December 2009

  • December 06, 2009
    ಬರಹ: abdul
    ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ. “ರಾಮ ಮಂದಿರದ ಬಗ್ಗೆ…
  • December 06, 2009
    ಬರಹ: basavarajdengi
    ’ಬೋಳಿಮಗ, ಮ್ಯಾನೆಜರ್’ ’ಬೋ..’ ಶಬ್ದ ಕೇಳ್ತಿದಂಗೆ ನಾನು ಹಿಂತಿರುಗಿ ನೋಡ್ದೆ.ವಿನಯ್ ಬಾಯಿಂದ ಈ ಮಾತು ಯಾವತ್ತು ಕೇಳಿರ್ಲಿಲ್ಲ. ಅವನು ತಮಾಷೆಗೆ ಹೇಳ್ತಿದಾನೆ ಅಂತ ಅನ್ನೋ ಹಾಗೂ ಇರ್ಲಿಲ್ಲ. ತುಂಬಾನೆ ಅಪ್ಸೆಟ್ ಆಗಿರೊ ಹಾಗೆ ಕಾಣಿಸ್ತಾ ಇತ್ತು. ’…
  • December 05, 2009
    ಬರಹ: raghava
    ಗಂಟೆಗೆರ್ರ್ಡ್ಸಲ ಮೈಲು/ನಿಮ್ಷಕ್ಕೊಂದು ಟ್ವೀಟು ಆಗ್ಲಿಲ್ಲಾಂದ್ರೆ ಸತ್ತೇ ಹೋಗೋ ಹಾಗಾಡೋ ಕೆಲವು ಪುಣ್ಯಾತ್ಮರಿಗೆ, ಈ ಬ್ಲಾಗನ್ನು ಅರ್ಪಿಸುತ್ತಿದ್ದೇನೆ. =) ಏನಂತೀರಿ, ಇದರ ಬಗ್ಗೆ? ;)
  • December 05, 2009
    ಬರಹ: Chamaraj
    ಮಹತ್ವದ ಐತಿಹಾಸಿಕ ಸಂಶೋಧನೆಯೊಂದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಡಾ. ಆರ್.ಎಂ. ಷಡಾಕ್ಷರಯ್ಯ ಅವರು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದ ಹೊರಗೆ ನಡೆಸಿದ ಉತ್ಖನನದಲ್ಲಿ ಪೂರ್ವ ಕದಂಬ ಕಾಲದ…
  • December 05, 2009
    ಬರಹ: h.a.shastry
      ಅಂದು ನಿಕ್ಸನ್ ಆಡಳಿತದಲ್ಲಿ  ಸ್ವಯಂಕೃತಾಪರಾಧ;  ವಾಟರ್‌ಗೇಟ್.  ಇಂದು ಒಬಾಮಾ ಔತಣಕೂಟದಲ್ಲಿ  ಸೆಕ್ಯುರಿಟಿ ವೈಫಲ್ಯ;  ಕ್ರ್ಯಾಷ್‌ಗೇಟ್.  ಮುಂದೆ?  ಮುಂದೆ,  ಅಮೆರಿಕಾ ಎಂಬ,  ಪೆಟ್ಟು ಕೊಡೋ ದೊಡ್ಡಣ್ಣನಿಗೆ  ಅನ್ಯದೇಶಗಳೆಂಬ,  ಪೆಟ್ಟು…
  • December 05, 2009
    ಬರಹ: pisumathu
    ಆ ಹಡಗಿನ ಕಪ್ತಾನ ತುಂಬಾ ಕೋಪಿಷ್ಟ. ಅವನಿಗೆ ಯಾರೂ ಎದಿರು ಮಾತನಾಡುವಂತಿಲ್ಲ. ಕೋಪ ಬಂದಿತೆಂದರೆ ಅವನು ಯಾರ ಮಾತನ್ನೂ ಕೇಳಲಾರ. ವಿವೇಚನೆಯೆಂಬುದು ಹೊರಟೇ ಹೋಗುತ್ತದೆ. ಹೀಗಿರಲು ಒಂದು ದಿನ ಅವನು ರಾತ್ರಿಯ ವೇಳೆ ಹಡಗು ನಡೆಸುತ್ತಿರುವಾಗ ಸ್ವಲ್ಪ…
  • December 05, 2009
    ಬರಹ: harshavardhan …
    "ಹಾವುಗಳ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತ ಶಾಂತಿಯಿಂದ ವೀಕ್ಷಿಸುವವರ ಸಂಖ್ಯೆ ನಮ್ಮಲ್ಲಿ ವಿರಳ!" ಉರಗ ತಜ್ಞ ಪ್ರೊ. ಎನ್.ಟಿ.ಮೋಟೆಬೆನ್ನೂರ ಅಭಿಪ್ರಾಯಪಡುತ್ತಾರೆ. "ಹಾವು ಎಂಬ ಶಬ್ದ ಕೇಳಿದೊಡನೆಯೇ ಅದು ಉಪದ್ರವಿಯೋ? ನಿರುಪದ್ರವಿಯೋ?…
  • December 05, 2009
    ಬರಹ: anivaasi
    ಕನ್ನಡದಲ್ಲಿ ಪಾಡ್‌ಕಾಸ್ಟೊಂದನ್ನು ಶುರು ಮಾಡಿದ್ದೇವೆ. ನಾವು ನಗುತ್ತಾ-ಮಾತಾಡುವ ಸಂಗತಿಗಳು, ಅದರಲ್ಲಿ ಕಾಣುವ ವಿಚಿತ್ರಗಳು ಇವುಗಳನ್ನೇ ರೆಕಾರ್ಡ್ ಮಾಡಿ ವಾರವಾರ ಹಾಕುವ ಯೋಚನೆ ಇದೆ. ಕನ್ನಡದಲ್ಲಿ ಹೀಗೆ ಬೇರೆ ಪಾಡ್‌ಕಾಸ್ಟುಗಳಿದೆಯೋ ಇಲ್ಲವೋ…
  • December 05, 2009
    ಬರಹ: sathvik N V
    ಸ್ವರ್ಗವಾಸಿಯಾಗಿರುವ ಸ್ವಘಟ್ಟಿಯ ಮಹಿಮೆಯನ್ನು ಗಮನಿಸದವರ, ಅಲ್ಲಗಳೆದವರ, ಕುಚೋದ್ಯ ಮಾಡಿದವರ, ಸ್ವಘಟ್ಟಿಯ ಮಹಿಮೆಯನ್ನು ಸಂಪದದಲ್ಲಿ ಓದಿದ ಮೇಲೆಯೂ ೨೦ ಜನರಿಗೆ ಫಾರ್ವಡ್ ಮಾಡದವರ, ಎಲ್ಲಕ್ಕೂ ಭೀಕರವೆಂಬಂತೆ ಕಡೆ ಪಕ್ಷ ಒಂದು ಕಾಮೆಂಟ್ ಕೂಡ…
  • December 05, 2009
    ಬರಹ: ನಿರ್ವಹಣೆ
    ಕೆಲವು ನಿರ್ವಹಣೆ ಕಾರ್ಯಗಳ ನಿಮಿತ್ತ ಸಂಪದ ನಿನ್ನೆ ಸಾಯಂಕಾಲದಿಂದ ಇಂದು ಬೆಳಿಗ್ಗೆಯವರೆಗೂ ಲಭ್ಯವಿರಲಿಲ್ಲ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಪ್ಪದೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ. ನಿರ್ವಹಣೆ ತಂಡಕ್ಕೊಂದು ಸಂದೇಶ ಕಳುಹಿಸಿ. ತೊಂದರೆ…
  • December 04, 2009
    ಬರಹ: asuhegde
    ಲಂಡನ್ ಮಹಾನಗರದ ಹೃದಯಭಾಗದಲ್ಲಿರುವ "ಬ್ರಿಟಿಷ್" ಶಾಲೆಯೊಂದರಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರಂತೆ. ಏಕೆಂದರೆ, ಸಂಸ್ಕೃತ ಕಲಿಕೆ, ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಬೇಗನೇ ಗ್ರಹಿಸಿಕೊಳ್ಳಲು ಸಹಕಾರಿಯಾಗುತ್ತದೆಯಂತೆ.…
  • December 04, 2009
    ಬರಹ: rasikathe
    ಅಚ್ಚರಿಯನ್ನುಂಟುಮಾಡುವ ಮಕ್ಕಳ ಪ್ರಬುದ್ಧತೆ !ದಿನನಿತ್ಯ ಇಂತದ್ದನ್ನು ನೋಡುವ, ಕೇಳುವ ನನಗೆ, ವೃತ್ತಿಯಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೇ ನನ್ನ ಕಂಪ್ಯೂಟರ್ ಮುಂದೆ ಕುಳಿತು ನನ್ನ ಚಾರ್ಟ್ಗಳನ್ನು ಬರೆಯುವುದು, ಪೇಪರ್ಗಳಿಗೆ ಸಹಿ…
  • December 04, 2009
    ಬರಹ: BRS
    ಭಾಗ - 1 : http://www.sampada.net/blog/brs/30/11/2009/22794 ಭಾಗ - 2 ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ. ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ. ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ…
  • December 04, 2009
    ಬರಹ: rasikathe
    ನನ್ನ ಸ್ನೇಹಿತರೊಬ್ಬರು ಕಳಿಸಿದ ಕಾಫಿ ಪುರಾಣ !.......
  • December 04, 2009
    ಬರಹ: asuhegde
    ಇಂದು ಆರಂಭವಾಗಿರುವ ಯೂನಿನಾರ್ ಎಂಬ ಜಂಗಮ ದೂರವಾಣಿ ಸೇವಾ ಕಂಪನಿಯ, ವಿವಿಧ ದರಗಳು ಹೀಗಿವೆ: ಸ್ಥಳೀಯ ಕರೆಗಳು ೦.೨೯ ಪೈಸೆ / ನಿಮಿಷ ರಾಷ್ಟ್ರೀಯ ಕರೆಗಳು: ೦.೪೯ ಪೈಸೆ/ ನಿಮಿಷ ಅಂದರೆ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರವೇ?   *…
  • December 04, 2009
    ಬರಹ: h.a.shastry
      ’ಲಿವಿಂಗ್ ಟುಗೆದರ್’ ಎನ್ನುವ ಬದಲಿಗೆ ’ಒಟ್ಟುಳಿಕೆ’ ಎನ್ನಬಹುದೆಂದು ಗಂಗಾಧರ ಶಾಸ್ತ್ರಿ ಎನ್ನುವವರು ಈಚೆಗೆ ದಿನಪತ್ರಿಕೆಯೊಂದರಲ್ಲಿ ಪತ್ರಮುಖೇನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯ ಒಪ್ಪತಕ್ಕದ್ದಾಗಿದೆ. ಆದರೆ, ’ಉಳಿಕೆ’ ಎಂಬ…
  • December 04, 2009
    ಬರಹ: Harish Athreya
    "ಯಾರ ಹತ್ತಿರ ಬೇಕಾದ್ರೂ ಸವಾಲು ಮಾಡ್ತೇನೆ ೨೦೧೨ಕ್ಕೆ ಪ್ರಳಯ ಆಗೇ ಆಗುತ್ತೆ"    "ಈ ಸರಕಾರ ಇನ್ನು ಕೇವಲ ಮೂರು ತಿ೦ಗಳು ಮಾತ್ರ ಇರುತ್ತೆ"    "ಇನ್ನು ಮೂರು ವರ್ಷ ನಿಮಗೆ ಆರೋಗ್ಯದಲ್ಲಿ ತೊ೦ದರೆ '……..' ಹೋಮ ಮಾಡಿಸಿದ್ರೆ ನಿವಾರಣೆ ಆಗುತ್ತೆ…
  • December 04, 2009
    ಬರಹ: hamsanandi
    ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.ರಾಮ ತ್ರೇತಾಯುಗದಲ್ಲಿದ್ದನಂತೆ.…
  • December 03, 2009
    ಬರಹ: rashmi_pai
    ಕಾರ್ಡು ಅಂದಾಗಲೇ ಪಕ್ಕನೆ ನೆನಪಿಗೆ ಬರುವುದೇ ಕ್ರೆಡಿಟ್ ಕಾರ್ಡು. ಹಣ ಪಾವತಿಸಲು ಬಾಕಿ ಇದ್ದರೆ ಕ್ರೆಡಿಟ್ ಕಾರ್ಡು ಎಂದು ಕೂಡಲೇ ಮಂಡೆಬಿಸಿಯಾಗುತ್ತೆ, ಸಂಬಳ ಬರುವ ದಿನವಾಗಿದ್ದರೆ ಡೆಬಿಟ್ ಕಾರ್ಡು ಸ್ವೈಪ್ ಮಾಡುವ ಸಂತಸ. ಆದರೆ ನಾನು ಹೇಳ…
  • December 03, 2009
    ಬರಹ: bapuji
    EzÀÄ £À£Àß ¥ÀæxÀªÀÄ PÀ£ÀßqÀ ¨ÁèUï ,,, AiÀiÁPÉÆ K£ÉÆÃ PÀ¼ÀªÀ¼À,,, CzÀPÉÌ EgÀ° CAvÀ, £À£Àß F ¥ÀÅlÖ PÀ«vɬÄAzÀ ±ÀÄgÀÄ ªÀiÁqÀĪÀ !!!! vÀ¦àzÀݰè PÀë«Ä¹,,,,,, eÉÊ ºÉÆÃ !!     PÉZÉÑzÉAiÀÄ PÀ£ÀßrUÀ£ÉÃ, ªÀÄ£À…