ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾರ್ಯಕ್ರಮ ನೀಡಲು…
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ…
ಡಿಸೆಂಬರ್ ೨೫ ರಿಂದ ೨೭ ರವರೆಗೆ ಸಂಸಾರ ಸಮೇತ ಚಾರಣ ಕೈಗೊಳ್ಳಬೇಕೆಂದಿದ್ದೇನೆ. ಯಾವುದಾದರೂ ಒಳ್ಳೆಯ ಚಾರಣ ಸ್ಥಳಗಳನ್ನು ಸೂಚಿಸುವಿರಾ? ಚಾರಣದ ಅಂತಿಮ ಸ್ಥಳ ಜಲಪಾತಗಳಾದರೆ ಮತ್ತು ಹತ್ತಿರದ ವಸತಿಗೃಹವಿರುವ ನಗರದಿಂದ ಒಂದೇ ದಿನದಲ್ಲಿ…
ಇತ್ತೀಚಿಗೆ ಉದಯ ಟಿವಿಯ ವಾರ್ತೆಗಳಲ್ಲಿ ಹಲವಾರು ಕಡೆ ಪ್ರೇಮಿಗಳು ಸಮಾಜವನ್ನು ಎದುರಿಸಿ ಬಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸನ್ನಿವೇಶಗಳನ್ನು ನೋಡಿದೆ. ಅದರಲ್ಲೂ ಇಂಜಿನಿಯರಿಂಗ್ ಓದುತ್ತಿದ್ದ, ಜರ್ಮನಿಗೆ ಹೋಗಲು ತಯಾರಿ ನಡೆಸುತ್ತಿದ್ದ…
ನಿನ್ನೆ, ಭಾನುವಾರದ ಸಂಜೆ ಒಬ್ಬನೇ ಕೋಣೆಯಲ್ಲಿ ಕುಳಿತಿದ್ದೆ. ಮನಸ್ಸಿಗೆ ಬಹಳ ಬೇಜಾರಾಗ್ತಿತ್ತು. ಏನು ಮಾಡೋದು ಅಂತ ಯೋಚಿಸ್ತಿರೋವಾಗ, ಯಾಕೆ ಸಂಗೀತ ಕೇಳಬಾರದು ಅಂತ ಮನಸ್ಸಿಗೆ ಹೊಳೀತು. ನೋಡೋಣ ಅಂತ, "ಬಾಂಬೆ ಜಯಶ್ರೀ" ಅವರ "confluence of…
ನಮ್ಮ ಅಪಾರ್ಟ್ಮೆಂಟ್ ಹತ್ತಿರ ಖಾಲಿ ಇದ್ದ ಸೈಟಿನಲ್ಲಿ ಇದ್ದಕಿದ್ದಂತೆ ಮನೆಗಳು ಏಳಲಾರಂಭಿಸಿದವು.
ಇಷ್ಟು ದಿನ ಖಾಲಿ ಬಿಟ್ಟಿದ್ದ ಸೈಟು ಇದ್ದಕಿದ್ದಂತೆ ಹತ್ತಾರು ಮನೆಗಳ ಅಡಿಪಾಯಕ್ಕೆ ಸಿದ್ದವಾಗಿರುವುದನ್ನ ಕಂಡು ಅಚ್ಚರಿಯಾಗಿ ವಾಚ್ಮನ್೬ನ…
ದೇಶಭಕ್ತಿ ತೋರಿಸೋಕೆ ಕನ್ನಡಿಗರು ಹಿ೦ದಿ ಹಾಡುಗಳೇ ಹಾಡಬೇಕಾ?
೨೪ ಕ್ಯಾರಟ್ ಕನ್ನಡ ಮನರ೦ಜನೆಯ ವಾಹಿನಿ ಎ೦ದು ಕೊಚ್ಚಿಕೊಳ್ಳುವ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ’ಕಾನ್ಫಿಡೆ೦ಟ್ ಸ್ಟಾರ್ ಸಿ೦ಗರ್’’ ಕಾರ್ಯಕ್ರಮ ಹಿ೦ದಿಯಲ್ಲಿ ನಡೆಯುತ್ತೆ!…
ಮೊನ್ನೆ ಮೊನ್ನೆ ಎಚ್. ಆನಂದರಾಮ ಶಾಸ್ತ್ರಿಯವರ ಸುನೀತವನ್ನು ( http://sampada.net/article/22822 ) ಹಸಿ ಹಸಿ ಹಳಸಲು ಬರಹ ಎಂದು ಕರೆಯುವ ಒಂದು ಪ್ರತಿಕ್ರಿಯೆ ಇತ್ತು.
>>>Submitted by BRS on December 2, 2009 - 3:22pm…
ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ…
"ಕಣಜ"ವನ್ನು ತುಂಬಿ
ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ…
ಹಾಳೆಗಳ ನೋಡಿದಾಗೆಲ್ಲ
ಕಣ್ಣು ಚಿತ್ರಗಾರನಾಗುವುದು
ತುಡಿತ ಮಿಡಿತಗಳು
ಕವಿಯಾಗುವುದು
ಅವಳು ತಿರುಗಿ
ನಡೆದರೂ
ಹೃದಯ ವಿದಾಯ ಹೇಳದು
ಇಹ ಮರೆತು ಮರೆಯಾದ
ಅವಳ ನಾ
ಮರೆಯಬೇಕೆಂಬ ಮನದ
ಮಾ-
ತನು
ಮರೆವ ಈ
ಹಾಳು ಮರೆವು!
ಕೆಣಕಿ ಕೇಳಿದರೆ…
ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ…
ವಿಶ್ವದ ಆಗ್ರ ಶ್ರೇಯಾಂಕದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಈಗ ಸುದ್ದಿಯಲ್ಲಿ. ಗಾಲ್ಫ್ ಮೈದಾನದಲ್ಲಿ ತನ್ನ ಅಪೂರ್ವ ಪ್ರತಿಭೆ ಪ್ರದರ್ಶಿಸುವ ಮೂಲಕ ಅಲ್ಲ, ಬದಲಿಗೆ ಲಲನಾಮಣಿಗಳ ಹಿಂದೆ ಹೋಗಿದ್ದಕ್ಕೆ. ವುಡ್ಸ್ ವಿವಾಹಿತ, ೨ ಪುಟಾಣಿಗಳ ತಂದೆ. …
ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ.
“ರಾಮ ಮಂದಿರದ ಬಗ್ಗೆ…