ಎಲ್ಲ ಪುಟಗಳು

ಲೇಖಕರು: kirankumar sp
ವಿಧ: ಬ್ಲಾಗ್ ಬರಹ
October 21, 2014
ನನ್ನ ಮೊದಲನೇ ಅಂಕಣ "ಇಟ್ಸ್ ನೆವರ್ ಟೂ ಲೇಟ್ " ಬರೆದ ಒಂದೇ ವಾರದಲ್ಲಿ ಆಗತಾನೇ ಇಂಜಿನ್‌ರಿಂಗ್ ಮುಗಿಸಿದ್ದ ನನ್ನ ತಂಗಿ ,ಸಾಫ್ಟ್‌ವೇರ್ ಕಂಪನೀಗೆ ಹೋಗಲು ಇಷ್ಟವಿಲ್ಲ ಆದ್ರೆ ನನಗೆ ಟೀಚರ್ ಹಾಗಬೇಕೆಂಬ ಆಸೆ ಇದೆ ಎಂದು ನನ್ನಲ್ಲಿ ಹೇಳಿಕೊಂಡಾಗ,ನಾನು ಎರಡನೇ ಯೋಚನೆ ಮಾಡದೆ ಅವಳ ರೆಸ್ಯೂಮೆ ರೆಡೀ ಮಾಡಿ .ಅದರ ಹತ್ತು ಪ್ರತಿಗಳನ್ನು ಅವಳ ಕೈಗಿತ್ತು "ಹತ್ತಿರದ ಶಾಲೆಗಳಿಗೆ ಕೊಟ್ಟಿ ಬಾ" ಎಂದಿದ್ದೆ .ಇದಾದ ಮೂರೇ ದಿನದಲ್ಲಿ ಆಕೆಗೆ ಗಣಿತ ಶಿಕ್ಷಕಿಯಾಗಿ ಮನೆಯ ಹತ್ತಿರದಲ್ಲೇ ಇದ್ದ ಶಾಲೆಯಲ್ಲಿ ಕೆಲಸ…
ಲೇಖಕರು: geethapradeep
ವಿಧ: ಬ್ಲಾಗ್ ಬರಹ
October 18, 2014
ಅಪ್ಪನ ದುಡ್ಡು ಅಮ್ಮನ ಸೀರೆ..... ಇದೇನಿದು ಅಪ್ಪನ ದುಡ್ಡು ಅಮ್ಮನ ಸೀರೆ ಅಂತ ಆಶ್ಚರ್ಯ ಆಗ್ತಾ ಇದೆಯಾ? ಇದು ಹಳೇ ಕಾಲದ ಒಗಟು. "ಅಪ್ಪನ ದುಡ್ಡು ಎಣಿಸಲಾಗದು...ಅಮ್ಮನ ಸೀರೆ ಮಡಿಚಲಾಗದು " ಒಗಟು ಬಿಡಿಸಿ ಹೇಳೆ ಅಂತ ಯಾರಾದ್ರೂ ಕೇಳಿದಾಗ ತಲೆ ಇಡೀ ಕೆರಕೊಂಡು, ಉತ್ತರ ಸಿಗದೆ ಪರದಾಡಿದ್ರು ಕೂಡ ಸೋಲು ಒಪ್ಪಿಕೊಳ್ಳಲು ತಯಾರಿಲ್ಲದೆ, ಇದೆಂತ ಒಗಟು, ಇದ್ರಲ್ಲಿ ಹುರುಳಿಲ್ಲ ತಿರುಳಿಲ್ಲ ಅಂತ ಒಗಳು ಕೇಳಿದವರ ಹತ್ತಿರ ಜಗಳ ಮಾಡಿದ್ದು ಉಂಟು. ಆದ್ರೂ ಎಷ್ಟೋ ಒಗಟುಗಳನ್ನು ಬಿಡಿಸಿದ್ರು, ಎಷ್ಟೋ…
ಲೇಖಕರು: nkumar
ವಿಧ: ಬ್ಲಾಗ್ ಬರಹ
October 17, 2014
ನನ್ನ ಅಚ್ಚು ಮೆಚ್ಚಿನ ಬಜ್ಜಿ ಇದು :-). ಇದನ್ನು ಅನ್ನಕ್ಕೆ ಮಾತ್ರವಲ್ಲದೆ, ದೋಸೆ, ಇಡ್ಲಿ ಮತ್ತು ಚಪಾತಿ ಜೊತೆ ಕೂಡ ಬಳಸಬಹುದು. ಇದನ್ನು ತಯಾರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ [ಅಮ್ಮ ಹೇಳಿಕೊಟ್ಟಿದ್ದು :-)]. ಬೇಕಾಗುವ ಸಾಮಾಗ್ರಿಗಳು: ೧) ಹೀರೆಕಾಯಿ - ೧ ಸಾಕು ೨) ತುರಿದ ತೆಂಗಿನಕಾಯಿ (ಬೇಕಾಗುವಷ್ಟು), ಒಣ ಹುಣಸೆ ಹಣ್ಣು, ಸಣ್ಣ ಬೆಲ್ಲದ ತುಂಡು, ಚಿಟಿಕೆ ಅರಶಿನ ಪುಡಿ ೩) ಒಗ್ಗರಣೆ ಸಾಮಾನುಗಳು (ಘಾಟಿ ಮೆಣಸು, ಕೊತ್ತಂಬರಿ,…
ಲೇಖಕರು: jayaprakash M.G
ವಿಧ: ಬ್ಲಾಗ್ ಬರಹ
October 16, 2014
ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ ಕರಗಿ ಹೋದುದು ಬೆಳಕು ಕಾರಿರುಳೆ ದಾರಿಯಲಿ ನಿನ್ನ ನೆನೆಪಿನ ನೋವು ನಮ್ಮ ಕಣ್ಣ ಕಂಬನಿಗಳಲಿ ನಿನ್ನ ನೆನೆಪಿನ ರೂಪ ನಮ್ಮ ಕಣ್ಣ ಕನ್ನಡಿಯಲಿ ಚರಮ ಸೀಮೆಯಲಿನ್ನು ಚಿರಶಾಂತಿ ನಿನಗಿರಲಿ ನಿನ್ನ ನೆನೆಪಿನ ನೋವಿನಲೆಗಳ ಹೊಡೆತ ಎನ್ನೆದೆಯಾಳದ ಮೌನರೋದನದ ಮೊರೆತ.
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 14, 2014
ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರದ್ದು) : ವಹತ್ಯಾಶಾಬಂಧೋ ವಲಯ ಇವ ಶೈಥಿಲ್ಯಮಧುನಾ ದೃಶೌ ನಿದ್ರಾಮುದ್ರಾ  ಪರಿಹರತಿ ನೀಲಾಂಜನಮಿವ  ಶ್ರಯಿತ್ಯೇಷಾ ದೇಶಾಂತರಜುಷಿ ನಿಜೇ ಪ್ರೇಯಸೀ ವಧೂಃ ಸ್ಥಿತಿಂ ಗೇಹದ್ವಾರೇ ಜನಿ ಮರಣಯೋಃ ಸೀಮನಿ ಯಥಾ ||…