ಈ ವಾಕ್ಯ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಕೇಳಿದ್ದು . ಎಲ್ಲೋ ಅಕ್ಕನಿಂದಲೋ ಅಣ್ಣನಿಂದಲೋ ಕೇಳಿ ಬಾಯಿಪಾಟ ಹೊಡೆದು ಕ್ಲಾಸಿಗೆ ಬಂದು ಸುಮಂತ್ ಇಟ್ಟಿದ್ದು ಬಟ್ಟಾದರೆ ವಾಟೆಂದರೇನು? ಎಂದು ಗೆಳೆಯರು ಕೇಳಿದಾಗ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದ…
ಎರಡು ದಿನದ ಹಿಂದೆ ಅಯ್ಯೋ , ಇವತ್ತು ಏನೂ ಮಾಡಲೇ ಇಲ್ಲವಲ್ಲ ; ಒಂದು ದಿನ ಸುಮ್ಮನೇ ಹೋಯಿತಲ್ಲ ಎಂದು ಅನ್ನಿಸಿ ರಾತ್ರಿ ಹನ್ನೊಂದು ಗಂಟೆಗೆ ಸೋನಿ ಪಿಕ್ಸ್ ವಾಹಿನಿಯಲ್ಲಿ ಸಿನೇಮಾ ಒಂದನ್ನು ನೋಡಿದ್ದೆ - ಕಣ್ಣು ಎಳೆಯುತ್ತಿದ್ದರೂ .…
ಗೆಳೆಯಾ
ಬಾಳಿನರ್ಧಕ್ಕೆ ಬಂದು ಬಾಳುವಾಸೆ
ತುಂಬಿ ಮನ ಕರಗಿ ನಿನ್ನಲ್ಲಿ
ಲೀನವಾಯಿತೆನ್ನುವಾಗಲೆ
ನೀ ದೂರವಾದೆ ಏಕೆ?
ಮುಗಿಲೆತ್ತರಕ್ಕೂ ಕೈ ಚಾಚಿ
ಚಂದಿರನ ಮುಡಿಗೆ ಇರಿಸುವಾ
ಕನಸ ನೀಡಿ ನಡೆದೆ ನೀನೆಲ್ಲಿಗೆ?
ಸಕ್ಕರೆಯ ಸಿಹಿ ಮಾತುಗಳ
ಪೋಣಿಸಿ…
ಇವತ್ತೇನೋ ಬೆಳಿಗ್ಗೆ ಬಹಳ ಅರ್ಜೆಂಟ್ ಕೆಲಸ ಇತ್ತು ಅಂತಾ ಜಯನಗರದ ಕಡೆ ಬಂದಿದ್ದೆ. ಸಿಗ್ನಲ್ ಬಳಿ ಆಟೋ ನಿಂತಿದ್ದಾಗ ಮೆಟ್ರೋ ಕನ್ಸ್ಟ್ರಕ್ಷನ್ ನಡೆಯುತ್ತಿರುವ ಬಳಿ ಒಂದು ಕನ್ನಡ ಫಲಕ ಕಣ್ಣಿಗೆ ಕಾಣಿಸಿತು.
‘ಜೇಬುಗಳ್ಳರಿದ್ದಾರೆ ಎಚ್ಚರಿಕೆ!’…
ಚದುರಿದ ಚಿತ್ರಗಳು, ಹಲವೊಮ್ಮೆ ಧುತ್ತೆಂದು ಕಣ್ಮುಂದೆ ಬರುವ ಹಲವಾರು ಪಾತ್ರಗಳು, ಮನದಾಳದ ಮಧುರ ನೆನಪುಗಳ ಸುಳಿಗಳು, ಕಾಡುವ ಸುಂದರ ಕಣ್ಣುಗಳು, ಜೀವನದ ಹಲವಾರು ಮೆಟ್ಟಿಲುಗಳು, ಏಳುಬೀಳುಗಳು, ಹೋರಾಟಗಳು, ನೋವುಗಳು, ಕಾಣದ ಕೈಗಳು ತಂದ…
ಸಾಮಾನ್ಯಾವಾಗಿ ಯಾರಾದರೂ ಫೋನ್ ಮಾಡಿದರೆ ಹಲೋ ಎನ್ನುವುದೋ ಅಥವ ಎಸ್ ಎನ್ನುವುದೋ ವಾಡಿಕೆ ಅಲ್ಲವೇ?
ಆದರೆ ಉತ್ತರ ಭಾರತದ ವಿವಿಗಳಿಗೆ ಜೊತೆಗೆಯಾವುದೇ ಸಂಸ್ಥೆಗಳಿಗೆ ಕರೆ ಮಾಡಿದರೆ ಸಿಗುವ ಉತ್ತರ
"ಹಾ ಜಿ, ಬತಾಯಿಯೇ"
ಜೊತೆಗೆ ನಮಗೆ ಹಿಂದಿ…
"ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ
ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ"
"ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು
ನೀನು ಬರೆದುದನೆಲ್ಲಾ…
ಆತ್ಮೀಯ ಸ್ನೇಹಿತರೆ....
ಈ ಹಿಂದೆ ಕಲೆ ಮತ್ತು ಶ್ರಿಸಾಮಾನ್ಯ http://sampada.net/article/20797 ಎಂಬ ಲೇಖನವನ್ನು ಬರೆದಿದ್ದು.. ಆ ಲೇಖನದ ಅಂಗವಾದ ಕಲಾಪ್ರದರ್ಶನಕ್ಕೆ ರಾಬರ್ಟ್ ಬಾಷ್ ಕಲಾ ಅನುಧಾನವನ್ನು ಪಡೆದಿದ್ದೆ..
ಆ ಕಲಾ ಪ್ರದರ್ಶನವು…
ಇನಿಡ್ದ್ ನಾಲ್ ದಿನ ಉಜಿರೆಡ್ ನಡಪುನ "ವಿಶ್ವ ತುಳು ಸಮ್ಮೇಳನ"ಪಣ್ಪಿ ಪರ್ಬದ ಪ್ರತಿ ಒಂಜಿ ಕಾರ್ಯಕ್ರಮೊನುಲಾ ಭಾರೀ ಎಡ್ಡೆ ರೀತಿಡ್ ನಡಪಾದ್ ಕೊರ್ಲೆ ಅಂದ್ ಪಂಡ್ದ್ ನಮ ಆ ದೇವೆರ್ಡಾ ನಟ್ಟೊನುವಾ!!!
ಇಂದಿನಿಂದ ನಾಲ್ಕು ದಿನ ಉಜಿರೆಯಲ್ಲಿ…
ಎಲ್ಲಿ ಹೋದರು ನನ್ನವರು ?
ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ. ಬಹಳಷ್ಟು ಸಾರಿ ನಮ್ಮನ್ನು ಕಂಡು, ಅ ಸುಖ ಇಲ್ಲದವರು, ಕರುಬಿದ್ದೇ ಹೆಚ್ಚು.
ಕಾಲಕಾಲಕೆ…
ಮನವೆಲ್ಲ ತುಂಬಿರಲು ನಿನ್ನ ನೆನಪುಗಳು
ಕಣ್ಣೆಲ್ಲ ತುಂಬಿರಲು ಕಣ್ಣಿರ ಹನಿಗಳು
ಮರೆಯಲಾಗದೆ ನಿನ್ನ ಬೇಯುತಿದೆ ಈ ಮನವು
ಬಿಟ್ಟೀರಲಾರದೆ ನಿನ್ನ ನೋಯುತಿದೆ ಈ ತನವು
ಕರೆದರೆ ಬರುವೆಯಾ ಚಿನ್ನ ಈ ಮನದ ನೋವ ನೀಗಿಸಲು ?
ನೆನ್ನೆ ನಾನು ವೆಂಕ ಬೈಕ್ನಲ್ಲಿ ಆಫೀಸಿಗೆ ಹೋಗ್ತಿದ್ವಿ. ಆಡುಗೋಡಿ ಹತ್ರ ಸಿಗ್ನಲ್ನಲ್ಲಿ ಗಾಡಿ ನಿಲ್ಸಿದ್ವಿ. ಪಕ್ಕದಲ್ಲಿ ಒಂದು ಸ್ಯಾಂಟ್ರೋ ಕಾರ್ ಬಂದು ನಿಲ್ತು. ಇಬ್ರು ಕೂತಿದ್ರು, ಮುಂದುಗಡೆ ೪-೫ ಕಾಲಿ ಬಿಸ್ಕತ್ ಪ್ಯಾಕ್ ಇಟ್ಟಿದ್ರು, ಡ್ರೈವ್…
"ಸಖೀ,
ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ"
"ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ"
"ನೋಡೀಗ ತಯಾರಾಗುತ್ತದೆ ಕವನ ಓದಿ…