ಅರ್ಹರಿಗೆ ಸೌಕರ್ಯ ಒದಗಿಸಲು

ಅರ್ಹರಿಗೆ ಸೌಕರ್ಯ ಒದಗಿಸಲು

ಶೃಂಗೇರಿ ಪೀಠದ ಜಗದ್ಗುರು ಶ್ರೀ ಶ್ರೀ
ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಇದೇ ಏಪ್ರಿಲ್ ೨೬ ರಿಂದ ೨೯ ರ ವರಗೆ ಹಾಸನದಲ್ಲಿ
ನಡೆಯುವ  ಶ್ರೀ ಶಂಕರ ಜಯಂತಿ ಸಂದರ್ಭದಲ್ಲಿ  ಆರ್ಥಿಕವಾಗಿ ದುರ್ಬಲವಾದ ಜನರಿಗೆ ಈ ಕೆಳಕಂಡ ಸೌಕರ್ಯಗಳನ್ನು
ಉಚಿತವಾಗಿ ಶೃಂಗೇರಿ ಶಂಕರಮಠದ ವತಿಯಿಂದ ನೀಡವಾಗುವುದು. ಸೌಕರ್ಯಗಳನ್ನು ಪಡೆಯಲು ಅರ್ಹ ವ್ಯಕ್ತಿಗಳು
ಹಾಸನ ಶಂಕರಮಠದ ಕಾರ್ಯಾಲಯದಲ್ಲಿ ಉಚಿತವಾಗಿ ಹೆಸರು ನೊಂದಾಯಿಸಿ ಕೊಳ್ಳಲು ಕೋರಲಾಗಿದೆ.
ನೀಡಲಾಗುವ
ಸೌಕರ್ಯಗಳು:
೧]
ಕೃತಕ ಕೈ-ಕಾಲು ಜೋಡಣೆ
೨]
ಅಂಧರಿಗೆ ಮಾರ್ಗದರ್ಶಿ ಊರುಗೋಲು ವಿತರಣೆ
೩]
ವ್ಹೀಲ್ ಚೇರ್ ವಿತರಣೆ
೪]
ತ್ರಿಚಕ್ರ ಸೈಕಲ್ ವಿತರಣೆ
೫]
ಶ್ರವಣ ಸಾಧನ ವಿತರಣೆ
ಹೆಚ್ಚಿನ
ವಿವರಗಳಿಗೆ:
ಪ್ರಕಾಶ್.ಎಸ್.ಯಾಜಿ:  9448065042
ಕಾರ್ಯಾಲಯ:    08172-267651
ಕಾರ್ಯಾಲಯದಲ್ಲಿ ಉಚಿತ ನೊಂದಣಿ ಸಮಯ:ಬೆಳಿಗ್ಗೆ 9.00 ರಿಂದ ಮದ್ಯಾಹ್ನ 1.00  ಸಂಜೆ 4.00ರಿಂದ ರಾತ್ರಿ 8.00
ನೊಂದಣಿಗೆ ಕಡೆಯ ದಿನಾಂಕ:  22.03.2009
ಪ್ರಕಟಣೆ: ಎಂ.ಎಸ್.ಶ್ರೀಕಂಠಯ್ಯ                                     ಧರ್ಮಾಧಿಕಾರಿಗಳು  ಶೃಂಗೇರಿ ಶಂಕರ ಮಠ, ಹಾಸನ

Rating
No votes yet

Comments