ರಸ ಪ್ರಶ್ನೆಗಳು ಭಾಗ - ೩

ರಸ ಪ್ರಶ್ನೆಗಳು ಭಾಗ - ೩

ಕನ್ನಡದ ರಸ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

೧. 'ಭಾರತ ಸಿಂಧು ರಶ್ಮಿ' ಇದು ಯಾರ ಮಹಾ ಕಾವ್ಯ?

೨. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತದ್ದು ಯಾವಾಗ?

೩. ಕನ್ನಡ ಭಾಷೆಯ ಲಿಪಿಯನ್ನು ಹೋಲುವ ಭಾರತೀಯ ಭಾಷೆ ಯಾವುದು?

೪.'ಶ್ರೀನಿವಾಸ' ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದವರು ಯಾರು?

೫. "ಚೋರಪಾಲಕ ಚರಿತ" ಕೃತಿಯ ಕರ್ತೃ ಯಾರು?

೬. ಕುಮಾರವ್ಯಾಸನ "ಕರ್ನಾಟ ಭಾರತ ಕಥಾಮಂಜರಿ" ಯಾವ ಷಟ್ಪದಿಯಲ್ಲಿದೆ?

೭."ರೂಪಕ ಸಾಮ್ರಾಜ್ಯ ಚಕ್ರವರ್ತಿ" ಎಂಬ ಬಿರುದು ಪಡೆದವರು ಯಾರು?

೮. ಆಧುನಿಕ ರಂಗಭೂಮಿಯ ಹರಿಕಾರರೆಂದು ಕರೆಯುವ ನಾಟಕಕಾರ?

೯. "ಯತಿ" ಎಂದರೆ?

೧೦. 'ಬಂಡ್ವಾಳ್ವಿಲ್ಲದ ಬಡಾಯಿ' ನಾಟಕವನ್ನು ಬರೆದವರು?

 

 

Rating
Average: 2 (1 vote)

Comments