ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 30, 2014
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ ಹೊಂಚಿನಲಿ ಮನದಳವ ತಿಳುಹಲು ಮುಂಚೆಯೋಲೆಯ ಬರೆವೆ ನಳನಿಗೆ ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ: ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 30, 2014
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ ಹೊಂಚಿನಲಿ ಮನದಳವ ತಿಳುಹಲು ಮುಂಚೆಯೋಲೆಯ ಬರೆವೆ ನಳನಿಗೆ ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ: ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 30, 2014
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ ಹೊಂಚಿನಲಿ ಮನದಳವ ತಿಳುಹಲು ಮುಂಚೆಯೋಲೆಯ ಬರೆವೆ ನಳನಿಗೆ ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ: ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 30, 2014
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ ಹೊಂಚಿನಲಿ ಮನದಳವ ತಿಳುಹಲು ಮುಂಚೆಯೋಲೆಯ ಬರೆವೆ ನಳನಿಗೆ ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ: ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 30, 2014
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ ಹೊಂಚಿನಲಿ ಮನದಳವ ತಿಳುಹಲು ಮುಂಚೆಯೋಲೆಯ ಬರೆವೆ ನಳನಿಗೆ ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ: ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
December 29, 2014
ಎರಡು ದಿನಗಳ ನಂತರ ಮತ್ತೆ ಇನ್ಸ್ಪೆಕ್ಟರ್ ಫೋನ್ ಮಾಡಿದರು. ನನಗೆ ಫೋನ್ ರಿಸೀವ್ ಮಾಡಲು ಭಯವಾಗಿ ಅಪ್ಪನಿಗೆ ಫೋನ್ ಕೊಟ್ಟೆ. ಅಪ್ಪ ಹತ್ತು ನಿಮಿಷ ಮಾತಾಡಿ ಎಲ್ಲರನ್ನೂ ಒಮ್ಮೆ ನೋಡಿದರು. ರಿಪೋರ್ಟ್ ಬರುವ ಸುದ್ಧಿ ಗೊತ್ತಿದ್ದರಿಂದ ಜಾನಕಿ ಅಪ್ಪ ಅಮ್ಮ ಸಹ ನಮ್ಮ ಮನೆಯಲ್ಲಿ ಬಂದು ಕುಳಿತಿದ್ದರು. ಜಾನಕಿಯ ತಂದೆ ಅಪ್ಪನ ಬಳಿ ಹೋಗಿ ಏನಾಯ್ತು ಎಂದು ಕೇಳಿದ್ದಕ್ಕೆ.... ಅಪ್ಪ ತಲೆ ಅಲ್ಲಾಡಿಸಿ... ಅದು ಜಾನಕಿಯದ್ದೇ ದೇಹ ಎಂದು ದೃಢಪಡಿಸಿದ್ದಾರಂತೆ. ಬಂದು ದೇಹವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 27, 2014
  ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷವೂ 25 December 14 ರಜಾ ದಿನವಾದ ಕಾರಣ ಅಂದು ನಡೆಯುವದೆಂದು ನಿರ್ಧಾರ. ಸಮಯದಲ್ಲಿ ಕೆಲವು ಬದಲಾವಣೆಗಳಾಯಿತು. ಪ್ರತಿ ವರ್ಷವಾದರೆ ಬೆಳಗಿನ ಆರು ಮೂವತ್ತರ ಹೊತ್ತಿಗೆ ಹೊರಟು, ಸಿದಗಂಗಾ ಮಠ ದಾಟಿದ ನಂತರ ದೇವರಾಯನ ದುರ್ಗದ ರಸ್ತೆ ಸೇರುವ ಜಾಗದಲ್ಲಿನ ಮಂಟಪದಂತಹ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 27, 2014
  ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷವೂ 25 December 14 ರಜಾ ದಿನವಾದ ಕಾರಣ ಅಂದು ನಡೆಯುವದೆಂದು ನಿರ್ಧಾರ. ಸಮಯದಲ್ಲಿ ಕೆಲವು ಬದಲಾವಣೆಗಳಾಯಿತು. ಪ್ರತಿ ವರ್ಷವಾದರೆ ಬೆಳಗಿನ ಆರು ಮೂವತ್ತರ ಹೊತ್ತಿಗೆ ಹೊರಟು, ಸಿದಗಂಗಾ ಮಠ ದಾಟಿದ ನಂತರ ದೇವರಾಯನ ದುರ್ಗದ ರಸ್ತೆ ಸೇರುವ ಜಾಗದಲ್ಲಿನ ಮಂಟಪದಂತಹ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 27, 2014
  ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷವೂ 25 December 14 ರಜಾ ದಿನವಾದ ಕಾರಣ ಅಂದು ನಡೆಯುವದೆಂದು ನಿರ್ಧಾರ. ಸಮಯದಲ್ಲಿ ಕೆಲವು ಬದಲಾವಣೆಗಳಾಯಿತು. ಪ್ರತಿ ವರ್ಷವಾದರೆ ಬೆಳಗಿನ ಆರು ಮೂವತ್ತರ ಹೊತ್ತಿಗೆ ಹೊರಟು, ಸಿದಗಂಗಾ ಮಠ ದಾಟಿದ ನಂತರ ದೇವರಾಯನ ದುರ್ಗದ ರಸ್ತೆ ಸೇರುವ ಜಾಗದಲ್ಲಿನ ಮಂಟಪದಂತಹ…
ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
December 26, 2014
                   ಉದ್ಯಾನ       ಮುಂಜಾವಿನ ಸಮಯದ ತಂಗಾಳಿಗೆ       ಹೊಸ ಜೀವ ಕೊಡುವ ತಾಜಾತನಕೆ        ಬಂದು ಕುಳಿತಿಹರು ಉದ್ಯಾನವನದಲಿ       ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು       ಸುಸಜ್ಜಿತ ನಡೆವ ಪಥ, ಪಕ್ಕದಲ್ಲೇ       ಸಾಲಾಗಿ ನೆಟ್ಟಿರುವ ಕಲ್ಲಿನಾಸನಗಳು          ಆಸೀನರಾಗಿ ಹರಟುತ್ತ ಕುಳಿತ ವೃದ್ಧರ        ಗುಂಪು, ಅವರದು ಅದೇ ರಾಜಕೀಯ,       ಪತ್ರಿಕಾ ಸುದ್ದಿಗಳು ಚರ್ಚೆಯ ವಿಷಯ       ಅಲ್ಲಿಯೇ ಪಕ್ಕದಲಿ ಕುಳಿತ ಜೋಡಿಗಳ       ಪಿಸುಮಾತಿನೊಡನೆ ಕಿಸಕ್ಕನೆಯ ನಗೆ…