December 2009

  • December 02, 2009
    ಬರಹ: roopablrao
    ನಾಳೆ ಏನಾದರಾಗಲಿ ವಾಚ್‍ಮೆನ್ನ ಕರೆದು ಬಾಲ್ಕನಿ ಕ್ಲೀನ್ ಮಾಡಿಸಬೇಕು. ಈ ಭಾನುವಾರ  ತಲೆ ಮೇಲೆ ಆಕಾಶ ಬೀಳಲಿ ಬಟ್ಟೆ ಜೋಡಿಸಿಡಬೇಕು.  ಸೇವಂತಿಗೆ ಗಿಡದ ಸುತ್ತಾ ಇರುವ ಕಳೆ ಕೀಳಬೇಕು.ನಾಳೆಯಿಂದ ವಾಕ್ ಮಾಡಬೇಕು. ಯಶಿತಾನ ಕರಾಟೆ ಕ್ಲಾಸಿಗೆ…
  • December 02, 2009
    ಬರಹ: srinivasps
      ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ  
  • December 02, 2009
    ಬರಹ: sathvik N V
    ನಮ್ಮ ನಡುವಿನ ಇವತ್ತಿನ ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ ಅಂದ್ರೆ ಸೆಕ್ಯುಲರಿಸಮ್ ಎನ್ನೋ ಅಪದ್ಧ ಪರಿಕಲ್ಪನೆ. ಈ ಪರಿಕಲ್ಪನೆಯ ಹುಟ್ಟು ಮತ್ತು ಇಂದು ಭಾರತೀಯ ಸಂದರ್ಭದಲ್ಲಿ ಬಳಕೆಯಾಗುತ್ತಿರುವ ರೀತಿ ತೀರಾ ವಿಚಿತ್ರವಾದುದು. ಯುರೋಪಿನಲ್ಲಿ ರಾಜ…
  • December 02, 2009
    ಬರಹ: h.a.shastry
    ಜಾತ್ರೆಯಲ್ಲಿ ಕಡಿದರೆ ಮೂಢನಂಬಿಕೆ, ಪ್ರಾಣಿಘಾತಈದ್‌ನಲ್ಲಿ ಕಡಿದರೆ ತ್ಯಾಗ-ಬಲಿದಾನಗಳ ಸಂಕೇತ!ಪ್ರಾಣಿಹಿಂಸೆ ಕಂಡರೆ ಸಂಸದೆಯೋರ್ವರ ಆಕ್ರಂದನಗೋಹತ್ಯೆ ಕಂಡೂ ಕೂಡ ಸರ್ಕಾರವೇ ಮೌನ!ಹಜ್ ಯಾತ್ರೆ ’ಕೈ’ಗೊಳ್ಳಲು ಎಲ್ಲ ಬಗೆಯ ನೆರವುಕಾಶಿಯಾತ್ರೆಗೆ…
  • December 02, 2009
    ಬರಹ: pisumathu
      ಮಾನ್ಯ ಹರಿಪ್ರಸಾದ್ ನಾಡಿಗ್ ಅವರು ಆರ್ಕೂಟ್ ತಾಣದಲ್ಲಿ ನಮ್ಮದೂ ಒಂದು ಸಮುದಾಯ ಇರಲಿ ಎಂದು 'ಕನ್ನಡ' ಅನ್ನುವ ಹೆಸರಿನ ಸಮುದಾಯವನ್ನು ಶುರು ಮಾಡಿದ್ದಾರೆ.  ಕೊಂಡಿ : http://www.orkut.co.in/Main#Community?cmm=15689 2004 ರಲ್ಲಿ…
  • December 02, 2009
    ಬರಹ: asuhegde
    "ನಮಸ್ಕಾರ" "ಯೆಸ್, ನಮಸ್ಕಾರ...ಟೆಲ್ ಮಿ" "ನೀವು ಕನ್ನಡದವರೇ?" "ಆಫ್ಕೋರ್ಸ್ ಹೌದು ನಾನ್ ಕನ್ನಡಿಗ" "ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?" "ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ" "ಅಂದ್ರೆ ?...ಅರ್ಥ ಆಗ್ಲಿಲ್ಲ" "ನಾನು ಒಂದು ಎಮ್…
  • December 02, 2009
    ಬರಹ: srinivasps
    ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!ತುಂಟಾಟವಾಡುವ ತಂಟೆಕೋರನ ಕೇಳಿ...ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?ನೂರಾರು ಬಾರಿ ಬಯ್ಗಳವ ತಿಂದರೂ ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ! --ಶ್ರೀ(೧-ಡಿಸೆಂಬರ್-೨೦೦೯)
  • December 02, 2009
    ಬರಹ: ಗಣೇಶ
    ಸಂಪದದಲ್ಲಿ ನಾನು ವ್ಯಾಕಾರಣ ಪಾಠ ಸುರುಮಾಡುವ ಆಲೋಚನೆಯಲ್ಲಿದ್ದೇನೆ. ಮೊದಲಿಗೆ ಒಂದು ಸಣ್ಣ ಕತೆ ಹೇಳಿ ನಂತರ ಪಾಠ ಸುರುಮಾಡುವೆನು- ಒಂದು ಊರಲ್ಲಿ ಒಂದು ಸರಕಾರೀ ಸ್ಕೂಲ್ ಇತ್ತು. ಅಲ್ಲಿನ ಮಕ್ಕಳು ದಿನವೂ ಸ್ಕೂಲಿಗೆ ಹೊರಡುವ ಮೊದಲು ಲೆಕ್ಕ,ಗಣಿತ,…
  • December 01, 2009
    ಬರಹ: Chetak R Madhyastha
    ನಮಸ್ಕಾರ, ದೇವಸ್ಥಾನ, ಮಸೀದಿ, ಚರ್ಚ, ಬಸದಿ, ಹೀಗೆ ನಮ್ಮ ದೇಶದಲ್ಲಿ ಹತ್ತುಹಲವು ಶಕ್ತಿಕೇಂದ್ರಗಳಿವೆ, ಇಲ್ಲಿಗೆ ಹಲವರು ತಮ್ಮ ಸ್ವಾರ್ತ,ಬಯಕೆಗಳು ಈಡೆರಬೇಕೆಂಬ ಆಸೆಯಿಂದ ಹೋಗುತ್ತಾರೆ... ಮತ್ತೆ ಕೆಲವರು ಮನಸ್ಶಾಂತಿಗೆ .. ಇನ್ನು ಕೆಲವರು…
  • December 01, 2009
    ಬರಹ: sandhya.darshini
    ಈಗ ಬೆಂಗಳೂರಿನಲ್ಲಿ ದಿನಸಿ ಅಂಗಡಿಗಳ ಕಾಲ ಮುಗಿದಂತೆ ಆಗಿದೆ. ಎಲ್ಲೆಲ್ಲೂ ಮಾಲ್ -ಗಳ ಹಾವಳಿ. ನಮ್ಮ ಮನೆಗಳಿಗೆ ಬೇಕಾಗುವ ದಿನಬಳಕೆಯ ಪದಾರ್ಥಗಳಿಗಾಗಿ ನಾವು ಈ ಮಾಲ್ಗಳ ಮೇಲೆ ಸಾಕಷ್ಟು ಅವಲಂಬಿತರಾಗಿದ್ದೇವೆ. ಆದ್ರೆ ಬೆಂಗಳೂರಿನ ಈ ದೊಡ್ಡ…
  • December 01, 2009
    ಬರಹ: rashmi_pai
    ಹಾಯ್,ಗುಡ್ ಮಾರ್ನಿಂಗ್ ಹೆಲೋ ಆರ್ ಯು ದೇರ್?ಯಸ್ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸುಧೀಶ್ ಹೆಸರು ಮುಂದೆ ಗ್ರೀನ್ ಲೈಟ್ ಕಂಡರೆ…
  • December 01, 2009
    ಬರಹ: umeshhubliwala
    ಹೆದರಬೇಡಿ ಹಾದಿ ಬಿಟ್ಟಿಲ್ಲ  ಮತ್ತೇನಿಲ್ಲ  ನಾಳಿನ ಕ್ರಿಸಮಸ್ ವೇಳೆ ಮೂರುದಿನ  ಕೊಡಗು ನೋಡುವ  ಯೋಜನೆ ಇದೆ.ಕುಟುಂಬ ಇದೆ ಜೊತೆಯಲ್ಲಿ ಒಟ್ಟು ೬ ಜನ ಹುಡುಗರನ್ನು ಹಿಡಿದು , ಸಂಪದ ಬಾಂಧವರಲ್ಲಿ ವಿನಂತಿ ಅಂದರೆ  ಕೊಡಗಿನಬಗ್ಗೆವಿವರ ನೀಡಿ…
  • December 01, 2009
    ಬರಹ: modmani
    ಮೊನ್ನೆ   ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಬಸ್ಸು ಹತ್ತಿದಾಗ  ರಾತ್ರಿ ಎಂಟೂಕಾಲು ಗಂಟೆಯಾಗಿತ್ತು.  ಬಸ್ಸು   ಕೆಂಪೇಗೌಡ ಬಸ್ ನಿಲುಗಡೆಯಿಂದ ಹೊರಟಾಗ  ಹಾಗೇ ಒಂದಷ್ಟು ಹಿಂದಿನ ನೆನಪುಗಳು    ಬಂದವು . ಬಹಳ ಹಿಂದೆ ನಾನಾಗ ೪-೫ ವರುಷದವನಿರಬೇಕು…
  • December 01, 2009
    ಬರಹ: venkatakrishna.kk
    ನೀವು ನನ್ನ ಯಾಕೆ ಈ ಊರಿಗೆಕಲಿಸಿದ್ದಿರೋ ನನಗಂತು ಗೊತ್ತಿಲ್ಲನನ್ನಲ್ಲಿ ನೀವು ಹೇಳಲೂ ಮರೆತಿರೆನು?ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.ರಾತ್ರಿ ಹಗಲೆನ್ನದೆದುಡಿಮೆ ಅದಕ್ಕೆ .(ಅಂದುಕೊಂದದ್ದೇ…
  • December 01, 2009
    ಬರಹ: roopablrao
    ಸಿಹಿ ಇರದ ಜೇನು ನೀನು, ಸವಿ ಇರದ ಹಣ್ಣು ನೀನು ಮಳೆ ಇರದ ಮೋಡ ನೀನು, ಕಣ್ಣಿರದ ಅಂದ ನೀನು ಭಾವವಿರದ ಮಾತು ನೀನು ,ಒಲವಿರದ ಮನಸು ನೀನು ಕಲ್ಲಿಗೂ ಹೋಲಿಸಲು ಮನ ಬಾರದು ಇನ್ನೂ ಜೀವವಿರದ ಶಿಲ್ಪ ನೀನು, ಮಾತಾಡದ ಗೊಂಬೆ ನೀನು ಗೊಂಬೆಯನ್ನು ನಂಬಿ…
  • December 01, 2009
    ಬರಹ: h.a.shastry
    ಪರಿಷತ್ ಚುನಾವಣೆಗೆ ಸಜ್ಜಾಯ್ತು ರಂಗಹುರಿಯಾಳುಗಳದಿನ್ನು ಕೀರ್ತನೆ ಅಭಂಗ!ಒಂದಾದರೈ ಮತ್ತೆ ಬದ್ಧ ವೈರಿಗಳುಹೊಂದಾಣಿಕೆಯ ಲಾಭ ಎಣಿಸುವ ಕುಳಗಳುಹೊರಗಡೆಗೆ ದೋಸ್ತಿಯಾದರೆ ಒಳಗೆ ಕುಸ್ತಿಪರಮ ನೀಚರ ಗುರಿಯು ಬರಿ ಮೋಜು-ಮಸ್ತಿಒಬ್ಬೊಬ್ಬ ಮತದಾರನಿಗು ಹಣದ…
  • December 01, 2009
    ಬರಹ: ksmanjunatha
    ನಿಮ್ಮ ಮನೆ ಬಿರುಮುಳ್ಳಗುಲಾಬಿ ಪೊದೆಯಾಳದಲಿದಿನ ಬೆಳಗಾದರೆ ನೀ ಚಿಮ್ಮಿಸುವಹೂ ಮುಗುಳು, ಮುಳುಗು-ವನ ಹುಲ್ಲು ಕಡ್ಡಿ.ಮುಳ್ಳು-ಕಡ್ಡಿಗಳ ಸರಿಸಿ ತರಚಿ-ಕೊಂಡು ಮೈ - ಕೈಚಾಚಿ ಎಟಕಿಸಿಕೊಳ್ಳುವಾಟಸುಲಭವೇನಲ್ಲ.ಸುಳಿಗಣ್ಣು, ಮಾತು,…
  • December 01, 2009
    ಬರಹ: asuhegde
    ಸಖೀ,ಹುಡುಕಬೇಡನನ್ನ ಕವನಗಳಲಿಕುವೆಂಪು, ಬೇಂದ್ರೆನರಸಿಂಹಸ್ವಾಮಿಯವರನ್ನು,ಶಿವರುದ್ರಪ್ಪ, ಅಡಿಗ,ದೊಡ್ಡ ರಂಗೇಗೌಡರನ್ನು; ಹುಡುಕಬೇಡನನ್ನ ಬರಹಗಳಲಿಭೈರಪ್ಪ, ಕಾರಂತ,ಅನಂತಮೂರ್ತಿಯವರನ್ನುಲಂಕೇಶ, ಪ್ರತಾಪ ಸಿಂಹರವಿ ಬೆಳಗರೆಯವರನ್ನು; ನಾನು…
  • December 01, 2009
    ಬರಹ: hsprabhakara
    (ಅನಿವಾರ್ಯ ಕಾರಣಗಳು ಹಾಗೂ ಕಾರ್ಯ ಭಾರದ ಒತ್ತಡಗಳಿಂದಾಗಿ ಈ ಲೇಖನವನ್ನು `ಸಂಪದ'ಕ್ಕೆ ನೀಡಲು ತಡವಾಗಿದೆ. ಸಾರ್ವಕಾಲಿಕ ಸತ್ಯಗಳನ್ನು ಒಳಗೊಂಡ ಇದನ್ನು ಯಾವಾಗ ಕೊಟ್ಟರೂ ನಡೆದೀತು ಎಂಬುದೇ ಸಮಾಧಾನ. ಕ್ಷಮೆ ಇರಲಿ- ಲೇಖಕ) ಶರನ್ನವರಾತ್ರಿ ಮಹೋತ್ಸವದ…