ಎಲ್ಲ ಪುಟಗಳು

ಲೇಖಕರು: kamala belagur
ವಿಧ: ಬ್ಲಾಗ್ ಬರಹ
December 24, 2014
                     ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು ಕುಗ್ಗುತ್ತದೆ.                    'ನಾನು ಅಂಗ ವಿಕಲ ನಾಗಿ ಬದುಕುವುದಕ್ಕಿಂತ ಸಾವನ್ನು ಬಯಸುತ್ತೇನೆ '. ಇಂತಹ ಪ್ರತಿಕ್ರಿಯೆ ವಿಚಿತ್ರವೆನ್ನಿಸಿದರೂ ಸತ್ಯ. ಪ್ರತಿನಿತ್ಯ ಇಂಚಿಂಚು ನೋವನ್ನುಂಡು ಸೋಲೆದುರಿಸುತ್ತಾ ಪರಾವಲಂಬಿಗಳಾಗಿ ಅಸಹನೀಯ ಬದುಕನ್ನು …
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
December 24, 2014
ಪೋಲಿಸ್ ಸ್ಟೇಶನ್ ಗೆ ಹೋಗಿ ಬಂದು ಒಂದು ವಾರ ಆಗಿತ್ತು. ಜಾನಕಿ ಕಾಣೆಯಾದಾಗಿನಿಂದ ಆಫೀಸಿಗೆ ಹೋಗಿರಲಿಲ್ಲ. ಇನ್ನೂ ಮನೆಯಲ್ಲೇ ಇದ್ದರೆ ಜಾನಕಿಯ ನೆನಪುಗಳು ಕಾಡುತ್ತಲೇ ಇರುತ್ತದೆ. ಆಫೀಸಿಗೆ ಹೋದರೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂದು ನಿರ್ಧರಿಸಿ ಆಫೀಸಿಗೆ ಬಂದಿದ್ದೆ. ಬಂದು ಒಂದು ಗಂಟೆ ಆಗಿತ್ತು ಅಷ್ಟೇ, ಅಷ್ಟರಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಕರೆ ಮಾಡಿದರು. ಅವರು ಹೇಳಿದ ವಿಷಯ ಕೇಳಿ ಕಣ್ಣು ಕತ್ತಲಾಯಿತು. ಮತ್ತೆ ಕಣ್ಣು ಬಿಟ್ಟಾಗ ಅಲ್ಲೇ ಸೋಫಾದ ಮೇಲೆ ಮಲಗಿದ್ದೆ. ಸುತ್ತಲೂ ಟೀಮ್ ಸದಸ್ಯರು…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 23, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.   ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 23, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.   ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 23, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.   ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 23, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.   ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 23, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.   ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
December 23, 2014
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.   ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
December 23, 2014
ಹಾಯ್ ಬೆಂಗಳೂರು ಕನ್ನಡ ವಾರ ಪತ್ರಿಕೆಯ ಸಾವಿರ ಗಡಿ ಮುಟ್ಟಿದ ಸಂಚಿಕೆ ನನ್ನ ಮುಂದಿದೆ. ಪತ್ರಿಕೆಯ ಈ ಧೀರ್ಘ ಪಯಣ ಅದು ಸಾಗಿ ಬಂದ ದಾರಿಯ ದಾಖಲೆಯ ಒಂದು ಮೈಲಿಗಲ್ಲು. ಪತ್ರಿಕೆ ಯಾವುದೇ ಇರಲಿ ಆ ಪತ್ರಿಕೆಯ ಸಂಪಾದಕ, ಪತ್ರಿಕಾ ಬಳಗ ಮತ್ತು ಅದರ ಓದುಗರ ಪಾಲಿಗೆ ಅದೊಂದು ಅಭೂತಪೂರ್ವ ಕ್ಷಣ. ಎಲ್ಲ ಅಡೆತಡೆ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ಪತ್ರಿಕೆಯೊಂದನ್ನು ಹುಟ್ಟು ಹಾಕಿ ಯಶಸ್ಸಿನೆಡೆಗೆ ಅದನ್ನು ತೆಗೆದುಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಓದುಗರನ ಮನ ತಲುಪಬೇಕು ಅವರು…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
December 22, 2014
ಆ ದಿನದ ನಂತರ ನಮ್ಮಿಬ್ಬರ ನಡುವಿನ ಅಂತರ ಕಮ್ಮಿ ಆಗಿತ್ತು. ದಿನಗಳು ಕಳೆದಂತೆ ನಮ್ಮ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ.... ಮೊದಮೊದಲು ನನ್ನ ಕೆಲಸದ ಬಗ್ಗೆ ಅವಳಿಗೆ ಸ್ವಲ್ಪ ಅಸಮಾಧಾನ ಇದ್ದರೂ ನಂತರ ಹೊಂದಿಕೊಂಡಿದ್ದಳು. ಇಬ್ಬರ ಪ್ರೀತಿ ಪಕ್ವವಾದಂತೆ, ಆದಷ್ಟು ಬೇಗ ಮದುವೆ ಮಾಡಿಕೊಳ್ಳುವ ಬಗ್ಗೆ ಯೋಚನೆ ನಡೆಸಿದೆವು. ಇಬ್ಬರೂ ನಮ್ಮ ನಮ್ಮ ಮನೆಯಲ್ಲಿ ನಮ್ಮ ಇಷ್ಟವನ್ನು ತಿಳಿಸಿದೆವು... ಅವರೂ ನಮ್ಮ ಪ್ರೀತಿಗೆ ಯಾವುದೇ ಪ್ರತಿರೋಧ ತೋರದೆ ಒಪ್ಪಿಕೊಂಡು ಆದಷ್ಟು…