ಕನ್ನಡ ಬಾವುಟ ನಿಷೇಧದ ಮರ್ಮವೇನು?

ಕನ್ನಡ ಬಾವುಟ ನಿಷೇಧದ ಮರ್ಮವೇನು?

ಕನ್ನಡ ಬಾವುಟ ಕನ್ನಡಿಗರ ಸ್ವಾಭಿಮಾನದ ಸಂಕೇತ ಅಂಬುದನ್ನೇ ಮರೆತು ಅದರ ನಿಷೇಧಕ್ಕೆ ಕೈ ಹಾಕಿದ ಬಿ.ಜೆ.ಪಿ ಸರ್ಕಾರ, ಕನ್ನಡಿಗರ ಪ್ರತಿಭಟನೆಗೆ ಬೆದರಿ ತನ್ನ ತಪ್ಪು ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ರಾಷ್ಟ್ರ, ರಾಜ್ಯಗಳ ಬಗ್ಗೆ ಸರಿಯಾದ ಕಲ್ಪನೆಯೇ ಇರದ ಮೂರ್ಖರು ಮಾತ್ರ ಇಂತಹದೊಂದು ತಪ್ಪು ಹೆಜ್ಜೆ ಇಡಬಲ್ಲರು. ಇಷ್ಟಕ್ಕೂ ಕನ್ನಡ ಬಾವುಟ ನಿಷೇಧದ ಮರ್ಮವೇನು? ಅಂತ ಯೋಚನೆ ಮಾಡ್ತಾ ಇದ್ದೆ, ಆಗ ಇವತ್ತಿನ ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯಲ್ಲಿ ಓದುಗರ ಓಲೆ ವಿಭಾಗದಲ್ಲಿ ಬಂದ ಒಂದು ಪತ್ರ ನೋಡಿದೆ. ಅದನ್ನ ನಿಮ್ಮೊಡನೆ ಹಂಚಿಕೊಳ್ತಾ ಇದಿನಿ:

 ಕನ್ನಡ-ಕರ್ನಾಟಕ-ಕನ್ನಡಿಗ ಗುರುತನ್ನೇ ಮುಚ್ಚಿ ಹಾಕೋ ಸರ್ಕಾರದ ಪ್ರಯತ್ನವನ್ನು ಕನ್ನಡ ಪರ ಸಂಘಟನೆಗಳೇ ತಡೆದಿದ್ದು. ಅವರಿಗೆ ನಮ್ಮ ಅಭಿನಂದನೆ ಸಲ್ಲಿಸಬೇಕು.

 

Rating
No votes yet

Comments