ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
November 19, 2014
ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು. ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
November 19, 2014
ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು. ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
November 19, 2014
ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು. ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
November 19, 2014
ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು. ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
November 19, 2014
ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು. ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು…
ಲೇಖಕರು: ಸುಮ ನಾಡಿಗ್
ವಿಧ: ರುಚಿ
November 16, 2014
ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ.  ‍ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ‍ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ.  ‍ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿಕೊಳ್ಳಿ.  ‍ಮಾರನೆ ದಿನಕ್ಕೆ ರುಚಿಯಾದ ಇಡ್ಲಿ ತಯಾರಿಸಲು, ಹಿಟ್ಟು ಉಕ್ಕಿರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇಡ್ಲಿ ಅಟ್ಟಕ್ಕೆ ಹಿಟ್ಟು ಹೊಯ್ದು, ಬಿಸಿ ಬಿಸಿ ಇಡ್ಲಿ ತಯಾರಿಸಿ, ಚಟ್ನಿ/ಸಾಂಬಾರ್ ನೊಂದಿಗೆ ಬಡಿಸಿ. 
ಲೇಖಕರು: hpn
ವಿಧ: ಪುಸ್ತಕ ವಿಮರ್ಶೆ
November 15, 2014
ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ ಅಂಚೆಯ ಮೂಲಕ ವರ್ಷಗಳ ಹಿಂದೆಯೇ ನನಗೆ ಈ ಪುಸ್ತಕ ತಲುಪಿತ್ತು. ಆದರೆ ಸರಿಯಾಗಿ ಓದಲು ಆಗಿರಲಿಲ್ಲ. ನಿನ್ನೆಯಷ್ಟೆ ಬೇಸರ ಕಳೆಯಲು ॑ಹಂಸಗೀತೆ॑ಯ ಹಾಡುಗಳನ್ನು ಕೇಳುತ್ತ ಕುಳಿತಿದ್ದ ನನಗೆ ಅದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಬಿ ವಿ ಕಾರಂತ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
November 14, 2014
ಮೇಲೆ ಮುಗಿಲು ಕೆಳಗೆ ಭುವಿಯು ಅಲ್ಲೇ  ನಿಂತಿಹೆನು ರಸ್ತೆ  ಬದಿಯ ಕಲ್ಲಾಗಿ ದಾರಿ ಹೋಕರ ದಿವ್ಯ ನಿರ್ಲಕ್ಷ್ಯಕೆ ಗುರಿಯಾಗಿ - - -   ಯಾರದೋ ದಾಳಕೆ ಮತ್ಯಾರದೋ ಶಾಪಕೆ ತನ್ನದಲ್ಲದ ಪಾಪಕ್ಕೆ   ಬಲಿಯಾದ ಸಂತಾಪಕೆ ನಿಂತಿಹೆನು ಕಲ್ಲಾಗಿ ಅಸ್ತಿತ್ವವಿಲ್ಲದ ಬದುಕಿನ ಸಾಕ್ಷಿಯಾಗಿ - - -   ಕಾದಿರುವೆನು ರಾಮ  ನಿನ್ನ ಬರುವಿಗೆ  ನಿನ್ನ ಪಾದಸ್ಪರ್ಶವಾದ ಕ್ಷಣವೇ ನನ್ನ ಜೀವದುತ್ಕರ್ಷವು - - -   ಕಮಲಬೆಲಗೂರ್                  
ಲೇಖಕರು: modmani
ವಿಧ: ಬ್ಲಾಗ್ ಬರಹ
November 13, 2014
ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ, ಇಂದಿನ  ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು. ೧೯೭೧ರಲ್ಲಿ ನಿರ್ಮಾಣವಾದಾಗ ಚಿತ್ರಕ್ಕೆ ಖರ್ಚಾದದ್ದು  ೩.೭೫ ಲಕ್ಷ ಆದರೆ ಇವತ್ತಿನ ಕಾಲಮಾನಕ್ಕೆ ಅದರ ಮೌಲ್ಯ ರುಪಾಯಿಗಳಲ್ಲಿ ಎಷ್ಟಾಗಬಹುದು.? ಭಲೇ, ಭಲೇ ಸಾಹಿತ್ಯ ಸಂಸ್ಕೃತಿಗಳಿಗೆ ಮೌಲ್ಯ ಕಟ್ಟುವ ಬದಲು ಇದೇನಪ್ಪಾ ತರಲೆ ಲೆಕ್ಕಾಚಾರ ಎಂದಿರೋ..? ಅದು ನಿಮಗೆ ಬಿಟ್ಟ ವಿಷಯ.  ನಾನಂತೂ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
November 12, 2014
  ನೆನಪಿನಾ ಪಿಠಾರಿ ಯೊಳ ಹೊಕ್ಕು ಜಾಲಾಡಿ ಸ್ಮೃತಿಗಳ ಹೆಕ್ಕಿ ತೆಗೆದು ಸಂಭಾಷಿಸುವಾ ಮೌನ ಪರಿಭಾಷೆಗೇತಕೆ ಮಾತಿನಾಡಂಬರ- ದೊಡವೆಯಾ ಗೊಡವೆ....   ಬಿರಿದು ನಿಂತ ಹೂವಿನ ಮೌನ- ಘಮದ ಕಂಪು ಹರಡದಿರುವುದೇ........   ಮಾತು ಉರಿವ ಸೂರ್ಯನಂತೆ ಪ್ರಖರ ;  ಮೌನ ಕಾಡು ಬೆಳದಿಂಗಳಂತೆ ಸುಮಧುರ ; ........   ಮಾತಿನಬ್ಬರಕೆ ನಲುಗಿದಾ ಮನ. ತಬ್ಬಿದೇ ಮೌನ-ಸಾಂತ್ವನ......   ದೇಹವ ತೊರೆದಾ ಆತ್ಮದ ತೆರದಿ ಮೌನದ ಜಾಡು ಬಂಧಿಸಲಾಗದು ಮಾತಿನ ಗಾಳದಲೀ....... ಕಮಲ ಬೆಲಗೂರ್…