ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ   ‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಡಿಜಿಟಲ್ ಆಡಳಿತಕ್ಕೆಜೈ ಒಂದಿಷ್ಟು ತಿಂಗಳ ಹಿಂದೆ , ಆಗ ಮೋದಿ ಬಂದಿರಲಿಲ್ಲ ಬಿಡಿ , ಆಧಾರ್ ಕಾರ್ಡನ್ನು ಅವರು ಟೀಕಿಸುತ್ತಿದ್ದ ಕಾಲ, ಅಧಾರ ಕಾಂಗ್ರೆಸಿಗೆ ಅಧಾರವಾಗಬಹುದೆಂದು ಭ್ರಮಿಸಿದ ದಿನಕ್ಕೆ ಸ್ವಲ್ಪ ಮುಂಚೆ ಗ್ಯಾಸ್ ಡೀಲರ್ ಬಳಿ ಹೋಗಿದ್ದೆ. ಅಧಾರ ಕಾರ್ಡ್ ರಿಜಿಸ್ಟ್ರೇಷನ್ ಕಡ್ಡಾಯ ಇಲ್ಲದಿದ್ದರೆ ಗ್ಯಾಸ್ ಇಲ್ಲ ಅಂದರು ಅವರು, ಗ್ಯಾಸ್ ಇಲ್ಲದಿದ್ಧರೆ ಮನೆಯಲ್ಲಿ ಊಟವಿಲ್ಲ ಅಂತಾರಲ್ಲ, ಹಾಗಾಗಿ ಒಂದು ದಿನ ರಜಾ ಹಾಕಿ ಹೋಗಿದ್ದೆ. ಅವರು ಕೊಟ್ಟ ಫಾರ್ಮ್ ಮೇಲೆ ಆಧಾರ್ ಕಾರ್ಡ್ ಇಟ್ಟು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಡಿಜಿಟಲ್ ಆಡಳಿತಕ್ಕೆಜೈ ಒಂದಿಷ್ಟು ತಿಂಗಳ ಹಿಂದೆ , ಆಗ ಮೋದಿ ಬಂದಿರಲಿಲ್ಲ ಬಿಡಿ , ಆಧಾರ್ ಕಾರ್ಡನ್ನು ಅವರು ಟೀಕಿಸುತ್ತಿದ್ದ ಕಾಲ, ಅಧಾರ ಕಾಂಗ್ರೆಸಿಗೆ ಅಧಾರವಾಗಬಹುದೆಂದು ಭ್ರಮಿಸಿದ ದಿನಕ್ಕೆ ಸ್ವಲ್ಪ ಮುಂಚೆ ಗ್ಯಾಸ್ ಡೀಲರ್ ಬಳಿ ಹೋಗಿದ್ದೆ. ಅಧಾರ ಕಾರ್ಡ್ ರಿಜಿಸ್ಟ್ರೇಷನ್ ಕಡ್ಡಾಯ ಇಲ್ಲದಿದ್ದರೆ ಗ್ಯಾಸ್ ಇಲ್ಲ ಅಂದರು ಅವರು, ಗ್ಯಾಸ್ ಇಲ್ಲದಿದ್ಧರೆ ಮನೆಯಲ್ಲಿ ಊಟವಿಲ್ಲ ಅಂತಾರಲ್ಲ, ಹಾಗಾಗಿ ಒಂದು ದಿನ ರಜಾ ಹಾಕಿ ಹೋಗಿದ್ದೆ. ಅವರು ಕೊಟ್ಟ ಫಾರ್ಮ್ ಮೇಲೆ ಆಧಾರ್ ಕಾರ್ಡ್ ಇಟ್ಟು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 19, 2014
ಡಿಜಿಟಲ್ ಆಡಳಿತಕ್ಕೆಜೈ ಒಂದಿಷ್ಟು ತಿಂಗಳ ಹಿಂದೆ , ಆಗ ಮೋದಿ ಬಂದಿರಲಿಲ್ಲ ಬಿಡಿ , ಆಧಾರ್ ಕಾರ್ಡನ್ನು ಅವರು ಟೀಕಿಸುತ್ತಿದ್ದ ಕಾಲ, ಅಧಾರ ಕಾಂಗ್ರೆಸಿಗೆ ಅಧಾರವಾಗಬಹುದೆಂದು ಭ್ರಮಿಸಿದ ದಿನಕ್ಕೆ ಸ್ವಲ್ಪ ಮುಂಚೆ ಗ್ಯಾಸ್ ಡೀಲರ್ ಬಳಿ ಹೋಗಿದ್ದೆ. ಅಧಾರ ಕಾರ್ಡ್ ರಿಜಿಸ್ಟ್ರೇಷನ್ ಕಡ್ಡಾಯ ಇಲ್ಲದಿದ್ದರೆ ಗ್ಯಾಸ್ ಇಲ್ಲ ಅಂದರು ಅವರು, ಗ್ಯಾಸ್ ಇಲ್ಲದಿದ್ಧರೆ ಮನೆಯಲ್ಲಿ ಊಟವಿಲ್ಲ ಅಂತಾರಲ್ಲ, ಹಾಗಾಗಿ ಒಂದು ದಿನ ರಜಾ ಹಾಕಿ ಹೋಗಿದ್ದೆ. ಅವರು ಕೊಟ್ಟ ಫಾರ್ಮ್ ಮೇಲೆ ಆಧಾರ್ ಕಾರ್ಡ್ ಇಟ್ಟು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 18, 2014
ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು ಇಲ್ಲಿಯವರೆಗೂ . ... ಬ್ರಹ್ಮಾಂಡರು ನಗುತ್ತ ಅಂದರು , ‘ಇದೇನಯ್ಯ ಜಗತ್ತಿಗೆ ಗೊತ್ತಿದೆ, ನಿನಗೆ ಗೊತ್ತಿಲ್ಲವೆ? , ನನ್ನ ಮೇಲೆ ರೇಪ್ ಕೇಸ್ ಬಂದುಬಿಟ್ಟಿದೆ ಕಣಯ್ಯ, ಅದಕ್ಕೆ ತಲೆ ತಪ್ಪಿಸಿ ಓಡಾಡುತ್ತ ಇದ್ದೀನಿ,  ಈ ಪೋಲಿಸರು ಯಾವಾಗ ಬರುತ್ತಾರೋ ಗೊತ್ತಾಗಲ್ಲ ನೋಡು, ಅದಕ್ಕೆ ನನ್ನ ಎಚ್ಚರದಲ್ಲಿ ನಾನು ಇದ್ದೇನೆ’ ಶ್ರೀನಾಥನ ಮುಖ ಗಂಭೀರವಾಯಿತು, ಛೇ ! ಇವನೂ ಇದೇ ಗುಂಪಿಗೆ ಸೇರಿದವನ , ಸನ್ಯಾಸಿಯಾಗಿ ಹೆಣ್ಣು ಅಂದರೆ ಮರ್ಯಾದೆ ಬೇಡವಾ ?…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 18, 2014
ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು ಇಲ್ಲಿಯವರೆಗೂ . ... ಬ್ರಹ್ಮಾಂಡರು ನಗುತ್ತ ಅಂದರು , ‘ಇದೇನಯ್ಯ ಜಗತ್ತಿಗೆ ಗೊತ್ತಿದೆ, ನಿನಗೆ ಗೊತ್ತಿಲ್ಲವೆ? , ನನ್ನ ಮೇಲೆ ರೇಪ್ ಕೇಸ್ ಬಂದುಬಿಟ್ಟಿದೆ ಕಣಯ್ಯ, ಅದಕ್ಕೆ ತಲೆ ತಪ್ಪಿಸಿ ಓಡಾಡುತ್ತ ಇದ್ದೀನಿ,  ಈ ಪೋಲಿಸರು ಯಾವಾಗ ಬರುತ್ತಾರೋ ಗೊತ್ತಾಗಲ್ಲ ನೋಡು, ಅದಕ್ಕೆ ನನ್ನ ಎಚ್ಚರದಲ್ಲಿ ನಾನು ಇದ್ದೇನೆ’ ಶ್ರೀನಾಥನ ಮುಖ ಗಂಭೀರವಾಯಿತು, ಛೇ ! ಇವನೂ ಇದೇ ಗುಂಪಿಗೆ ಸೇರಿದವನ , ಸನ್ಯಾಸಿಯಾಗಿ ಹೆಣ್ಣು ಅಂದರೆ ಮರ್ಯಾದೆ ಬೇಡವಾ ?…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 18, 2014
ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು ಇಲ್ಲಿಯವರೆಗೂ . ... ಬ್ರಹ್ಮಾಂಡರು ನಗುತ್ತ ಅಂದರು , ‘ಇದೇನಯ್ಯ ಜಗತ್ತಿಗೆ ಗೊತ್ತಿದೆ, ನಿನಗೆ ಗೊತ್ತಿಲ್ಲವೆ? , ನನ್ನ ಮೇಲೆ ರೇಪ್ ಕೇಸ್ ಬಂದುಬಿಟ್ಟಿದೆ ಕಣಯ್ಯ, ಅದಕ್ಕೆ ತಲೆ ತಪ್ಪಿಸಿ ಓಡಾಡುತ್ತ ಇದ್ದೀನಿ,  ಈ ಪೋಲಿಸರು ಯಾವಾಗ ಬರುತ್ತಾರೋ ಗೊತ್ತಾಗಲ್ಲ ನೋಡು, ಅದಕ್ಕೆ ನನ್ನ ಎಚ್ಚರದಲ್ಲಿ ನಾನು ಇದ್ದೇನೆ’ ಶ್ರೀನಾಥನ ಮುಖ ಗಂಭೀರವಾಯಿತು, ಛೇ ! ಇವನೂ ಇದೇ ಗುಂಪಿಗೆ ಸೇರಿದವನ , ಸನ್ಯಾಸಿಯಾಗಿ ಹೆಣ್ಣು ಅಂದರೆ ಮರ್ಯಾದೆ ಬೇಡವಾ ?…
ವಿಧ: ಬ್ಲಾಗ್ ಬರಹ
December 17, 2014
ತನ್ನ ಅನುಪಮ ದ್ರಾವಿಡ ಭಾಷಾಶೈಲಿಯಿಂದ ನಾಡಿನವರಿಗೆ ಅತಿ ಪ್ರಿಯವಾಗಿ ಹತ್ತಿರವಾಗುವ ಕನ್ನಡ ಭಾಷೆಯ ಹುಟ್ಟು  ಚರಿತ್ರಾಕಾರರ ಬುದ್ಧಿಗೆ ನಿಲುಕದ ಕಗ್ಗಂಟು.  ಎಂದು ನಮ್ಮ ನೆಚ್ಚಿನ ಕನ್ನಡ ಹುಟ್ಟಿತು? ಎಂಬ ಪ್ರಶ್ನೆ ನಮ್ಮನ್ನು ಒಮ್ಮೆಯಾದರೂ ಕಾಡದೇ ಇಲ್ಲ. ಭಾಷೆಯೆಂಬ ನದಿಯ ಗತಿ ಬದಲಾವಣೆ ನಿರಂತರವಾದುದು. ಕೇವಲ ಕಯ್ಯಿಬಾಯಿ ಸಂಜ್ಞೆಯಿಂದ ಶುರುವಾದ ಸಂವಹನವು ಮೌಖಿಕವಾಗಿ ವಿವಿಧ ಪ್ರದೇಶಗಳಲ್ಲಿ ತನ್ನದೆ ಆದ ಸ್ವರೂಪವನ್ನು ಗಳಿಸಿಕೊಂಡದ್ದು ಅದ್ಭುತವೇ ಸರಿ. ಭಾಷೆಯೆಂಬುದು ನಾಗರೀಕತೆಗಿಂತಲೂ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 17, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ?   ಮೊದಲಬಾಗ :   http://sampada.net/blog/%E0%B2%AC%E0%B3%8D%E0%B2%B0%E0%B2%B9%E0%B3%8D%E0...   [ ಸೆಕ್ಯೂರಿಟಿ ಜೋರಾಗಿ ನಕ್ಕು, ತಕ್ಷಣ ಅಲರ್ಟ್ ಆಗಿ ಎದ್ದುನಿಂತ ’ಸಾರ್ , ಅದು ಭೂಕಂಪವಲ್ಲ, ಸ್ವಾಮೀಜಿಗಳು ದಯಮಾಡಿಸುತ್ತಿದ್ದಾರೆ, ನೀವು ಕೈಮುಗಿದು ಎದ್ದುನಿಲ್ಲಿ’ ಎಂದ . ಶ್ರೀನಾಥನಿಗೆ ತಾನು ಟೀವಿಯಲ್ಲಿ ನೋಡಿದ ’ಜೂರಾಸಿಕ್ ಪಾರ್ಕ್ ಸಿನಿಮಾ ನೆನಪಾಯಿತು, ಅದರಲ್ಲೂ ಸಹ ದೊಡ್ಡ ಡೈನಾಸರಸ್ ಬರುವ ಮೊದಲು ನೆಲ ಹೀಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 17, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ?   ಮೊದಲಬಾಗ :   http://sampada.net/blog/%E0%B2%AC%E0%B3%8D%E0%B2%B0%E0%B2%B9%E0%B3%8D%E0...   [ ಸೆಕ್ಯೂರಿಟಿ ಜೋರಾಗಿ ನಕ್ಕು, ತಕ್ಷಣ ಅಲರ್ಟ್ ಆಗಿ ಎದ್ದುನಿಂತ ’ಸಾರ್ , ಅದು ಭೂಕಂಪವಲ್ಲ, ಸ್ವಾಮೀಜಿಗಳು ದಯಮಾಡಿಸುತ್ತಿದ್ದಾರೆ, ನೀವು ಕೈಮುಗಿದು ಎದ್ದುನಿಲ್ಲಿ’ ಎಂದ . ಶ್ರೀನಾಥನಿಗೆ ತಾನು ಟೀವಿಯಲ್ಲಿ ನೋಡಿದ ’ಜೂರಾಸಿಕ್ ಪಾರ್ಕ್ ಸಿನಿಮಾ ನೆನಪಾಯಿತು, ಅದರಲ್ಲೂ ಸಹ ದೊಡ್ಡ ಡೈನಾಸರಸ್ ಬರುವ ಮೊದಲು ನೆಲ ಹೀಗೆ…