ಪುಸ್ತಕ ಪರಿಚಯ
ಲೇಖಕರು: DR.S P Padmaprasad
May 24, 2015

ಮುನಿ ಷ್ರೀ ರೂಪ್ ಚ0ದ್ರ ಅವರು ಶ್ವೇತ0ಬರ ಜೈನ ತೇರಾಪ0ಥದ ಸಮಕಾಲಿನ ಪ್ರಬಾವೀ ಗುರುಗಳು. ಪ್ರಗತಿಶೀಲ ಮನೋಬಾವದ ಅವರು ಪ್ರತಿಬಾವ0ತ ಕವಿಯು ಹೌದು.ಧಾರ್ಮಿಕ ಪ0ಥಗಳಲ್ಲಿನ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀತಿಯ ಮನಸಿಕ ಕಿರುಕುಳಕ್ಕೆ ಒಳಗಾದವರು. ಅವರ 'ಅ0ಧಾ ಚಾ0ದ್' ', 'ಭೂಮಾ' ಮೊದಲದ ಕವನ ಸ0ಗ್ರಹಗಳು ಹಾಗೂ ಹಲವಾರು ಪ್ರಬ0ಧ ಸ0ಕಲನಗಳು ಹಿ0ದೀ ಸಾಹಿತ್ಯಾಸಕ್ತರ ನಡುವೆ ವಿಸ್ತಾರವಾಗಿ ಚರ್ಚಿತವಾಗಿವೆ. ಇವರ ಜೀವನ ಚರಿತ್ರೆಯನ್ನು ಬಹು ಕಷ್ಟಪಟ್ಟು ದೆಹಲಿಯಲ್ಲಿನ ಡಾ…
ಲೇಖಕರು: DR.S P Padmaprasad
May 04, 2015

ಇದು ಶ್ರೀಮತಿ ಲತಾಗುತ್ತಿಯವರ ಇತ್ತೀಚಿನ ಕಾದ0ಬರಿ. ಈ ಹಿ0ದೆ ಅವರು ತಮ್ಮ 'ನಾ ಕ0ಡ0ತೆ ಅರೇಬಿಯಾ' ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ ಕವನಸ0ಗ್ರಹಗಳಿ0ದ ಹಾಗೂ ಹೆಜ್ಜೆ ಎ0ಬ ಕಾದ0ಬರಿಯಿ0ದ ಕನ್ನಡ ಸಾಹಿತ್ಯದ ಗ0ಭೀರ ಓದುಗರಿಗೆ ಪರಿಚಿತರಾದವರು. 'ಪ್ರವಾಸ ಸಾಹಿತ್ಯ: ವಿಶ್ಹ ಸ0ಸ್ಕ್ಱುತಿ' ಎ0ಬುದು ಅವರ ಮಹಾಪ್ರಬ0ಧ.
ಇದೀಗ ಅವರು ಹೊಸರೀತಿಯ ಪ್ರಯತ್ನವೊ0ದಕ್ಕೆ ಕೈಹಾಕಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಮಹದೇವಪುರ ಎ0ಬ…
2
ಲೇಖಕರು: DR.S P Padmaprasad
April 14, 2015

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು ಹೊರಬ0ದಿವೆ. ಇದಕ್ಕೆ ಕರ್ನಾಟಕದ ಸರ್ಕಾರಗಳೂ ಕಾಲಕಾಲಕ್ಕೆ ನೆರವು ನೀಡಿವೆ ಎ0ಬುದು ಮೆಚ್ಚಬೇಕಾದ ಅ0ಶ.
ಈ ಮಾಲಿಕೆಗೆ ಜೈನ ಜನಪದ ಗೀತೆಗಳ ಸ0ಪುಟವೊ0ದನ್ನು ಸ0ಪಾದಿಸಿ ಕೊಡುವ0ತೆ ನನ್ನನ್ನು ಕೋರಿಕೊ0ಡದ್ದ್ದರ ಫಲವಾಗಿ ನಾನು ಇದನ್ನು…
2
ಲೇಖಕರು: DR.S P Padmaprasad
April 14, 2015

2010 ರಲ್ಲಿ ಮೊದಲಬಾರಿಗೆ ಪ್ರಕಟವಾದ ಕು0.ವೀ. ಅವರ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ ಈ ಪುಸ್ತಕ ಕನ್ನಡದ ಒ0ದು ವಿಶಿಷ್ಟ ಆತ್ಮಕಥೆಯಾಗಿದೆ.ಇಲ್ಲಿನ ಕಾದ0ಬರಿಯ0ಥ ಷೈಲಿಯೊ0ದೇ ಇದರ ಆಕರ್ಷಣೆಯಲ್ಲ.ಇದು ಕಟ್ಟಿಕೊಡುವ ಬಳ್ಳಾರಿ ಸೀಮೆಯ ದೇಸೀತನ, ಆ ಪದಗುಚ್ಛಗಳು, ಹಿ0ದಿನ ತಲೆಮಾರಿನ ಜನರ ಒರಟುತನ ಹಾಗೂ ಭೋಳೇತನಗಳು,ಇವೆಲ್ಲ ಇಲ್ಲಿ ತು0ಬ ಸಹಜರೀತಿಯಲ್ಲಿ…
1
ಲೇಖಕರು: CanTHeeRava
April 01, 2015

ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಿ. ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ). ನಾನು ಓದಿದ್ದೂ ಅದೇ ಆವೃತ್ತಿಯನ್ನೇ. ಹಳೇ ಪುಸ್ತಕ, ಹೊಸ ಓದುಗ. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ ಕಾದಂಬರಿಯು ನನಗೆ ಅತ್ಯಂತ ಸುಖ ಸಮಾಧಾನ ತಂದ ಕೃತಿ” ಎಂದು ಹೇಳಿಕೊಂಡಿದ್ದಾರೆ. ಓದಿದ ಮೇಲೆ ಅದು ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುತ್ತದೆ ಎಂಬ ಭಾವನೆ ನಿಮಗೆ ಬರದಿದ್ದರೆ, ನಿಮಗೆ ಬಹುಶಃ ಸತ್ಯದ ಅಜೀರ್ಣ ಎಂದೂ ಆಗಿಲ್ಲವೆಂದೇ ಹೇಳಬಹುದು. …
1