ಪುಸ್ತಕ ಪರಿಚಯ

ಲೇಖಕರು: shejwadkar
January 26, 2014
"ತುಂಟಶೀನನ ತ್ರಿಪದಿಗಳು" ಆಧುನಿಕ ಕಾಲದ ತ್ರಿಪದಿಗಳಾಗಿವೆ ಹೆಚ್ಚಿನ ವಿವರಗಳಿಗಾಗಿ ಕೆಳಕಂಡ ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/
January 07, 2014
ಚೇತನ್ ಭಗತ್ ಬರೆದ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ನಿಜಕ್ಕೂ ಆಸಕ್ತಿ ಮೂಡಿಸುವಂತಹ ಪುಸ್ತಕ. ಮೇಲ್ನೋಟಕ್ಕೆ ಅಹಮದಾಬಾದ್ ನ ಮೂರು ಗೆಳೆಯರ ಜೀವನದ ಭಿನ್ನ ಆಸಕ್ತಿ, ದ್ವಂದ್ವ, ನೋವು-ನಲಿವುಗಳ ಕಥೆಯಂತೆ ಕಂಡರೂ, ಕಥೆಯೊಳಗೆ ಇಳಿದಾಗ ಭಾರತೀಯ ಸಮಾಜ, ಧರ್ಮ, ಕ್ರಿಕೆಟ್, ವ್ಯಾಪಾರಗಳ ಬಗ್ಗೆ ಆಳವಾದ ಅರಿವು ಮೂಡಿಸುವುದಂತೂ ಸತ್ಯ..ಮೂರು ಗೆಳೆಯರಲ್ಲಿ, ಗೋವಿಂದ್‌ ಬಡ ಕುಟುಂಬದ ಹುಡುಗ, ಲೆಕ್ಕದಲ್ಲಿ ಪಕ್ಕಾ, ಬಿಸಿನೆಸ್ ಮಾಡಿ ಸಿರಿವಂತನಾಗಬೇಕೆಂಬ ಅದಮ್ಯ ಬಯಕೆ. ಇಶಾಂತ್ ಮಧ್ಯಮ ಕುಟುಂಬದ ಯುವಕ,…
3
ಲೇಖಕರು: nageshamysore
November 30, 2013
ಇತ್ತೀಚೆಗೆ ಸಿಂಗಪುರದಲಿ ನಡೆದ 'ಭಾವ ಸುಧೆ ದೀಪೋತ್ಸವ - 2013' ಸಮಾರಂಭದಲ್ಲಿ ಶ್ರೀಯುತ ಗಿರೀಶ್ ಜಮದಗ್ನಿಯವರ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಸಂಧರ್ಭದಲ್ಲೆ ಈ ಪುಸ್ತಕವನ್ನು ನೇರ ಕೊಳ್ಳುವ ಅವಕಾಶವಿದ್ದ ಕಾರಣ ಅಂದೆ ನಾನೂ ಒಂದು ಪ್ರತಿ ಖರೀದಿಸಿದ್ದೆನಾದರೂ, ಬಿಡುವಿಲ್ಲದ ಕಾರಣ ತಕ್ಷಣ ಓದಲಾಗಿರಲಿಲ್ಲ. ಈ ವಾರದ ಕೊನೆಯಲ್ಲಿ ತುಸು ಬಿಡುವಿನಲಿ ಓದಲು ಕುಳಿತದ್ದರ ಪ್ರತಿಫಲ ಈ ಕಿರು ವಿಮರ್ಶೆ.  (ತಮ್ಮ ಕೃತಿಯ…
3
ಲೇಖಕರು: manju.hichkad
November 23, 2013
ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ. ಪಾಚಿ ಬೆಳೆದ ಹೊಡದಲ್ಲಿ ಹೇಗೆ ಆ ಹೊಂಡದ ಆಳವನ್ನು…
ಲೇಖಕರು: CHALAPATHI V
November 11, 2013
ಕವನ ಸಂಕಲನ‌
ಲೇಖಕರು: manju.hichkad
September 15, 2013
ಸುಮಾರು ಎರಡು ವಾರಗಳಿಂದ ಓದುತಿದ್ದ, ಕೇ ಎನ್ ಗಣೇಶಯ್ಯರವರ 'ಕರಿಸಿರಿಯಾನ' ಎನ್ನುವ ಪುಸ್ತಕವನ್ನು ಇಂದು ಓದಿ ಮುಗಿಸಿದೆ. ಇದೊಂದು ಐತಿಹಾಸಿಕ ಸುಂದರ ಕಾದಂಬರಿ.  ೧೫೬೫ರ ರಕ್ಕಸತಂಗಡಿ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಸೋತ ನಂತರ, ಅಳಿಯ ರಾಮರಾಯನ ತಮ್ಮ ತಿರುಮಲನು ವಿಜಯನಗರ ಸಾಮ್ರಾಜ್ಯದ ಖಜಾನೆಯಲ್ಲಿದ್ದ ಸಂಪೂರ್ಣ ನಿಧಿಯನ್ನೆಲ್ಲ ಸುಮಾರು ೧೫೦೦ ಆನೆಗಳಲ್ಲಿ ಸಾಗಿಸುತ್ತಾನೆ. ಆ ನಿಧಿ ವಿಜಯನಗರವನ್ನು ಬಿಟ್ಟ ಮೇಲೆ ಎಲ್ಲಿ ಹೋಯಿತು? ತಿರುಪತಿ ಸೇರಿತೆ? ಅಥವಾ ವಿಜಯನಗರ ಸಾಮ್ರಾಜ್ಯದ…