ಎಲ್ಲ ಪುಟಗಳು

ಲೇಖಕರು: modmani
ವಿಧ: ಬ್ಲಾಗ್ ಬರಹ
February 06, 2015
ನರಕವು ಹೇಗಿದೆ ಗೊತ್ತೆ..?   ನನ್ನ ತಮ್ಮ ಹೇಳಿದ  ಥೇಟು ಲಾಸ್ ಏಂಜಲೀಸ್ ನಂತೆ. ನಾನೂ ಕಲ್ಪಿಸಿಕೊಳ್ಳಬಲ್ಲೆ  ಅದು ಇರಬಹುದು ಬೆಂಗಳೂರಂತೆ. ನಾನಿರುವುದು ಅಲ್ಲೇ ..!   ಮತ್ತೆ ಅಲ್ಲಿಯೂ   ದೊಡ್ಡ ಉದ್ಯಾನದಲಿ,  ದೊಡ್ಡ ಹೂವರಳಿರಬಹುದು ದುಡ್ಡನೆರೆಯದಿರಲು ಬಾಡಬಹುದು ದೊಡ್ಡ ಬುಟ್ಟಿಗಳ ತುಂಬಾ ಹಣ್ಣು ಮಾರಬಹುದು     ಅಂಕು ದೊಂಕಿಲ್ಲದ ರಸ್ತೆಯಲಿ. ಮಂಕು ಯೋಚನೆಗಳಷ್ಟೇ ವೇಗದಲಿ ಝೇಂಕರಿಸಿ  ಸಾಗಿರಬಹುದು ಬಿಂಕದರಸರ  ತೇರುಗಳು ಬಿಡುವಿಲ್ಲದಂತೆ.   ಬೆಡಗಿನ ಮಾನವರು, ಕಡೆದ ಶಿಲ್ಪಗಳಂತೆ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
February 06, 2015
ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂಟೆಗೆ ಮೊಬೈಲ್ ಹೊಡೆದುಕೊಳ್ಳಲು ಆರಂಭಿಸಿತು. ಕೂಡಲೇ ಎದ್ದು ಕಣ್ಣುಜ್ಜಿಕೊಂಡು ಕರೆ ಸ್ವೀಕರಿಸಿದರೆ ತ್ರಿವಿಕ್ರಂ ಹಲೋ ಎಂದರು. ಹಲೋ ಅರ್ಜುನ್, ಗುಡ್ ಮಾರ್ನಿಂಗ್ ನಾವು ಈಗಷ್ಟೇ ಮಧುರೈಗೆ ಬಂದಿಳಿದೆವು. ಅರ್ಜುನ್ ನೀನು ಸರಿಯಾಗಿ ಯಾವ ಏರಿಯಾದಲ್ಲಿ ಇರುವುದು ಎಂದು ಹೇಳುವೆಯ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
February 04, 2015
ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ ಹಾಗೆ ಕಾಣುತ್ತಿಲ್ಲ, ಇದಕ್ಕೆ ಬೇರೆ ಏನಾದರೂ ಉಪಾಯ ಕಂಡುಹಿಡಿಯಬೇಕು....ಸಿಮ್ ಆಕ್ಟಿವೆಟ್ ಆಗಲು ಇನ್ನು ಎರಡು ತಾಸು ಇದೆ ಅಷ್ಟರಲ್ಲಿ ಸ್ನಾನ ಮಾಡಿ ತಿಂಡಿ ತಿಂದು ಬರೋಣ ಎಂದುಕೊಂಡು ಸ್ನಾನ ಮಾಡಿ ಆಚೆ ಬಂದು ಮತ್ತೆ ಬಸ್ ಸ್ಟ್ಯಾಂಡ್ ಬಳಿ ಬಂದು ಅಲ್ಲಿದ್ದ ಹೋಟೆಲ್ನಲ್ಲಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2015
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ -ಹಂಸಾನಂದಿ ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು.  ಕೊ.ಕೊ: ಮಳೆಗಾಲಕ್ಕೆ ನವಿಲು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2015
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ -ಹಂಸಾನಂದಿ ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು.  ಕೊ.ಕೊ: ಮಳೆಗಾಲಕ್ಕೆ ನವಿಲು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2015
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ -ಹಂಸಾನಂದಿ ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು.  ಕೊ.ಕೊ: ಮಳೆಗಾಲಕ್ಕೆ ನವಿಲು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2015
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ -ಹಂಸಾನಂದಿ ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು.  ಕೊ.ಕೊ: ಮಳೆಗಾಲಕ್ಕೆ ನವಿಲು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2015
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ -ಹಂಸಾನಂದಿ ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು.  ಕೊ.ಕೊ: ಮಳೆಗಾಲಕ್ಕೆ ನವಿಲು…
ಲೇಖಕರು: hpn
ವಿಧ: Basic page
February 02, 2015
ಸಂಪದಕ್ಕೆ ಈಗಲೂ ಪ್ರತಿನಿತ್ಯ ಸಾವಿರಾರು ಓದುಗರು ಬರುತ್ತಿರುವುದು ನಮಗೆ ಇದನ್ನು ನಡೆಸಿಕೊಂಡು ಹೋಗುವಲ್ಲಿ ಪ್ರೋತ್ಸಾಹ ನೀಡಿದೆ. ಆದರೆ ಇತ್ತೀಚಿನ ಬಳಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ತಿಳಿದುಬಂದ ಸಂಗತಿಯೆಂದರೆ ಹೆಚ್ಚಿನ ಓದುಗರು ಮೊಬೈಲ್ ಮೂಲಕ ಸಂಪದವನ್ನು ಓದುತ್ತಿರುವುದು. ಸುಮಾರು ಹತ್ತು ವರ್ಷಗಳ ಸಾವಿರಾರು ಪುಟಗಳಿರುವ ಇಷ್ಟು ದೊಡ್ಡ ಪೋರ್ಟಲ್ಲೊಂದರಲ್ಲಿ ಮೊಬೈಲಿಗೆ ಹೊಂದಿಸುವಂತೆ ಬೇಕಾದ ಬದಲಾವಣೆಗಳನ್ನು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಸಂಪದವನ್ನು ಮೊಬೈಲಿನಲ್ಲಿ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
February 02, 2015
ಹೇ ಬಾಸ್ಟರ್ಡ್.... ಎನ್ನುವಷ್ಟರಲ್ಲಿ ಕರೆ ಕಟ್ ಆಗಿತ್ತು.... ಮತ್ತೆ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ತ್ರಿವಿಕ್ರಂಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಕ್ಕೆ..... ಅರ್ಜುನ್, ನಾನು ನಿಮಗೆ ಮೊದಲೇ ಹೇಳಿರಲಿಲ್ಲವ, ಅವನು ಖಂಡಿತ ನಿಮ್ಮ ಎಲ್ಲ ಚಲನವಲನಗಳನ್ನು ಗಮನಿಸುತ್ತಿರುತ್ತಾನೆ ಎಂದು, ನನ್ನ ಅನುಮಾನ ನಿಜ ಆದರೆ ಬಸ್ಸಿನಲ್ಲಿ ನಿಮ್ಮ ಜೊತೆ ಬಂದವನು, ನಿಮ್ಮನ್ನು ರೂಮಿನಲ್ಲಿ ಇರಲು ಅವಕಾಶ ಮಾಡಿಕೊಟ್ಟವನೇ ಆ ಮೂಲ ವ್ಯಕ್ತಿ ಎನಿಸುತ್ತದೆ.... ಈಗ…