ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕ ಬಳಸಿ ಟ್ವಿಟ್ಟರ್ ಉಪಯೋಗಿಸುವವರಿಗೆ ಟ್ವಿಟ್ಟರ್ ಹೊಸತೊಂದು ಆವೃತ್ತಿಯನ್ನು ಹೊರತಂದಿದೆ. ಈ ಹಿಂದೆ ಇದ್ದ ಆವೃತ್ತಿಗಿಂತ ಹೆಚ್ಚಿನ ಸೌಲಭ್ಯಗಳಿವೆ ಇದರಲ್ಲಿ.
ಈ ಆವೃತ್ತಿ Android, iPhone ಮುಂತಾದ ಸ್ಮಾರ್ಟ್…
ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದು. ಅಥವ ಜಿ ಪಿ ಎಸ್…
ಅಪಘಾತಗಳನ್ನು ತಪ್ಪಿಸಬಹುದೇ? (ಸ್ವಲ್ಪಮಟ್ಟಿಗಾದರೂ)
ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರುಗಳು…
http://paaducastu.wordpress.com/2009/12/08/ep2/
ನೀವೆಲ್ಲಾ ಕಾತರದಿಂದ ಕಾಯುತ್ತಿರುವ ಕನ್ನಡ ಪಾಡುಕಾಸ್ಟಿನ ಎರಡನೇ ಕಂತು ಇಲ್ಲಿದೆ
~ ಕಾಲೇಜು ಹುಡುಗರ ಮೇಲೆ ಕಾಂಗರೂಗಳ ಹಲ್ಲೆ!
~ ಕ್ರಿಕೆಟಿನ ಹೊಸ ಕತೆ ನೆನಪಿಸಿದ ಹಳೆ ಕತೆ!
~…
ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ,…
ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು…
ಹರಿಶ್ಚಂದ್ರ ಘಾಟನಲ್ಲಿ ಹೆಣ ಹೂಳೋಕ್ಕೆ ಜಾಗ ಇಲ್ಲ ಬಿ ಎಮ್ ಟಿ ಸಿ ಬಸ್ನಲ್ಲಿ ತಳ ಊರೊಕ್ಕೆ ಸ್ಥಳ ಇಲ್ಲ ಏರ್ ಪೋರ್ಟ್ ಕಡೆ ಹೋಗುವವರಿಗೆ ನೆಲ ಕಾಣಲ್ಲ ರೈಲ್ವೆ ಸ್ಟೇಷನ್ ಕಡೆ ಹೋಗುವವರಿಗೆ ಜನ ಕಾಣಲ್ಲ ಮಾರ್ಕೆಟ್ …
ಬೆಂಗಳೂರು ನಗರದಲ್ಲಿ ಆಡಳಿತ ನಡೆಸುವವರಿಗೆ ಮತ್ತು ವಾಸಿಸುವವರಿಗೆ ಹಳೆಯ ಮತ್ತು ಕನ್ನಡದ ಹೆಸರುಗಳನ್ನು ಕಂಡರೆ ದ್ವೇಷವೇನಾದರೂ ಇದೆಯೆ? ಕೆಲವು ಉದಾಹರಣೆ ನೋಡಿ.
ಬಹಳ ಹಿಂದೆಯೇ 'ಸುಂಕೇನಹಳ್ಳಿ' ಎಂಬುದನ್ನು ಬಸವನಗುಡಿ ಎಂದು ಬದಲಾಯಿಸಿದರು.
'…
ಛತ್ತೀಸಗಢ ರಾಜ್ಯದ ರಾಜಾನಂದಗಾಂವ್ ನಿಂದ "ಜುರ್ಮಿಲ್ ಮೋರ್ಚ" ಅನ್ನುವ ಕಲಾತಂಡ ಬೆಂಗಳುರಿಗೆ ಬಂದಿದೆ. ಈ ಕಲಾತಂಡ ಜಾನಪದ ಗೀತೆ, ಸಂಗೀತ ಮತ್ತು ಗೊಂಬೆಯಾಟಗಳಿಂದ ಜನರಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಈ ತಂಡ ಅರಿವು…
ಆತ ಮಾತುಮಾತಿಗೂ ಹೇಳುತ್ತಿದ್ದ
’ನಾನೊಬ್ಬ ಶ್ರೇಷ್ಟ ಕಲೆಗಾರ...’
ನೋಡಿದಾಗ ಆತನ ಕಲೆ ನನಗನ್ನಿಸಿದ್ದು
ಕಲೆಗಾರನಲ್ಲ ಈತ,ಕೊಲೆಗಾರ..!
(ಅದ್ಯಾಕೋ ಹತ್ತು ಪದಗಳಿಲ್ಲದೆ ಬ್ಲಾಗ್ ಸೇರಿಸುವುದಿಲ್ಲ ಎ೦ಬ೦ರ್ಥದ ಸ೦ದೇಶ ಬರುತ್ತಿದೆ ಯಾಕೋ…
ರೇಡಿಯೋ ಗಿರ್ಮಿಟ್ ಒಂದು ವಿಭಿನ್ನವಾದ ಅಂತರ್ಜಾಲ ರೇಡಿಯೋ ಸ್ಟೇಷನ್. ಇದರ ಮುಖ್ಯ ಉದ್ದೇಶ, ಪ್ರಪಂಚದಾದ್ಯಂತ ಹರಡಿರುವ ಕನ್ನಡ ಪ್ರೇಮಿಗಳನ್ನು ಸಂಗೀತದ ಮೂಲಕ ಒಂದು ಗೂಡಿಸುವುದಾಗಿದೆ. ವಾರದ ೭ ದಿನ ೨೪ ಘಂಟೆ ಸಂಗೀತದ ಸುಧೆಯನ್ನು ಹರಿಸುತ್ತಿರುವ ಈ…
ಚಾರಣ ಎಲ್ಲರಿಗೂ ಗೊತ್ತು.
ಕಾರಣ=?
ಕಾರಣ=ಕಾರಲ್ಲಿ +ಪಯಣ.
ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು.
ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ)
(ರಣ=ಆಸೆ.ತುಳುವಿನಿಂದ…
ಸಂಪದಕ್ಕೆ ಲೇಖನವನ್ನು ಸಿದ್ಧಪಡಿಸಿರುವೆ. ಚಿತ್ರಗಳನ್ನು ಹೇಗೆ ಸೇರಿಸಬೇಕೆಂಬುದು ತಿಳಿಯುತ್ತಿಲ್ಲ. ಚಿತ್ರವನ್ನು ಸೇರಿಸಲು ಚಿತ್ರದ ಯುಆರ್ ಎಲ್ ಕೇಳುತ್ತದೆ. ಅದನ್ನು ಹೇಗೆ ಸೇರಿಸಬೇಕೆಂಬುದೇ ತಿಳಿಯುತ್ತಿಲ್ಲ. ಮಾಹಿತಿ ತಿಳಿದವರು ದಯವಿಟ್ಟು…
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ…