ವಿಧ: ಬ್ಲಾಗ್ ಬರಹ
January 20, 2015
" ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು ".
ಹದಿನೈದು ವರ್ಷಗಳ ಹಿಂದೆ
ಅಟಲ್ಜೀ ಅಂತಹದೊಂದು
ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್
ಕಲಾಮ್
ಸೇರಿದಂತೆ ಅತ್ಯುನ್ನತ
ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ
ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ
ನಡೆಸಿಯೇ ಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ
ಮಾಡಿಸಿತು. ಆ
ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ,
ಯಾರಿಗೆಷ್ಟು ನೆನಪಿದೆ! ?
ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ
ದಕ್ಕಿದಾಗ
ಅಟಲ್ ಜೀ ಮಾಡಿದ…
ವಿಧ: ಬ್ಲಾಗ್ ಬರಹ
January 19, 2015
ಸ್ಟೇಷನ್ ನಿಂದ ಮನೆಗೆ ಬಂದಾಗ ಅಪ್ಪ ಅಮ್ಮ, ಜಾನಕಿಯ ತಂದೆ ತಾಯಿ ಎಲ್ಲರೂ ಹಾಲಿನಲ್ಲಿ ಕೂತು ಮಾತಾಡುತ್ತಿದ್ದರು. ನನ್ನನ್ನು ಕಂಡ ಕೂಡಲೇ ಅಮ್ಮ ಅಪ್ಪ ಇಬ್ಬರೂ ಒಟ್ಟಿಗೆ ಅರ್ಜುನ್... ಏನೋ ಇದು ಹೀಗೆ ಆಗಿದ್ದೀಯ? ಜಾನಕಿಯ ಅಗಲಿಕೆ ನಮಗೂ ನೋವು ತಂದಿದೆ. ಆದರೆ ನೀನು ಹೀಗೆ ವಾರಗಟ್ಟಲೆ ಮನೆ ಮುಟ್ಟದೆ, ಊಟ ತಿಂಡಿ ಇಲ್ಲದೆ, ಹೀಗೆ ಒದ್ದಾಡುತ್ತಿದ್ದರೆ ನಮ್ಮ ಕೈಲಿ ನೋಡಲು ಆಗುವುದಿಲ್ಲ. ಒಮ್ಮೆ ಹೋಗಿ ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೋ, ಹೇಗಾಗಿದ್ದೀಯ ಎಂದು...
ಹೌದು...ನಾನು ಮನೆ ಸೇರಿ…
ವಿಧ: ಬ್ಲಾಗ್ ಬರಹ
January 16, 2015
ಆ ಬುಲೆಟ್ಟನ್ನು ತೆಗೆದುಕೊಂಡು ಸ್ಟೇಷನ್ ಒಳಗೆ ಹೋಗಿ ತ್ರಿವಿಕ್ರಂ ಗೆ ತೋರಿಸಿ ನಡೆದ ಘಟನೆಯನ್ನು ವಿವರಿಸಿದಾಗ ಕೂಡಲೇ ತ್ರಿವಿಕ್ರಂ ಆ ಜಾಗ ತೋರಿಸಿ ಎಂದು ಜೊತೆಯಲ್ಲಿ ಆಚೆ ಬಂದು ಆ ಜಾಗ ಪರಿಶೀಲಿಸಿದರು. ಸ್ಟೇಷನ್ ಬಳಿಯೇ ನಿಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದರೆ ಅವರು ಯಾರೋ ದೊಡ್ಡ ಹಂತಕರೆ ಇರಬೇಕು. ಬಹುಷಃ ಜಾನಕಿಯನ್ನು ಕೊಂದವರೇ ನಿಮ್ಮನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದೆನಿಸುತ್ತಿದೆ ಮಿ. ಅರ್ಜುನ್. ನೀನು ಜಾನಕಿಯನ್ನು ಕೊಂದವರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವುದು ಆ ಹಂತಕರಿಗೆ…
ವಿಧ: ಬ್ಲಾಗ್ ಬರಹ
January 14, 2015
ಹೂಬನದಿ ಆಗತಾನೇ
ಅರಳಿದ ಹೂ
ಕಾದಿಹುದು ದುಂಬಿ
ತನ್ನ ಚುಂಬಿಸಲೆಂದು.
ಮುಂಜಾವಿನ ತಂಗಾಳಿಗೆ
ಮೈಯೊಡ್ಡಿ ಕಾದಿಹುದು
ಎಂದು ಸೂರ್ಯ,
ಉದಯಿಸುವನೆಂದು.
ಪಕಳೆಗಳ ಅರಳಿಸಿ
ಕಾದಿಹ ಸುಮವ ಕಂಡು
ತಾ ಮೋಹಗೊಂಡು
ಹಾರಿತು ದುಂಬಿ
ಆಗತಾನೆ ಅರಳಿನಿಂತ
ಆ ಸುಮದೆಡೆಗೆ.
ಝೇಂಕರಿಸಿ ತನ್ನೆಡೆಗೆ
ಹಾರಿ ಬಂದ ದುಂಬಿಗೆ
ತನ್ನ ಮೈ ಅಲುಗಿಸಿ
ಸ್ವಲ್ಪ ಸತಾಯಿಸಿ
ಸಹಕರಿಸಿತು ದುಂಬಿಗೆ
ತನ್ನ ಮಕರಂದ ಹೀರಲು.
ಮಕರಂದ ಹೀರಿ
ತನ್ನಾಸೆ ತೀರಿತೆಂದು
ಹಾರಿತು ದುಂಬಿ
ಇನ್ನೊಂದರ ಬಳಿಗೆ.
ಆತ ಮತ್ತೆ ಬರಬಹುದೆಂದು
ಸೂರ್ಯ ಮುಳುಗಿ…
ವಿಧ: ಬ್ಲಾಗ್ ಬರಹ
January 14, 2015
ಹೂಬನದಿ ಆಗತಾನೇ
ಅರಳಿದ ಹೂ
ಕಾದಿಹುದು ದುಂಬಿ
ತನ್ನ ಚುಂಬಿಸಲೆಂದು.
ಮುಂಜಾವಿನ ತಂಗಾಳಿಗೆ
ಮೈಯೊಡ್ಡಿ ಕಾದಿಹುದು
ಎಂದು ಸೂರ್ಯ,
ಉದಯಿಸುವನೆಂದು.
ಪಕಳೆಗಳ ಅರಳಿಸಿ
ಕಾದಿಹ ಸುಮವ ಕಂಡು
ತಾ ಮೋಹಗೊಂಡು
ಹಾರಿತು ದುಂಬಿ
ಆಗತಾನೆ ಅರಳಿನಿಂತ
ಆ ಸುಮದೆಡೆಗೆ.
ಝೇಂಕರಿಸಿ ತನ್ನೆಡೆಗೆ
ಹಾರಿ ಬಂದ ದುಂಬಿಗೆ
ತನ್ನ ಮೈ ಅಲುಗಿಸಿ
ಸ್ವಲ್ಪ ಸತಾಯಿಸಿ
ಸಹಕರಿಸಿತು ದುಂಬಿಗೆ
ತನ್ನ ಮಕರಂದ ಹೀರಲು.
ಮಕರಂದ ಹೀರಿ
ತನ್ನಾಸೆ ತೀರಿತೆಂದು
ಹಾರಿತು ದುಂಬಿ
ಇನ್ನೊಂದರ ಬಳಿಗೆ.
ಆತ ಮತ್ತೆ ಬರಬಹುದೆಂದು
ಸೂರ್ಯ ಮುಳುಗಿ…
ವಿಧ: ಪುಸ್ತಕ ವಿಮರ್ಶೆ
January 14, 2015
ಕನ್ನಡದ ಹೆಸರಾಂತ ಕಾದಂಬರಿಕಾರ ಹಾಗೂ ಕವಿ, ಡಾ. ನಾ. ಮೊಗಸಾಲೆಯವರ ಮತ್ತೊಂದು ಬ್ಱುಹತ್ ಕಾದಂಬರಿ 'ಮುಖಾಂತರ' ಇದೀಗ ಧಾರವಾಡದ ಪ್ರಸಿದ್ಧ 'ಮನೋಹರ ಗ್ರಂಥಮಾಲೆ' ಯಿಂದ ಪ್ರಕಟಗೊಂಡಿದೆ. ಅವ ಹಿಂದಿನ ಬ್ರುಹತ್ ಕಾದಂಬರಿ 'ಉಲ್ಲಂಘನೆ' ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮಾಜದ ಮೂರು ತಲೆಮಾರುಗಳ ಜೀವನ ವಿಧಾನದಲ್ಲಾ ಏರುಪೇರುಗಳನ್ನು ಚಿತ್ರಿಸಿತ್ತು. ಅದು ಮರಾಠಿ ಮತ್ತು ತೆಲುಗು ಬಾಷೆಗಳಿಗೆ ಅನುವಾದವಾಗಿದೆ.ಈಗ ಪ್ರಕಟಗೊಂಡಿರುವ ಮುಖಾಂತರ ಕಾದಂಬರಿಯು ಕಾಸರಗೋದು ,…
ವಿಧ: ಬ್ಲಾಗ್ ಬರಹ
January 14, 2015
ಇನ್ಸ್ಪೆಕ್ಟರ್ ಹೇಳಿದ ಮಾತುಗಳನ್ನು ಕೇಳಿದ ಮೇಲೆ ಜಾನಕಿಯ ಕೊಲೆಯ ಹಿಂದೆ ಯಾವುದೋ ದೊಡ್ಡ ರಹಸ್ಯವೇ ಇದೆ ಎಂದೆನಿಸಿತು. ಅಷ್ಟೇ ಅಲ್ಲದೇ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವ ಅನುಮಾನವೂ ಮೂಡಿತು. ಆದರೆ ಜಾನಕಿಗೆ ಮಾಟ ಮಾಡಿರುವ ಹಾಗೆ ಅದೇ ದಿನ ಶೀಲಾಗೂ ಮಾಟ ಮಾಡಿರುವುದು ಏಕೆ, ಜಾನಕಿಯನ್ನೇ ಕೊಂಡದ್ದು ಏಕೆ ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಕಂಡು ಹಿಡಿಯಲು ಆಗುತ್ತಿಲ್ಲ. ಈ ವ್ಯಕ್ತಿಗಳು ಬರೀ ಮಾಡಲು ಮಾತ್ರ ಬಳಕೆ ಆಗಿದ್ದಾರೆ ಎಂದರೆ.... ಕೊಲೆ ಮಾಡಿರುವುದೇ ಮತ್ತೊಬ್ಬರು, ಹಾಗೆಯೇ ಕೊಲೆ…
ವಿಧ: Basic page
January 14, 2015
2014 ರ ಡಿಸೆಂಬರಿನಲ್ಲಿ ಬೆಂಗಳೂರಿನ ಪ್ರಕಾಷ ಸಾಹಿತ್ಯದವರು ಪ್ರಕಟಿಸಿದ ನನ್ನ ವಿಮರ್ಷಾ ಲೇಖನಗಳ ಸ0ಕಲನ್ 'ಅನುಸಂಧಾನ' ಇದರಲ್ಲಿ 55 ಲೇಖನಗಳಿವೆ.11/1/2015ರ ಕನ್ನಡ ಪ್ರಭದಲ್ಲಿ ಇದರ ವಿಮರ್ಷೆ ಪ್ರಕಟವಾಗಿದೆ.ಅದನ್ನು ಇಲ್ಲಿ ಅಪ್ಲೋಡ್ ಮಾಡಲಾಗುತ್ತಿಲ್ಲ.
ವಿಧ: Basic page
January 14, 2015
2014 ರ ಡಿಸೆಂಬರಿನಲ್ಲಿ ಬೆಂಗಳೂರಿನ ಪ್ರಕಾಷ ಸಾಹಿತ್ಯದವರು ಪ್ರಕಟಿಸಿದ ನನ್ನ ವಿಮರ್ಷಾ ಲೇಖನಗಳ ಸ0ಕಲನ್ 'ಅನುಸಂಧಾನ' ಇದರಲ್ಲಿ 55 ಲೇಖನಗಳಿವೆ.11/1/2015ರ ಕನ್ನಡ ಪ್ರಭದಲ್ಲಿ ಇದರ ವಿಮರ್ಷೆ ಪ್ರಕಟವಾಗಿದೆ.ಅದನ್ನು ಇಲ್ಲಿ ಅಪ್ಲೋಡ್ ಮಾಡಲಾಗುತ್ತಿಲ್ಲ.
ವಿಧ: Basic page
January 13, 2015
Data collected shall be from the cookies. Other than no other data shall be collected nor the passwords stored