ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
December 17, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ?   ಮೊದಲಬಾಗ :   http://sampada.net/blog/%E0%B2%AC%E0%B3%8D%E0%B2%B0%E0%B2%B9%E0%B3%8D%E0...   [ ಸೆಕ್ಯೂರಿಟಿ ಜೋರಾಗಿ ನಕ್ಕು, ತಕ್ಷಣ ಅಲರ್ಟ್ ಆಗಿ ಎದ್ದುನಿಂತ ’ಸಾರ್ , ಅದು ಭೂಕಂಪವಲ್ಲ, ಸ್ವಾಮೀಜಿಗಳು ದಯಮಾಡಿಸುತ್ತಿದ್ದಾರೆ, ನೀವು ಕೈಮುಗಿದು ಎದ್ದುನಿಲ್ಲಿ’ ಎಂದ . ಶ್ರೀನಾಥನಿಗೆ ತಾನು ಟೀವಿಯಲ್ಲಿ ನೋಡಿದ ’ಜೂರಾಸಿಕ್ ಪಾರ್ಕ್ ಸಿನಿಮಾ ನೆನಪಾಯಿತು, ಅದರಲ್ಲೂ ಸಹ ದೊಡ್ಡ ಡೈನಾಸರಸ್ ಬರುವ ಮೊದಲು ನೆಲ ಹೀಗೆ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
December 17, 2014
ಅಂದು ರಾತ್ರಿ ಅಲ್ಲಿಂದ ಹೊರಡುವಾಗ ಯಾಕೋ ಮನಸು ಬಹಳ ಭಾರವಾಗಿತ್ತು... ಜಾನಕಿಯನ್ನು ಮತ್ತೆ ನೋಡಬಹುದು ಎಂದು ಗೊತ್ತಿದ್ದರೂ ಅದೇನೋ ಗೊತ್ತಿಲ್ಲ ಮತ್ತೆ ಅವಳನ್ನು ನೋಡುವುದೇ ಇಲ್ಲವೇನೋ, ಮಾತಾಡುವುದೇ ಇಲ್ಲವೇನೋ ಎಂಬ ಭಾವನೆ ಬಹಳ ಕಾಡುತ್ತಿತ್ತು. ಅವಳಿಗೂ ಇದೆ ಭಾವನೆ ಕಾಡುತ್ತಿರುತ್ತದ ಎನಿಸಿದರೂ ಮಧ್ಯಾಹ್ನ ಅವಳಾಡಿದ ಮಾತುಗಳು ನೆನಪಿಗೆ ಬಂದು ಖಂಡಿತ ಅವಳಿಗೆ ಈ ರೀತಿ ಎಲ್ಲ ಅನಿಸಲು ಸಾಧ್ಯವೇ ಇಲ್ಲ ಎಂದು ಅವಳ ಕಡೆ ನೋಡಿದೆ. ಅವಳು ತನ್ನ ಸ್ನೇಹಿತೆಯ ಜೊತೆ ಮಾತಾಡುವುದರಲ್ಲಿ ಮಗ್ನಳಾಗಿದ್ದಳು.…
ಲೇಖಕರು: Prakash Narasimhaiya
ವಿಧ: ಬ್ಲಾಗ್ ಬರಹ
December 16, 2014
ಜಗದ ಚಿಂತೆ                           ಈ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಬಟ್ಟೆ ಸಿಗಲಿ, ಎಲ್ಲರು ವಿದ್ಯಾವಂತರಾಗಲಿ, ಎಲ್ಲರು ಆರೋಗ್ಯದಿಂದ ಚೆನ್ನಾಗಿ ಬದುಕಲಿ ಎಂದು ನಾವು ಇಚ್ಚಿಸುವುದು ಸರಿಯಾದ ಚಿಂತನೆಯೇ.  ಅದಕ್ಕಾಗಿ ನಾವು  ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು ಖಂಡಿತ ತಪ್ಪಲ್ಲ.  ಆದರೆ, ಅದರ ಪರಿಣಾಮ ಹೀಗೆ ಇರಬೇಕೆಂದು ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ. ಅದು ವಿಶ್ವದ ನಿಯಾಮಕನಿಗೆ ಸೇರಿದ ವಿಷಯ. ನಮ್ಮ ಬಯಕೆ ಸಹಜ ಸುಂದರ ಸರಿ. ಅದು ನಮ್ಮನ್ನು ಬಂಧಿಸಬಾರದು.…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
December 15, 2014
ಜಾನಕಿಯ ಪರಿಚಯ ಮಾಡಿಸಿ ನಿತಿನ್ ಮತ್ತು ಅವನ ಪತ್ನಿ ಯಾರೋ ಕರೆದರೆಂದು ಅವರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಹೋದರು. ಅವರು ಹೋದ ಮೇಲೆ ನಾವಿಬ್ಬರೂ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಮದುವೆ ನಡೆದಿದ್ದು ವಧುವಿನ ಮನೆಯಲ್ಲೇ ಆದ್ದರಿಂದ ಮನೆಯ ಮುಂದೆ ಚಪ್ಪರ ಹಾಕಿಸಿದ್ದರು. ಎದುರುಗಡೆ ಜಿಟಿ ಜಿಟಿ ಎಂದು ಸುರಿಯುತ್ತಿದ್ದ ಸೋನೆ ಮಳೆ, ಪಕ್ಕದಲ್ಲಿ ಜಾನಕಿ ಆಹಾ ಅದೊಂದು ವರ್ಣನಾತೀತ ಅನುಭವ. ಸ್ವಲ್ಪ ಹೊತ್ತು ಜಾನಕಿ ನಮ್ಮ ಹುಡುಗರಿಗೆಲ್ಲ ಬೈದು ನಂತರ ಮಾಮೂಲಿ ಮಾತುಕತೆಗೆ ಬಂದೆವು. ಜಾನಕಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 13, 2014
ಬ್ರಹ್ಮಾಂಡರ ಬೇಟಿ - ಕಿಸ್ ಆಫ್ ಲವ್ ಪ್ರಕರಣ ಶ್ರೀನಾಥ ಅಪರೂಪಕ್ಕೆ ಭಾರತಕ್ಕೆ ಬಂದಿದ್ದರು. ಗೆಳೆಯರನ್ನೆಲ್ಲ ಬೇಟಿ ಮಾಡಬೇಕೆಂಬ ಅವರ ಆಸೆ ನೆರವೇರಲಿಲ್ಲ ಕಾರಣ ಸ್ವಂತ ಕೆಲಸಗಳು. ಎಂತಹುದೇ ಕೆಲಸವಿದ್ದಾಗಲು ಅಪರೂಪದ ಗೆಳೆಯ ಅನ್ನೋ ಬ್ರಹ್ಮಾಂಡರನ್ನು  ನೋಡದೆ ಪುನಃ ವಾಪಸ್ಸು ಹೋಗುವುದು ಅಸಾದ್ಯ, ಪದೆ ಪದೆ ಗುರು ಬ್ರಹ್ಮಾಂಡರು ಮೊಬೈಲ್ ಕಾಲ್ ಮಾಡಿ ತಮ್ಮನ್ನು ಬೇಟಿ ಮಾಡಿಹೋಗುವಂತೆ ಶ್ರೀನಾಥರಿಗೆ ತಿಳಿಸಿದ್ದರು. ಶ್ರೀನಾಥ ಹಾಗು ಬ್ರಹ್ಮಾಂಡರು ಹೈಸ್ಕೂಲಿನಲ್ಲಿ ಒಟ್ಟಿಗೆ ಓದಿದವರು. ಇನ್ನೊಂದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 13, 2014
ಬ್ರಹ್ಮಾಂಡರ ಬೇಟಿ - ಕಿಸ್ ಆಫ್ ಲವ್ ಪ್ರಕರಣ ಶ್ರೀನಾಥ ಅಪರೂಪಕ್ಕೆ ಭಾರತಕ್ಕೆ ಬಂದಿದ್ದರು. ಗೆಳೆಯರನ್ನೆಲ್ಲ ಬೇಟಿ ಮಾಡಬೇಕೆಂಬ ಅವರ ಆಸೆ ನೆರವೇರಲಿಲ್ಲ ಕಾರಣ ಸ್ವಂತ ಕೆಲಸಗಳು. ಎಂತಹುದೇ ಕೆಲಸವಿದ್ದಾಗಲು ಅಪರೂಪದ ಗೆಳೆಯ ಅನ್ನೋ ಬ್ರಹ್ಮಾಂಡರನ್ನು  ನೋಡದೆ ಪುನಃ ವಾಪಸ್ಸು ಹೋಗುವುದು ಅಸಾದ್ಯ, ಪದೆ ಪದೆ ಗುರು ಬ್ರಹ್ಮಾಂಡರು ಮೊಬೈಲ್ ಕಾಲ್ ಮಾಡಿ ತಮ್ಮನ್ನು ಬೇಟಿ ಮಾಡಿಹೋಗುವಂತೆ ಶ್ರೀನಾಥರಿಗೆ ತಿಳಿಸಿದ್ದರು. ಶ್ರೀನಾಥ ಹಾಗು ಬ್ರಹ್ಮಾಂಡರು ಹೈಸ್ಕೂಲಿನಲ್ಲಿ ಒಟ್ಟಿಗೆ ಓದಿದವರು. ಇನ್ನೊಂದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 13, 2014
ಬ್ರಹ್ಮಾಂಡರ ಬೇಟಿ - ಕಿಸ್ ಆಫ್ ಲವ್ ಪ್ರಕರಣ ಶ್ರೀನಾಥ ಅಪರೂಪಕ್ಕೆ ಭಾರತಕ್ಕೆ ಬಂದಿದ್ದರು. ಗೆಳೆಯರನ್ನೆಲ್ಲ ಬೇಟಿ ಮಾಡಬೇಕೆಂಬ ಅವರ ಆಸೆ ನೆರವೇರಲಿಲ್ಲ ಕಾರಣ ಸ್ವಂತ ಕೆಲಸಗಳು. ಎಂತಹುದೇ ಕೆಲಸವಿದ್ದಾಗಲು ಅಪರೂಪದ ಗೆಳೆಯ ಅನ್ನೋ ಬ್ರಹ್ಮಾಂಡರನ್ನು  ನೋಡದೆ ಪುನಃ ವಾಪಸ್ಸು ಹೋಗುವುದು ಅಸಾದ್ಯ, ಪದೆ ಪದೆ ಗುರು ಬ್ರಹ್ಮಾಂಡರು ಮೊಬೈಲ್ ಕಾಲ್ ಮಾಡಿ ತಮ್ಮನ್ನು ಬೇಟಿ ಮಾಡಿಹೋಗುವಂತೆ ಶ್ರೀನಾಥರಿಗೆ ತಿಳಿಸಿದ್ದರು. ಶ್ರೀನಾಥ ಹಾಗು ಬ್ರಹ್ಮಾಂಡರು ಹೈಸ್ಕೂಲಿನಲ್ಲಿ ಒಟ್ಟಿಗೆ ಓದಿದವರು. ಇನ್ನೊಂದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 12, 2014
ಕೆಲವೊಮ್ಮೆ ತೀರ ಕುತೂಹಲ ಅಥವ ಎಂತದೋ ವಿಷಯವಿದೆ ಅನ್ನುವ ವಿಷಯಗಳು ಅದೇಕೊ ಜನರಿಂದ ಗುರುತಿಸಲ್ಪಡುವದಿಲ್ಲ. ಹಾಗೆ ಮಾಧ್ಯಮಗಳು ಸಹ ಅದನ್ನು ದೊಡ್ಡ ವಿಷಯವಲ್ಲ ಎನ್ನುವಂತೆ ವರ್ತಿಸುತ್ತವೆ. ಯಾರ ಗಮನಕ್ಕು ಬರುವದಿಲ್ಲ. ಹಾಗೆ ನನ್ನ ತಲೆ ಕೊರೆದ ಒಂದು ಸಣ್ಣ ವಿಷಯ ಬೆಂಗಳೂರಿನ ಕಾರ್ಪೋರೇಟರ ಆಗಿ ಶ್ರೀಮತಿ ಲಲಿತ ಎನ್ನುವವರ ವಿಷಯ. ಬೆಂಗಳೂರಿನ ಗಿರಿನಗರ ವಿಭಾಗದಿಂದ ಕಾರ್ಪೋರೇಟರ್ ಆಗಿ ಆರಿಸಲ್ಪಟ್ಟ ಆಕೆ ಸಮಾಜದಲ್ಲಿ ಒಂದು ಗೌರವಾನ್ವಿತ ಅನ್ನುವ ಸ್ಥಾನದಲ್ಲಿದ್ದರು. ಕಳೆದ ಏಪ್ರಿಲ್ ನಲ್ಲಿ ಒಂದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 12, 2014
ಕೆಲವೊಮ್ಮೆ ತೀರ ಕುತೂಹಲ ಅಥವ ಎಂತದೋ ವಿಷಯವಿದೆ ಅನ್ನುವ ವಿಷಯಗಳು ಅದೇಕೊ ಜನರಿಂದ ಗುರುತಿಸಲ್ಪಡುವದಿಲ್ಲ. ಹಾಗೆ ಮಾಧ್ಯಮಗಳು ಸಹ ಅದನ್ನು ದೊಡ್ಡ ವಿಷಯವಲ್ಲ ಎನ್ನುವಂತೆ ವರ್ತಿಸುತ್ತವೆ. ಯಾರ ಗಮನಕ್ಕು ಬರುವದಿಲ್ಲ. ಹಾಗೆ ನನ್ನ ತಲೆ ಕೊರೆದ ಒಂದು ಸಣ್ಣ ವಿಷಯ ಬೆಂಗಳೂರಿನ ಕಾರ್ಪೋರೇಟರ ಆಗಿ ಶ್ರೀಮತಿ ಲಲಿತ ಎನ್ನುವವರ ವಿಷಯ. ಬೆಂಗಳೂರಿನ ಗಿರಿನಗರ ವಿಭಾಗದಿಂದ ಕಾರ್ಪೋರೇಟರ್ ಆಗಿ ಆರಿಸಲ್ಪಟ್ಟ ಆಕೆ ಸಮಾಜದಲ್ಲಿ ಒಂದು ಗೌರವಾನ್ವಿತ ಅನ್ನುವ ಸ್ಥಾನದಲ್ಲಿದ್ದರು. ಕಳೆದ ಏಪ್ರಿಲ್ ನಲ್ಲಿ ಒಂದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 12, 2014
ಕೆಲವೊಮ್ಮೆ ತೀರ ಕುತೂಹಲ ಅಥವ ಎಂತದೋ ವಿಷಯವಿದೆ ಅನ್ನುವ ವಿಷಯಗಳು ಅದೇಕೊ ಜನರಿಂದ ಗುರುತಿಸಲ್ಪಡುವದಿಲ್ಲ. ಹಾಗೆ ಮಾಧ್ಯಮಗಳು ಸಹ ಅದನ್ನು ದೊಡ್ಡ ವಿಷಯವಲ್ಲ ಎನ್ನುವಂತೆ ವರ್ತಿಸುತ್ತವೆ. ಯಾರ ಗಮನಕ್ಕು ಬರುವದಿಲ್ಲ. ಹಾಗೆ ನನ್ನ ತಲೆ ಕೊರೆದ ಒಂದು ಸಣ್ಣ ವಿಷಯ ಬೆಂಗಳೂರಿನ ಕಾರ್ಪೋರೇಟರ ಆಗಿ ಶ್ರೀಮತಿ ಲಲಿತ ಎನ್ನುವವರ ವಿಷಯ. ಬೆಂಗಳೂರಿನ ಗಿರಿನಗರ ವಿಭಾಗದಿಂದ ಕಾರ್ಪೋರೇಟರ್ ಆಗಿ ಆರಿಸಲ್ಪಟ್ಟ ಆಕೆ ಸಮಾಜದಲ್ಲಿ ಒಂದು ಗೌರವಾನ್ವಿತ ಅನ್ನುವ ಸ್ಥಾನದಲ್ಲಿದ್ದರು. ಕಳೆದ ಏಪ್ರಿಲ್ ನಲ್ಲಿ ಒಂದು…