ಇತ್ತೀಚೆಗೆ ರಾತ್ರಿ ತಡವಾಗಿ ಮಲಗೋದು ಶುರುವಾಗಿಬಿಟ್ಟಿದೆ. ಅದು ಇದು ಓದುತ್ತ, ಬರೆಯಲೇಬೇಕಾಗಿದ್ದನ್ನು ಬರೆಯುತ್ತ ಕೂತವನಿಗೆ ನಿದ್ದೆ ಬರುತ್ತಿದೆ ಅನ್ನಿಸಿದಾಗ ರಾತ್ರಿ ಒಂದೋ-ಎರಡೋ ಗಂಟೆಯಾಗಿರುತ್ತದೆ. ಹೀಗಾಗಿ ಬೆಳಿಗ್ಗೆ ಏಳುವಾಗ…
ಒಬ್ಬ Atheist.
ಇನ್ನೊಬ್ಬ ದೈವಭಕ್ತ.
ಮತ್ತೊಬ್ಬ Agnostic.
ಪರಸ್ಪರ ವಾದಗಳಲ್ಲಿ ಮುಳುಗಿರುತ್ತಾರೆ. ಇಬ್ಬರೂ ಜಾಣರು. ಕೂಲಂಕಷವಾಗಿ ಪ್ರತಿಯೊಂದನ್ನೂ ಯೋಚಿಸುತ್ತಾರೆ, ವಾದಿಸುತ್ತಾರೆ. ಸಾಧಾರಣವಾಗಿ ಈ ತರಹದ ವಾದಗಳು ಒಂದು ಹಂತದಲ್ಲಿ ನಾನು…
ಅವಳ ನೋಡಿದ ಮೊದಲ ದಿನವೇ,
ಚಿಗುರಿತು ಆಸೆ ಮನದಲೊಂದು.
ಆಸೆ ತಿಳಿಸುವ ಪ್ರಯತ್ನ ಪಟ್ಟರೂ,
ಸುಮ್ಮನಿರುತಿತ್ತು ಮನವು ಆ ದಿನದಂದು....
ಹೀಗೆ ಹಲವು ತೊಲಳಾಟಗಳ ನಡುವೆ,
ದೊರೆಯಿತು ಒಂದು ಅವಕಾಶ...
ನಾ ಹೇಳುವ ಮುನ್ನವೇ ಅವಳು ಹೊರಟಿದ್ದಳು,
ಮರಳಿ…
(ಈ ಲೇಖನ ವನ್ನು ಮೊದಲೇ ಪ್ರಕಟಿಸಿದ್ದೆ ಆದರೇ ಅವು ಕಳೆದು ಹೋದದ್ದರಿಂದ ಈಗ ಮತ್ತೇ ಅವಗಳನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ )
ವೇದ ಎಂದರೇನು ?ವೇದಗಳು ಹಿಂದೂಗಳಿಗೆ ಮಾತ್ರ ಅಲ್ಲ ,ಸತ್ಯ ಅರಸುವ ವಿಶ್ವದ ಯಾವುದೇ ದೇಶದ ಯಾವುದೇ ವ್ಯಕ್ತಿಗೂ…
ಇಂದಿನ ವಿ.ಕ ದ ಲವಲವಿಕೆ ಪುರವಣಿಯಲ್ಲಿ "ಹೆಮಾ ಪವಾರ್" ಅವರ ಜನ ಬೇಕಿದ್ದಾರೆ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಅಡಿಗೆ ರುಚಿ ನೋಡಲು ಜನರ ಅವಶ್ಯಕತೆ ಇದೆಯಂತೆ!
ಹೇಮ ಪವಾರ್ ಅವರಿಗೆ ಪ್ರಶ್ನೆಗಳು
೧) ಹುದ್ದೆಯ ವಯೋಮಿತಿ ತಿಳಿಸಿಲ್ಲ(…
ಡಾಕ್ಟರ್ : ನೀವು ಯಾವ ಸೋಪ್ ಬಳಸುವುದು?
ಸಾಮ್ರಾಟ್ : ನಾನು ಗೋಪಾಲ್ ಸೋಪ್. ಹಲ್ಲುಜ್ಜಲು ಕೂಡ ಗೋಪಾಲ್ ಟೂತ್ ಪೇಸ್ಟ್, ಗೋಪಾಲ್ ಬ್ರಶ್!
ಡಾಕ್ಟರ್ : ಈ "ಗೋಪಾಲ್" ಅಂದ್ರೆ ಇಂಟರ್ನ್ಯಾಶನಲ್ ಕಂಪನಿನಾ?
ಸಾಮ್ರಾಟ್ : ಅಲ್ಲ ಅಲ್ಲ..…
ನಿನ್ನ ಮನಸಿನ ಪುರವಣಿಗೆ ನಾನು ತಾನೇ ಸಂಪಾದಕಕಣ್ಣ ನೋಟದ ಬರವಣಿಗೆ ಭಾರೀ ಮಧುರ ಮೋಹಕಭಾವ ಪುಟದ ಬಲತುದಿಗೆಲ್ಲಾ ನಿನ್ನ ಹೆಸರ ಅಂಕಿತಸಣ್ಣ ಹಟದ ಪ್ರತಿಕೊನೆಯಲ್ಲೂ ಚಂದ ನಗುವ ಇಂಗಿತಪರಿವಿಡಿಯ ಭಾಗಗಳೆಲ್ಲಾ ಬರೀ ಕನಸಿಗೆ ಮೀಸಲುಇರುಳಿಡಿಯ…
’ಸಂಪದ’ದಲ್ಲಿ ಪ್ರಕಟವಾಗಿರುವ ’ಇದ್ಯಾವ ನ್ಯಾಯ?’ ಎಂಬ ನನ್ನ ಸುನೀತಕ್ಕೆ ವಿಚಾರಶೀಲ ಪ್ರತಿಕ್ರಿಯೆಗಳು ಬರುತ್ತಿವೆ. ಆ ಪೈಕಿ ಆಕ್ಷೇಪಗಳಿಗೆ ಉತ್ತರವಾಗಿ, ಈ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ನನ್ನ ಕೆಲವು ಲೇಖನಗಳ ಆಯ್ದ ಕೆಲ…
ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.ನನ್ನ ಸ್ನೇಹಿತ ಶಿವಪ್ರಸಾದ್ ಬಿ. ಎಂ, ತನ್ನ ಆಫೀಸಿನಿಂದ…
ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ. ಕೆಲಸ ಮುಗಿಸಿ ಮಲಗಿದಾಗ ಘಂಟೆ ಎರಡಾಗಿತ್ತು. ಅವನ ಕೆಲಸವೇ ಹಾಗೆ. ಹಗಲಿಗಿಂತ…
ನಾಳೆಗೆ ಅಂದರೆ ೩ನೇ ಡಿಸೆಂಬರ್ ೨೦೦೯ ಕ್ಕೆ ಭೋಪಾಲ್ ಅನಿಲ ದುರಂತ ಸಂಭವಿಸಿ ೨೫ ವರ್ಷ ಕಳೆಯುತ್ತವೆ. ಅದರ ಪ್ರಯುಕ್ತ ಆ ದುರ್ಘಟನೆಗೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಆವರಣದೊಳಗೆ ಏಳು ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶವಂತೆ! ನಮ್ಮ…
ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ ಬಿಳಿ ಬಣ್ಣಕ್ಕೆ ತಿರುಗದಿದ್ದರೂ ನನ್ನ ಧರ್ಮ…
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು ಮೊದಲು ನುಡಿಸಿದ ರಾಗ ನುಲಿಯುತಿದೆ ಇನ್ನೂ ಬೇರೇ ರಾಗ ಬೇಕೇ ನನಗೆ ಬೇರೇ ಭಾವ ಬೇಕೇ ಮೊದಲ ಕಂಡ ಕನಸು ಕೂಡ ನನಸಾಗದೇ ಉಳಿದಿದೆ ಬೇರೇ ಕನಸು ಬೇಕೇ ನನಗೆ…
ಬಿಟಿ ಬದನೆ ಇಡೀ ದೇಶದಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕೇಂದ್ರ ಸರಕಾರ ನೇಮಿಸಿದ ಜೆನೆಟಿಕ್ ಇಂಜಿನಿಯರಿಂಗ್ ಎಪ್ರೂವಲ್ ಕಮಿಟಿಯು (ಜೈವಿಕ ಇಂಜಿನಿಯರಿಂಗ್ ಅನುಮೋದನಾ ಸಮಿತಿ) ಬಿಟಿ ಬದನೆಯ ಕೃಷಿ ಹಾಗೂ ಸಾರ್ವಜನಿಕ ಬಳಕೆಗೆ ಅನುಮೋದನೆ ನೀಡಿದೆ.…
ನಮ್ಮ ಅಜ್ಜಿ ಹೇಳುತಿದ್ದಳು ನಮ್ಮ ಕಾಲದಲ್ಲಿ ತೆರವು ಕೊಟ್ಟು ಮದುವೆ ಮಾಡಿಕೊಳ್ಳುತಿದ್ದರು ಎಂದು. ಆ ಒಂದು ಮಾತು ಕೇಳಿದಾಗಿನಿಂದ ಆ ಕಾಲ ಬಂದಾಗ ಹೆಣ್ಣು ಕೆಲವೊಂದು ಸಮಸ್ಯೆಯಿಂದ ಮುಕ್ತಿಪಡೆಯಬಹುದು.
ಮೊದಲ ಸಲ ಹುಡುಗಿಯನ್ನು ಹುಡುಗ ನೋಡುವುದಕ್ಕೆ…