December 2009

  • December 09, 2009
    ಬರಹ: hpn
    ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕ ಬಳಸಿ ಟ್ವಿಟ್ಟರ್ ಉಪಯೋಗಿಸುವವರಿಗೆ ಟ್ವಿಟ್ಟರ್ ಹೊಸತೊಂದು ಆವೃತ್ತಿಯನ್ನು ಹೊರತಂದಿದೆ. ಈ ಹಿಂದೆ ಇದ್ದ ಆವೃತ್ತಿಗಿಂತ ಹೆಚ್ಚಿನ ಸೌಲಭ್ಯಗಳಿವೆ ಇದರಲ್ಲಿ. ಈ ಆವೃತ್ತಿ Android, iPhone ಮುಂತಾದ ಸ್ಮಾರ್ಟ್…
  • December 09, 2009
    ಬರಹ: hpn
    ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದು. ಅಥವ ಜಿ ಪಿ ಎಸ್…
  • December 09, 2009
    ಬರಹ: bhcsb
    ಅಪಘಾತಗಳನ್ನು ತಪ್ಪಿಸಬಹುದೇ? (ಸ್ವಲ್ಪಮಟ್ಟಿಗಾದರೂ) ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರುಗಳು…
  • December 09, 2009
    ಬರಹ: anivaasi
    http://paaducastu.wordpress.com/2009/12/08/ep2/ ನೀವೆಲ್ಲಾ ಕಾತರದಿಂದ ಕಾಯುತ್ತಿರುವ ಕನ್ನಡ ಪಾಡುಕಾಸ್ಟಿನ ಎರಡನೇ ಕಂತು ಇಲ್ಲಿದೆ ~ ಕಾಲೇಜು ಹುಡುಗರ ಮೇಲೆ ಕಾಂಗರೂಗಳ ಹಲ್ಲೆ! ~ ಕ್ರಿಕೆಟಿನ ಹೊಸ ಕತೆ ನೆನಪಿಸಿದ ಹಳೆ ಕತೆ! ~…
  • December 09, 2009
    ಬರಹ: omshivaprakash
    ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ,…
  • December 08, 2009
    ಬರಹ: IsmailMKShivamogga
    ಇವಳೇಕೆ ಹೀಗೆ ನೊಡುತ್ತಾಳೆ ನನ್ನನ್ನೇಕೆ ಹೀಗೆ ಕಾಡುತ್ತಾಳೆ ನಗುವೊ೦ದು ನೀಡುತ್ತಾಳೆ ಮ೦ದಹಾಸ ಬೀರುತ್ತಾಳೆ ಮು೦ಗುರುಳು ತೀಡುತ್ತಾಳೆ ಮನಸ್ಸನ್ನೆಲ್ಲಾ ಆಳುತ್ತಾಳೆ ಕೈ ಬೀಸಿ ಕರೆಯುತ್ತಾಳೆ ಹ್ರುದಯವನ್ನು ತಟ್ಟುತ್ತಾಳೆ ವೈಯಾರದಿ೦ದ ನಡೆಯುತ್ತಾಳೆ…
  • December 08, 2009
    ಬರಹ: Harish Athreya
    ACT I Scene 1 ಬರೆಯಲೇಬಾರದೆ೦ದು ಕೂತವನೊಳಗೆ        ಹೆಪ್ಪು ಗಟ್ಟಿದೆ ಸಾಲುಗಳು        ಗಟ್ಟಿಯಾಗುತ್ತಲೇ        ಗುಟ್ಟಾಗುತ್ತಿವೆ        ಒಗಟಾಗುತಿವೆ        ಮತ್ತು ಜಿಗುಟಾಗುತಿವೆ        ಗಟ್ಟಿಗೊ೦ಡಷ್ಟೂ ಒರಟಾಗುವ       …
  • December 08, 2009
    ಬರಹ: gopaljsr
    ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು…
  • December 08, 2009
    ಬರಹ: mdnprabhakar
    ಹರಿಶ್ಚಂದ್ರ ಘಾಟನಲ್ಲಿ   ಹೆಣ   ಹೂಳೋಕ್ಕೆ ಜಾಗ ಇಲ್ಲ ಬಿ ಎಮ್ ಟಿ ಸಿ   ಬಸ್ನಲ್ಲಿ   ತಳ   ಊರೊಕ್ಕೆ    ಸ್ಥಳ ಇಲ್ಲ ಏರ್ ಪೋರ್ಟ್ ಕಡೆ  ಹೋಗುವವರಿಗೆ   ನೆಲ ಕಾಣಲ್ಲ ರೈಲ್ವೆ  ಸ್ಟೇಷನ್   ಕಡೆ   ಹೋಗುವವರಿಗೆ   ಜನ ಕಾಣಲ್ಲ ಮಾರ್ಕೆಟ್  …
  • December 08, 2009
    ಬರಹ: BRS
    ಬೆಂಗಳೂರು ನಗರದಲ್ಲಿ ಆಡಳಿತ ನಡೆಸುವವರಿಗೆ ಮತ್ತು ವಾಸಿಸುವವರಿಗೆ ಹಳೆಯ ಮತ್ತು ಕನ್ನಡದ ಹೆಸರುಗಳನ್ನು ಕಂಡರೆ ದ್ವೇಷವೇನಾದರೂ ಇದೆಯೆ? ಕೆಲವು ಉದಾಹರಣೆ ನೋಡಿ. ಬಹಳ ಹಿಂದೆಯೇ 'ಸುಂಕೇನಹಳ್ಳಿ' ಎಂಬುದನ್ನು ಬಸವನಗುಡಿ ಎಂದು ಬದಲಾಯಿಸಿದರು. '…
  • December 08, 2009
    ಬರಹ: Nagaraj.G
    ಛತ್ತೀಸಗಢ ರಾಜ್ಯದ ರಾಜಾನಂದಗಾಂವ್ ನಿಂದ "ಜುರ್ಮಿಲ್ ಮೋರ್ಚ" ಅನ್ನುವ ಕಲಾತಂಡ ಬೆಂಗಳುರಿಗೆ ಬಂದಿದೆ. ಈ ಕಲಾತಂಡ ಜಾನಪದ ಗೀತೆ, ಸಂಗೀತ ಮತ್ತು ಗೊಂಬೆಯಾಟಗಳಿಂದ ಜನರಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಈ ತಂಡ ಅರಿವು…
  • December 08, 2009
    ಬರಹ: gururajkodkani
    ಆತ ಮಾತುಮಾತಿಗೂ ಹೇಳುತ್ತಿದ್ದ ’ನಾನೊಬ್ಬ ಶ್ರೇಷ್ಟ ಕಲೆಗಾರ...’ ನೋಡಿದಾಗ ಆತನ ಕಲೆ ನನಗನ್ನಿಸಿದ್ದು ಕಲೆಗಾರನಲ್ಲ ಈತ,ಕೊಲೆಗಾರ..!     (ಅದ್ಯಾಕೋ  ಹತ್ತು ಪದಗಳಿಲ್ಲದೆ  ಬ್ಲಾಗ್ ಸೇರಿಸುವುದಿಲ್ಲ ಎ೦ಬ೦ರ್ಥದ ಸ೦ದೇಶ ಬರುತ್ತಿದೆ ಯಾಕೋ…
  • December 08, 2009
    ಬರಹ: AVLRAO
    ತ್ರಿವೇಣಿ ಮುಂತಾದವರ ಕೆಲವು  ಕಾದಂಬರಿಗಳು ಕಾಮಿಕ್ ಪುಸ್ತಕದ ರೂಪದಲ್ಲಿಪ್ರಕಟವಾಗಿವೆ ಎಂದು ಸುದ್ದಿ ಓದಿದೆ.ಎಲ್ಲಿ ಸಿಕ್ಕುತ್ತೇಂತ ಯಾರಿಗಾದ್ರು ಗೊತ್ತಿದ್ರೆ ಹೇಳ್ತೀರ ದಯವಿಟ್ಟು ?      
  • December 08, 2009
    ಬರಹ: rasikathe
    ಪ್ರೀತಿ !ಮರಳಿ ಬಂದೆ ನೀನನ್ನನರಸಿಬಂದುದೆಲ್ಲವನುವತ್ತರಿಸಿಮರಳುಗಾಡಿನಲಿನೀರಿಗಾಗಿಬಯಸುವಂತೆನಿಸಿ ! ನಿಂತರೆ ನೀ ಅರಿಯಬಲ್ಲೆನಿನ್ನಾ ಮೋಹದ ಮಜಲುಅರಿತಷ್ಟು ಹೊನಲುಅನುದಿನವು ಸವಿಯಲು !
  • December 08, 2009
    ಬರಹ: suraama
    ರೇಡಿಯೋ ಗಿರ್ಮಿಟ್ ಒಂದು ವಿಭಿನ್ನವಾದ ಅಂತರ್ಜಾಲ ರೇಡಿಯೋ ಸ್ಟೇಷನ್. ಇದರ ಮುಖ್ಯ ಉದ್ದೇಶ, ಪ್ರಪಂಚದಾದ್ಯಂತ ಹರಡಿರುವ ಕನ್ನಡ ಪ್ರೇಮಿಗಳನ್ನು ಸಂಗೀತದ ಮೂಲಕ ಒಂದು ಗೂಡಿಸುವುದಾಗಿದೆ. ವಾರದ ೭ ದಿನ ೨೪ ಘಂಟೆ ಸಂಗೀತದ ಸುಧೆಯನ್ನು ಹರಿಸುತ್ತಿರುವ ಈ…
  • December 07, 2009
    ಬರಹ: ಗಣೇಶ
    ಚಾರಣ ಎಲ್ಲರಿಗೂ ಗೊತ್ತು. ಕಾರಣ=? ಕಾರಣ=ಕಾರಲ್ಲಿ +ಪಯಣ. ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು. ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ) (ರಣ=ಆಸೆ.ತುಳುವಿನಿಂದ…
  • December 07, 2009
    ಬರಹ: siddharam
    ಸಂಪದಕ್ಕೆ ಲೇಖನವನ್ನು ಸಿದ್ಧಪಡಿಸಿರುವೆ. ಚಿತ್ರಗಳನ್ನು ಹೇಗೆ ಸೇರಿಸಬೇಕೆಂಬುದು ತಿಳಿಯುತ್ತಿಲ್ಲ. ಚಿತ್ರವನ್ನು ಸೇರಿಸಲು ಚಿತ್ರದ ಯುಆರ್ ಎಲ್ ಕೇಳುತ್ತದೆ. ಅದನ್ನು ಹೇಗೆ ಸೇರಿಸಬೇಕೆಂಬುದೇ ತಿಳಿಯುತ್ತಿಲ್ಲ. ಮಾಹಿತಿ ತಿಳಿದವರು ದಯವಿಟ್ಟು…
  • December 07, 2009
    ಬರಹ: Chamaraj
    ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ…