ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. :)

೧) ಬಲಾ, ಹೊತ್ತಾಯ್ತು..ಗದ್ದೆಗೆ ಹೋಗಿ ತೆವರಿ ಸವರ್ಬುಟ್ಟು ಬರುಮ
೨) ಹೊಲ ಉತ್ತಾಯ್ತು ..ನಡೀ ಅಟ್ಟಿಗೋಗಿ ಇಟ್ ಉಣ್ಕಂಡ್ಬರೂಮ.
೩) ಎತ್ತು ಬಿಡ್ಸ ಕಂಡ್ ಬುಟ್ಟದೆ ಕಣ್ಲ..ಕಟ್ ಹಾಕು ವೋಗು.
೪) ವಾದಂವ ಕೇಮಿ ನೋಡೋಗು.
೫) ಬಲಾ,ಕಾವಲಿಗೆ ಹೋಗಿ ಈಜ್ಬುಟ್ಟು ಬರುಮ
೬) ಯಾನಪ್ಪ, ಈ ಬಸ್ಸು ಚಬ್ನಳ್ಳಿಗಾಣೆ ವಾದುದಾ?
೭) ಏ, ಕುರಿಗಳು ನುಗ್ಬುಟ್ಟವೆ ವೊಲದೊಳಿಕೆ..ಓಡ್ಸು ಓಗ್ಲ
೮) ನಡೀಲಾ ಬಿರ್ ಬಿರ್ನೆ, ಕಳೆ ಕೀಳೋ ಹೊತ್ತಾಯ್ತು
೯) ಎಮ್ಮೆ(ಕೋಣವ)ಯ ಮೇವ್ಗೆ ಬುಟ್ಟಿದ್ದೆ...ಅಟ್ಕ ಬಾ ಓಗ್ಲ.
೧೦) ವತಾರೆ ವತಾರೆ ಎದ್ಬುಟ್ಟು ಎಲ್ಲಿಗ್ಲಾ ವಾಗಿದ್ದೆ ?

Rating
No votes yet

Comments