ಚುನಾವಣೆ

ಚುನಾವಣೆ

ಬರಹ

ಚುನಾವಣಾ ಆಯುಕ್ತರ ಬಿಗುನಿಲುವಿನಿಂದ, ಬೀದಿಗಳು ವಿಕಾರವಾಗುವದು ಮತ್ತು ಶಬ್ದ ಮಾಲಿನ್ಯವಾಗುವದು ತಪ್ಪಿದೆ, ಜನರಿಗೆ ಇದರಿಂದ ಆರಾಮವಾಗುದೆ. ಆದರೆ ಚುನಾವಣಾ ಅಯುಕ್ತರು ಹಣ ಹಂಚುವದನ್ನು ತಡೆಯಬಾರದಿತ್ತು, ಈ ಸಂದರ್ಬದಲ್ಲಾದರೂ ಕೊಳೆಯುತ್ತಿರುವ ಕಪ್ಪುಹಣಾ ಚಲಾವಣೆಗೆ ಬರುತ್ತಿತ್ತು, ಜನರೂ ಸಹ ಜಾಣರಿದ್ದಾರೆ, ಎಲ್ಲರಿಂದಲೂ ದುಡ್ಡು ಪಡೆದು ಕೊನೆಗೆ ತಮ್ಮ ಮನಸಿಗೆ ಹಿಡಿಸಿದವರಿಗೆ ಮತ ಹಾಕುತ್ತಿದ್ದರು. ಈಗ ಕಪ್ಪು ಹಣ ಹೊರಬರಲು ಇದ್ದ ದೊಡ್ಡ ರಂದ್ರ ಮುಚ್ಚಿದಂತಾಗಿದೆ.
ಇದಕ್ಕೆ ಇರುವ ಬೇರೆ ಮುಖಗಳ ಬಗ್ಗೆ ಹೆಚ್ಚಿಗೆ ತಿಳಿದವರು ಬರೆಯಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet