯಾವುದೋ ವಿಷಸರ್ಪ; ಗೂಡಿಗೆ ಬಂದು ನಿಮ್ಮವರನ್ನು ಕಚ್ಚಿದರೆ? ಈ ಯಾವ ಕಹಿ ಘಟನೆಯೂ ನಮ್ಮ ಕೈನಲ್ಲಿ ಇಲ್ಲ ಆದರೆ ಇಂತಹ ಘಟನೆಗಳು ಯಾರ ಜೀವನದಲ್ಲೂ, ಯಾವಗಳಿಗೆಯಲ್ಲೂ ಸಂಭವಿಸಬಹುದು,…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
October 12, 2014
ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ ನಿಮ್ಮ ಪುಟ್ಟ ಗೂಡು ಬಿರುಗಾಳಿಗೆ ಬಲಿಯಾದರೆ? ಯಾವುದೋ ವಿಷಸರ್ಪ; ಗೂಡಿಗೆ ಬಂದು ನಿಮ್ಮವರನ್ನು ಕಚ್ಚಿದರೆ? ಈ ಯಾವ ಕಹಿ ಘಟನೆಯೂ ನಮ್ಮ ಕೈನಲ್ಲಿ ಇಲ್ಲ ಆದರೆ ಇಂತಹ ಘಟನೆಗಳು ಯಾರ ಜೀವನದಲ್ಲೂ, ಯಾವಗಳಿಗೆಯಲ್ಲೂ ಸಂಭವಿಸಬಹುದು,…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
October 12, 2014
ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ ನಿಮ್ಮ ಪುಟ್ಟ ಗೂಡು ಬಿರುಗಾಳಿಗೆ ಬಲಿಯಾದರೆ? ಯಾವುದೋ ವಿಷಸರ್ಪ; ಗೂಡಿಗೆ ಬಂದು ನಿಮ್ಮವರನ್ನು ಕಚ್ಚಿದರೆ? ಈ ಯಾವ ಕಹಿ ಘಟನೆಯೂ ನಮ್ಮ ಕೈನಲ್ಲಿ ಇಲ್ಲ ಆದರೆ ಇಂತಹ ಘಟನೆಗಳು ಯಾರ ಜೀವನದಲ್ಲೂ, ಯಾವಗಳಿಗೆಯಲ್ಲೂ ಸಂಭವಿಸಬಹುದು,…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
October 12, 2014
ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ ನಿಮ್ಮ ಪುಟ್ಟ ಗೂಡು ಬಿರುಗಾಳಿಗೆ ಬಲಿಯಾದರೆ? ಯಾವುದೋ ವಿಷಸರ್ಪ; ಗೂಡಿಗೆ ಬಂದು ನಿಮ್ಮವರನ್ನು ಕಚ್ಚಿದರೆ? ಈ ಯಾವ ಕಹಿ ಘಟನೆಯೂ ನಮ್ಮ ಕೈನಲ್ಲಿ ಇಲ್ಲ ಆದರೆ ಇಂತಹ ಘಟನೆಗಳು ಯಾರ ಜೀವನದಲ್ಲೂ, ಯಾವಗಳಿಗೆಯಲ್ಲೂ ಸಂಭವಿಸಬಹುದು,…
ಲೇಖಕರು: jayaprakash M.G
ವಿಧ: ಬ್ಲಾಗ್ ಬರಹ
October 11, 2014
ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ  ಜೇಡನಿಳಿದನು ಎಳೆಯ ಜಾಡಲಿ ಹಿಡಿಯಲೇನಿದೆ ಕಾಳಗೋಳಿನ ನೀರಹನಿಗಳಜೊಳ್ಳುಗನ್ನಡಿ ಕಾಳಕೌಶಲ ಗೋಳಗನ್ನಡಿ ಬಿಂಬಭಾಸ್ಕರ ಮಂದಮಾರುತ ಶಬ್ದ ಬಿಂಬಿತ ಭಾವಚುಂಬಿತ ಅರ್ಥಗರ್ಭಿತ ಸ್ವಛ್ಛಂದ ಸರಳಗಬ್ಬಂ.   ಚಿತ್ರಸ್ಫೂರ್ತಿ-ಪದ್ಯಪಾನ 129
ಲೇಖಕರು: geethapradeep
ವಿಧ: ಬ್ಲಾಗ್ ಬರಹ
October 10, 2014
ನೆನಪಿನ ಅಂಗಳದಲ್ಲಿ ಇಣುಕಿ ನೋಡಿದಾಗ ಎಷ್ಟೋ ಸಂತಸದ ಕ್ಷಣಗಳು ಗರಿ ಕೆದರಿ ಹಾರಿ ನನ್ನೆದುರು ನಿಂತು ನಸು ನಗುತ್ತದೆ. ಒಂದು ವರ್ಷಕ್ಕೆ ಇರೋದು 365 ದಿನಗಳು. ಒಬ್ಬ ಮನುಷ್ಯ 100 ವರ್ಷ ಬದುಕ್ತಾನೆ ಅಂತ ಲೆಕ್ಕ ಹಾಕಿದ್ರು ಅವನು ಬದುಕೋದು ಒಟ್ಟು36,500 ದಿನಗಳು. ಅದ್ರಲ್ಲಿ ಅರ್ಧ ಭಾಗ ರಾತ್ರಿ ನಿದ್ದೆ ಮಾಡೋದ್ರಲ್ಲಿ ಕಳೆದು ಹೋಗತ್ತೆ. ಅಲ್ಲಿಗೆ ನಮಗೆ ಅಂತ ಉಳಿದದ್ದು ಬರೀ 18,250 ದಿನಗಳು. ಆಯಸ್ಸನ್ನು ದಿನಗಳ ರೀತಿ ಲೆಕ್ಕ ಹಾಕಿದ್ರೆ ಇಷ್ಟೇ ದಿನಾನ ಜೀವನ ಅನ್ನಿಸ್ತದೆ. ಅದ್ರಲ್ಲಿ ಬಾಲ್ಯ ,…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
October 10, 2014
ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು ಪರ್ಯಾಯ ಚಿಂತನೆಗಳ ಒಂದು ಸ್ರೋತ ಅಥವಾ ಪ್ರವಾಹ ಎಂದು ಹೇಳಬಹುದು. ಎರಡನೆಯ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
October 10, 2014
ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು ಪರ್ಯಾಯ ಚಿಂತನೆಗಳ ಒಂದು ಸ್ರೋತ ಅಥವಾ ಪ್ರವಾಹ ಎಂದು ಹೇಳಬಹುದು. ಎರಡನೆಯ…