ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ.
“ರಾಮ ಮಂದಿರದ ಬಗ್ಗೆ…
’ಬೋಳಿಮಗ, ಮ್ಯಾನೆಜರ್’ ’ಬೋ..’ ಶಬ್ದ ಕೇಳ್ತಿದಂಗೆ ನಾನು ಹಿಂತಿರುಗಿ ನೋಡ್ದೆ.ವಿನಯ್ ಬಾಯಿಂದ ಈ ಮಾತು ಯಾವತ್ತು ಕೇಳಿರ್ಲಿಲ್ಲ. ಅವನು ತಮಾಷೆಗೆ ಹೇಳ್ತಿದಾನೆ ಅಂತ ಅನ್ನೋ ಹಾಗೂ ಇರ್ಲಿಲ್ಲ. ತುಂಬಾನೆ ಅಪ್ಸೆಟ್ ಆಗಿರೊ ಹಾಗೆ ಕಾಣಿಸ್ತಾ ಇತ್ತು.
’…
ಮಹತ್ವದ ಐತಿಹಾಸಿಕ ಸಂಶೋಧನೆಯೊಂದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಡಾ. ಆರ್.ಎಂ. ಷಡಾಕ್ಷರಯ್ಯ ಅವರು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದ ಹೊರಗೆ ನಡೆಸಿದ ಉತ್ಖನನದಲ್ಲಿ ಪೂರ್ವ ಕದಂಬ ಕಾಲದ…
ಅಂದು ನಿಕ್ಸನ್ ಆಡಳಿತದಲ್ಲಿ ಸ್ವಯಂಕೃತಾಪರಾಧ; ವಾಟರ್ಗೇಟ್. ಇಂದು ಒಬಾಮಾ ಔತಣಕೂಟದಲ್ಲಿ ಸೆಕ್ಯುರಿಟಿ ವೈಫಲ್ಯ; ಕ್ರ್ಯಾಷ್ಗೇಟ್. ಮುಂದೆ? ಮುಂದೆ, ಅಮೆರಿಕಾ ಎಂಬ, ಪೆಟ್ಟು ಕೊಡೋ ದೊಡ್ಡಣ್ಣನಿಗೆ ಅನ್ಯದೇಶಗಳೆಂಬ, ಪೆಟ್ಟು…
ಆ ಹಡಗಿನ ಕಪ್ತಾನ ತುಂಬಾ ಕೋಪಿಷ್ಟ. ಅವನಿಗೆ ಯಾರೂ ಎದಿರು ಮಾತನಾಡುವಂತಿಲ್ಲ. ಕೋಪ ಬಂದಿತೆಂದರೆ ಅವನು ಯಾರ ಮಾತನ್ನೂ ಕೇಳಲಾರ. ವಿವೇಚನೆಯೆಂಬುದು ಹೊರಟೇ ಹೋಗುತ್ತದೆ. ಹೀಗಿರಲು ಒಂದು ದಿನ ಅವನು ರಾತ್ರಿಯ ವೇಳೆ ಹಡಗು ನಡೆಸುತ್ತಿರುವಾಗ ಸ್ವಲ್ಪ…
"ಹಾವುಗಳ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತ ಶಾಂತಿಯಿಂದ ವೀಕ್ಷಿಸುವವರ ಸಂಖ್ಯೆ ನಮ್ಮಲ್ಲಿ ವಿರಳ!" ಉರಗ ತಜ್ಞ ಪ್ರೊ. ಎನ್.ಟಿ.ಮೋಟೆಬೆನ್ನೂರ ಅಭಿಪ್ರಾಯಪಡುತ್ತಾರೆ. "ಹಾವು ಎಂಬ ಶಬ್ದ ಕೇಳಿದೊಡನೆಯೇ ಅದು ಉಪದ್ರವಿಯೋ? ನಿರುಪದ್ರವಿಯೋ?…
ಕನ್ನಡದಲ್ಲಿ ಪಾಡ್ಕಾಸ್ಟೊಂದನ್ನು ಶುರು ಮಾಡಿದ್ದೇವೆ. ನಾವು ನಗುತ್ತಾ-ಮಾತಾಡುವ ಸಂಗತಿಗಳು, ಅದರಲ್ಲಿ ಕಾಣುವ ವಿಚಿತ್ರಗಳು ಇವುಗಳನ್ನೇ ರೆಕಾರ್ಡ್ ಮಾಡಿ ವಾರವಾರ ಹಾಕುವ ಯೋಚನೆ ಇದೆ. ಕನ್ನಡದಲ್ಲಿ ಹೀಗೆ ಬೇರೆ ಪಾಡ್ಕಾಸ್ಟುಗಳಿದೆಯೋ ಇಲ್ಲವೋ…
ಸ್ವರ್ಗವಾಸಿಯಾಗಿರುವ ಸ್ವಘಟ್ಟಿಯ ಮಹಿಮೆಯನ್ನು ಗಮನಿಸದವರ, ಅಲ್ಲಗಳೆದವರ, ಕುಚೋದ್ಯ ಮಾಡಿದವರ, ಸ್ವಘಟ್ಟಿಯ ಮಹಿಮೆಯನ್ನು ಸಂಪದದಲ್ಲಿ ಓದಿದ ಮೇಲೆಯೂ ೨೦ ಜನರಿಗೆ ಫಾರ್ವಡ್ ಮಾಡದವರ, ಎಲ್ಲಕ್ಕೂ ಭೀಕರವೆಂಬಂತೆ ಕಡೆ ಪಕ್ಷ ಒಂದು ಕಾಮೆಂಟ್ ಕೂಡ…
ಕೆಲವು ನಿರ್ವಹಣೆ ಕಾರ್ಯಗಳ ನಿಮಿತ್ತ ಸಂಪದ ನಿನ್ನೆ ಸಾಯಂಕಾಲದಿಂದ ಇಂದು ಬೆಳಿಗ್ಗೆಯವರೆಗೂ ಲಭ್ಯವಿರಲಿಲ್ಲ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಪ್ಪದೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ.
ನಿರ್ವಹಣೆ ತಂಡಕ್ಕೊಂದು ಸಂದೇಶ ಕಳುಹಿಸಿ.
ತೊಂದರೆ…
ಲಂಡನ್ ಮಹಾನಗರದ ಹೃದಯಭಾಗದಲ್ಲಿರುವ "ಬ್ರಿಟಿಷ್" ಶಾಲೆಯೊಂದರಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರಂತೆ.
ಏಕೆಂದರೆ, ಸಂಸ್ಕೃತ ಕಲಿಕೆ, ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಬೇಗನೇ ಗ್ರಹಿಸಿಕೊಳ್ಳಲು ಸಹಕಾರಿಯಾಗುತ್ತದೆಯಂತೆ.…
ಅಚ್ಚರಿಯನ್ನುಂಟುಮಾಡುವ ಮಕ್ಕಳ ಪ್ರಬುದ್ಧತೆ !ದಿನನಿತ್ಯ ಇಂತದ್ದನ್ನು ನೋಡುವ, ಕೇಳುವ ನನಗೆ, ವೃತ್ತಿಯಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೇ ನನ್ನ ಕಂಪ್ಯೂಟರ್ ಮುಂದೆ ಕುಳಿತು ನನ್ನ ಚಾರ್ಟ್ಗಳನ್ನು ಬರೆಯುವುದು, ಪೇಪರ್ಗಳಿಗೆ ಸಹಿ…
ಭಾಗ - 1 : http://www.sampada.net/blog/brs/30/11/2009/22794
ಭಾಗ - 2
ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ. ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ. ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ…
ಇಂದು ಆರಂಭವಾಗಿರುವ ಯೂನಿನಾರ್ ಎಂಬ ಜಂಗಮ ದೂರವಾಣಿ ಸೇವಾ ಕಂಪನಿಯ, ವಿವಿಧ ದರಗಳು ಹೀಗಿವೆ:
ಸ್ಥಳೀಯ ಕರೆಗಳು ೦.೨೯ ಪೈಸೆ / ನಿಮಿಷ
ರಾಷ್ಟ್ರೀಯ ಕರೆಗಳು: ೦.೪೯ ಪೈಸೆ/ ನಿಮಿಷ
ಅಂದರೆ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರವೇ?
*…
’ಲಿವಿಂಗ್ ಟುಗೆದರ್’ ಎನ್ನುವ ಬದಲಿಗೆ ’ಒಟ್ಟುಳಿಕೆ’ ಎನ್ನಬಹುದೆಂದು ಗಂಗಾಧರ ಶಾಸ್ತ್ರಿ ಎನ್ನುವವರು ಈಚೆಗೆ ದಿನಪತ್ರಿಕೆಯೊಂದರಲ್ಲಿ ಪತ್ರಮುಖೇನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯ ಒಪ್ಪತಕ್ಕದ್ದಾಗಿದೆ. ಆದರೆ, ’ಉಳಿಕೆ’ ಎಂಬ…
"ಯಾರ ಹತ್ತಿರ ಬೇಕಾದ್ರೂ ಸವಾಲು ಮಾಡ್ತೇನೆ ೨೦೧೨ಕ್ಕೆ ಪ್ರಳಯ ಆಗೇ ಆಗುತ್ತೆ" "ಈ ಸರಕಾರ ಇನ್ನು ಕೇವಲ ಮೂರು ತಿ೦ಗಳು ಮಾತ್ರ ಇರುತ್ತೆ" "ಇನ್ನು ಮೂರು ವರ್ಷ ನಿಮಗೆ ಆರೋಗ್ಯದಲ್ಲಿ ತೊ೦ದರೆ '……..' ಹೋಮ ಮಾಡಿಸಿದ್ರೆ ನಿವಾರಣೆ ಆಗುತ್ತೆ…
ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.ರಾಮ ತ್ರೇತಾಯುಗದಲ್ಲಿದ್ದನಂತೆ.…
ಕಾರ್ಡು ಅಂದಾಗಲೇ ಪಕ್ಕನೆ ನೆನಪಿಗೆ ಬರುವುದೇ ಕ್ರೆಡಿಟ್ ಕಾರ್ಡು. ಹಣ ಪಾವತಿಸಲು ಬಾಕಿ ಇದ್ದರೆ ಕ್ರೆಡಿಟ್ ಕಾರ್ಡು ಎಂದು ಕೂಡಲೇ ಮಂಡೆಬಿಸಿಯಾಗುತ್ತೆ, ಸಂಬಳ ಬರುವ ದಿನವಾಗಿದ್ದರೆ ಡೆಬಿಟ್ ಕಾರ್ಡು ಸ್ವೈಪ್ ಮಾಡುವ ಸಂತಸ. ಆದರೆ ನಾನು ಹೇಳ…