ಎಲ್ಲ ಪುಟಗಳು

ಲೇಖಕರು: rakshith gundumane
ವಿಧ: ಬ್ಲಾಗ್ ಬರಹ
January 04, 2015
ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್‌ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು.. ರಾತ್ರಿ ಎಲ್ಲ ಕೆಲಸ ಮಾಡಿ ಕಣ್ಣುಗಳು ದಣಿದಿದ್ದವು.. ಕಣ್ಣು ಮುಚ್ಚಿ ನಿದ್ದೆಗೆ ಜಾರಬೇಕು ಅನ್ನಬೇಕಾದರೆ ಪೇಪರ್ ಬೇಕಾ ಪೇಪರ್ ಅಂತ ಪುಟ್ಟ ಹುಡುಗನೊಬ್ಬ ಹಿಂದಿನ ಬಾಗಿಲಿನಿಂದ ಹತ್ತಿ ಜನರೆಲ್ಲರ ಹತ್ತಿರ ಕೇಳುತ್ತಾ ಬರುವುದು ಕಂಡಿತ್ತು. ಬ್ಯಾಗ್ ಪಕ್ಕದ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 03, 2015
ಪೀಕೆ - ಸಿನಿಮಾ ಟಾಕೀಸಿನಲ್ಲಿ ಸಿನಿಮಾ ನೋಡೋದೆ ಅಪರೂಪ ವರ್ಷದಲ್ಲಿ ಒಮ್ಮೆ ಅಥವ ಎರಡು ಇರಬಹುದೇನೊ. ಅದರಲ್ಲೂ ಹಿಂದಿ ಸಿನಿಮಾ ಟಾಕೀಸಿನಲ್ಲಿ ನೋಡಿ ಮುವತ್ತು ವರ್ಷವೇ ಕಳೆದಿದೆಯೇನೊ ಮರೆತು ಹೋಗಿದೆ. ಈಗಲೂ ನೆನಪಿದೆ, ಕನ್ನಡ ಸಿನಿಮಾ ಬಿಟ್ಟು ಪರಬಾಷೆಯ ಸಿನಿಮಾವನ್ನು ನಾನು ಹಣ ಕೊಟ್ಟು ನೋಡೋಲ್ಲ, ಯಾರಾದರು ಕರೆದುಕೊಂಡು ಹೋದರೆ ಮಾತ್ರ ನೋಡುವೆ ಎನ್ನುವ ನಿಯಮ ಬಹಳ ವರ್ಷ ಪಾಲಿಸಿದ್ದೆ. :-) ಈಗ ಮಗಳ ಬಲವಂತಕ್ಕೆ ಹಿಂದಿ ಸಿನಿಮಾ ನೋಡುವ ಅವಶ್ಯಕತೆ ಬಂದಿತು. ನಿಮ್ಮ ಊಹೆ ಸರಿ ’ಪೀಕೆ’ ಎನ್ನುವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 03, 2015
ಪೀಕೆ - ಸಿನಿಮಾ ಟಾಕೀಸಿನಲ್ಲಿ ಸಿನಿಮಾ ನೋಡೋದೆ ಅಪರೂಪ ವರ್ಷದಲ್ಲಿ ಒಮ್ಮೆ ಅಥವ ಎರಡು ಇರಬಹುದೇನೊ. ಅದರಲ್ಲೂ ಹಿಂದಿ ಸಿನಿಮಾ ಟಾಕೀಸಿನಲ್ಲಿ ನೋಡಿ ಮುವತ್ತು ವರ್ಷವೇ ಕಳೆದಿದೆಯೇನೊ ಮರೆತು ಹೋಗಿದೆ. ಈಗಲೂ ನೆನಪಿದೆ, ಕನ್ನಡ ಸಿನಿಮಾ ಬಿಟ್ಟು ಪರಬಾಷೆಯ ಸಿನಿಮಾವನ್ನು ನಾನು ಹಣ ಕೊಟ್ಟು ನೋಡೋಲ್ಲ, ಯಾರಾದರು ಕರೆದುಕೊಂಡು ಹೋದರೆ ಮಾತ್ರ ನೋಡುವೆ ಎನ್ನುವ ನಿಯಮ ಬಹಳ ವರ್ಷ ಪಾಲಿಸಿದ್ದೆ. :-) ಈಗ ಮಗಳ ಬಲವಂತಕ್ಕೆ ಹಿಂದಿ ಸಿನಿಮಾ ನೋಡುವ ಅವಶ್ಯಕತೆ ಬಂದಿತು. ನಿಮ್ಮ ಊಹೆ ಸರಿ ’ಪೀಕೆ’ ಎನ್ನುವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 03, 2015
ಪೀಕೆ - ಸಿನಿಮಾ ಟಾಕೀಸಿನಲ್ಲಿ ಸಿನಿಮಾ ನೋಡೋದೆ ಅಪರೂಪ ವರ್ಷದಲ್ಲಿ ಒಮ್ಮೆ ಅಥವ ಎರಡು ಇರಬಹುದೇನೊ. ಅದರಲ್ಲೂ ಹಿಂದಿ ಸಿನಿಮಾ ಟಾಕೀಸಿನಲ್ಲಿ ನೋಡಿ ಮುವತ್ತು ವರ್ಷವೇ ಕಳೆದಿದೆಯೇನೊ ಮರೆತು ಹೋಗಿದೆ. ಈಗಲೂ ನೆನಪಿದೆ, ಕನ್ನಡ ಸಿನಿಮಾ ಬಿಟ್ಟು ಪರಬಾಷೆಯ ಸಿನಿಮಾವನ್ನು ನಾನು ಹಣ ಕೊಟ್ಟು ನೋಡೋಲ್ಲ, ಯಾರಾದರು ಕರೆದುಕೊಂಡು ಹೋದರೆ ಮಾತ್ರ ನೋಡುವೆ ಎನ್ನುವ ನಿಯಮ ಬಹಳ ವರ್ಷ ಪಾಲಿಸಿದ್ದೆ. :-) ಈಗ ಮಗಳ ಬಲವಂತಕ್ಕೆ ಹಿಂದಿ ಸಿನಿಮಾ ನೋಡುವ ಅವಶ್ಯಕತೆ ಬಂದಿತು. ನಿಮ್ಮ ಊಹೆ ಸರಿ ’ಪೀಕೆ’ ಎನ್ನುವ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
January 03, 2015
ಕೆಸರಲ್ಲಿ ಅರಳಿನಿಂತ ಸುಮಕು ಒಂದು ಬದುಕಿದೆ. ಹೇಗೆ ಇರಲಿ ಅದರ ಬಾಳು ಅದಕೂ ಒಂದು ಹೆಸರಿದೆ.   ಅದರದಾದ ಬಣ್ಣವದಕೆ ಅದರದಾದ ಗಂಧವು. ಅದರದಾದ ರೂಪವದಕೆ ಅದರದಾದ ಚಂದವು.   ನಮ್ಮ ಬದುಕು ನಮಗೆ ಅದರ ಬದುಕು ಅದಕೆ ನಮ್ಮಂತೆ ನಾವಿರುವುದೊಳಿತು ನಮ್ಮ ಅದರ ಹಿತಕೆ.   ಅದರ ಬದುಕ ಅದಕೆ ಬಿಟ್ಟು ತೆಪ್ಪಗಿರುವುದು ಒಳಿತು ಒಳಿತಾಗುವುದು ಇರ್ವರಿಗೂ ಹೊಂದಿ ಬಾಳಿದರೆ ಕಲೆತು.   --ಮಂಜು ಹಿಚ್ಕಡ್
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
January 03, 2015
ಕೆಸರಲ್ಲಿ ಅರಳಿನಿಂತ ಸುಮಕು ಒಂದು ಬದುಕಿದೆ. ಹೇಗೆ ಇರಲಿ ಅದರ ಬಾಳು ಅದಕೂ ಒಂದು ಹೆಸರಿದೆ.   ಅದರದಾದ ಬಣ್ಣವದಕೆ ಅದರದಾದ ಗಂಧವು. ಅದರದಾದ ರೂಪವದಕೆ ಅದರದಾದ ಚಂದವು.   ನಮ್ಮ ಬದುಕು ನಮಗೆ ಅದರ ಬದುಕು ಅದಕೆ ನಮ್ಮಂತೆ ನಾವಿರುವುದೊಳಿತು ನಮ್ಮ ಅದರ ಹಿತಕೆ.   ಅದರ ಬದುಕ ಅದಕೆ ಬಿಟ್ಟು ತೆಪ್ಪಗಿರುವುದು ಒಳಿತು ಒಳಿತಾಗುವುದು ಇರ್ವರಿಗೂ ಹೊಂದಿ ಬಾಳಿದರೆ ಕಲೆತು.   --ಮಂಜು ಹಿಚ್ಕಡ್
ಲೇಖಕರು: rakshith gundumane
ವಿಧ: ಬ್ಲಾಗ್ ಬರಹ
January 02, 2015
೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ ತಿಳಿಸಿ ಕಳೆದ ವರ್ಷದ ಕಹಿ ನೆನಪಿಗೆ ಜಾರಿದ್ದೆ. ಆಕಾಂಕ್ಷೆ ಆಸೆಗಳೆಲ್ಲವೂ 'ಅವಳೇ' ಅಂತ ದಿನ ರಾತ್ರಿ ಹತ್ತು ಹಲವು ರೀತಿಯಲ್ಲಿ ಅರ್ಥ ಮಾಡಿಸಿದ್ದ ನನ್ನ ಪ್ರಯತ್ನ ವ್ಯರ್ಥವಾಗಿತ್ತು. ತುಂಬಾ ಇಷ್ಟ ಪಟ್ಟು, ಮನೆಯಲ್ಲಿ ಪೆಪ್ಪರ್ಮೆಂಟು ತಿನ್ನಲು ಕೊಟ್ಟ ಹಣ…
ಲೇಖಕರು: rakshith gundumane
ವಿಧ: ಬ್ಲಾಗ್ ಬರಹ
January 02, 2015
೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ ತಿಳಿಸಿ ಕಳೆದ ವರ್ಷದ ಕಹಿ ನೆನಪಿಗೆ ಜಾರಿದ್ದೆ. ಆಕಾಂಕ್ಷೆ ಆಸೆಗಳೆಲ್ಲವೂ 'ಅವಳೇ' ಅಂತ ದಿನ ರಾತ್ರಿ ಹತ್ತು ಹಲವು ರೀತಿಯಲ್ಲಿ ಅರ್ಥ ಮಾಡಿಸಿದ್ದ ನನ್ನ ಪ್ರಯತ್ನ ವ್ಯರ್ಥವಾಗಿತ್ತು. ತುಂಬಾ ಇಷ್ಟ ಪಟ್ಟು, ಮನೆಯಲ್ಲಿ ಪೆಪ್ಪರ್ಮೆಂಟು ತಿನ್ನಲು ಕೊಟ್ಟ ಹಣ…
ಲೇಖಕರು: rakshith gundumane
ವಿಧ: ಬ್ಲಾಗ್ ಬರಹ
January 02, 2015
೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ ತಿಳಿಸಿ ಕಳೆದ ವರ್ಷದ ಕಹಿ ನೆನಪಿಗೆ ಜಾರಿದ್ದೆ. ಆಕಾಂಕ್ಷೆ ಆಸೆಗಳೆಲ್ಲವೂ 'ಅವಳೇ' ಅಂತ ದಿನ ರಾತ್ರಿ ಹತ್ತು ಹಲವು ರೀತಿಯಲ್ಲಿ ಅರ್ಥ ಮಾಡಿಸಿದ್ದ ನನ್ನ ಪ್ರಯತ್ನ ವ್ಯರ್ಥವಾಗಿತ್ತು. ತುಂಬಾ ಇಷ್ಟ ಪಟ್ಟು, ಮನೆಯಲ್ಲಿ ಪೆಪ್ಪರ್ಮೆಂಟು ತಿನ್ನಲು ಕೊಟ್ಟ ಹಣ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
January 02, 2015
  ಮಹಾಕಾವ್ಯ ಮಹಾಭಾರತದ ತುಂಬೆಲ್ಲ ಅದ್ಭುತ ವಿಶಾಲ ಗುಣ ಸ್ವಭಾವಗಳ ಎಷ್ಟೊಂದು ವೈವಿಧ್ಯಪೂರ್ಣ ಪಾತ್ರಗಳು ? ಪಾಂಡವರು ಕೌರವರು ಭೀಷ್ಮ ಕೃಷ್ಣ ವಿಧುರ ಶಕುನಿ ಕೃಪ ದ್ರೋಣ ಅಶ್ವತ್ಥಾಮ ಎಲ್ಲರಿಗೂ ಮಿಗಿಲಾದ ದಾನಶೂರ ಕರ್ಣ !   ಕರ್ಣನೆಂದರೆ ಸುಮ್ಮನೆ ಅಲ್ಲ ! ಸೂರ್ಯನಂತಹ ತಂದೆ ಕುಂತಿಯಂತಹ ತಾಯಿ ಆದರೇನು ಅದನ್ನು ಸಮಾಜ ಪರಿಗಣಿಸುವುದೆ ? ಯಾರೆಡೆಗೆ ಬೆಟ್ಟು ತೋರುವುದು ? ಅವರವರಿಗೆ ಅವರವರವೆ ಮಿತಿಯ ಕಟ್ಟು ಪಾಡುಗಳು   ಹುಡುಗಾಟದ ವಯದ ಬಾಲೆ ಕುಂತಿ ಅನಾಯಾಸವಾಗಿ ದೊರೆತ ವರಗಳ ಕುರಿತು ಒಂದು ಬಗೆಯ…