ಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು
ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ
ನನ್ನ ಮನಸ್ಸ ನೀ ಮರೆತಿರುವೆ
ಗುಡುಗು…
ನಾನೊಂದು ಸವಿ ಕನಸ ಕಂಡೆ
ನಿನ್ನ ನೋಡಿದ ಮೊದಲ ಕ್ಷಣದ ನೆನಪಿಗಾಗಿ
ಸಾವಿರಾರು ಹಕ್ಕಿಗಳ ನಡುವೆ
ಹಕ್ಕಿಯಂತೆ ಹಾರುತ ಬರುವ ನಿನ್ನ ಕಂಡೆ
ಸೋತು ಹೋದೆ ನಿನ್ನ ಅಂದಕೆ
ಬೆಚ್ಚಿ ಬೆರಗಾದೆ ನಿನ್ನ ಮೈಮಾಟಕೆ
ಮೈ ಕಂಪಿಸಿತು ನಿನ್ನ ಕಂಗಳಾಟಕೆ
ಮನ ಸೋತಿತು…
ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ,
ಇದುವೇ ಉತ್ತರಾಯಣದ ಸಮಯ,ಆಗಲಿ ಎಲ್ಲರ ಬಾಳಲಿ ನವೋದಯ,
ಬದಲಾಗುವ ಸೂರ್ಯನ ಪಯಣ,ಮೂಡಿಸಲಿ ನೂತನ ಆಶಾಕಿರಣ,
ಸರ್ವರಿಗೂ ಸಂತಸ ಸಂಕ್ರಾಂತಿಯ ಶುಭಾಶಯ.
ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ…
ಗೆಳೆಯರೇ,
ಇತ್ತೀಚಿನ ದಿನಗಳಲ್ಲಿ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಸತತವಾಗಿ ಜನಾಂಗೀಯ ಹಲ್ಲೆ ನಡೆಸುತ್ತಿರುವ ವಿಚಾರ ತಮಗೆಲ್ಲರಿಗೂ ತಿಳಿದಿದೆ. ಈವರೆಗೆ ದೈಹಿಕ ಹಲ್ಲೆ ನಡೆಸುತ್ತಿದ್ದವರು ಈಗ ಪ್ರಾಣ…
ನೀನು ಮತ್ತು ಸೋತ ನಾನು
ನನ್ನನ್ನು ನಿಜವಾಗಿಯೂ
ಮರುಳನನ್ನಾಗಿ ಮಾಡಿದ
ಮೊದಲನೆಯವಳು ನೀನು.
ಇಂದು ನನ್ನ ಇಂಚಿಂಚೂ
ಗೆದ್ದುಬಿಟ್ಟೆ ನೀನು
ಪ್ರೀತಿಯ ಚಿಲುಮೆ ಉಕ್ಕಿ
ಮನಸ್ಸು ತೋಯುತಿದೆ ತಾನು.
ಬ್ರಹ್ಮನಿಗೆ ಅಷ್ಟು ಸಮಯವಿದೆಯೇನು?
ನಿನ್ನ ರೂಪಿಸಲು…
ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ………
“ಸುಮಾರು ನಾಲ್ಕು ದಶಕಗಳಿಂದ ಸಮಾಜ-…
ಟೊಬ್ಯಾಕೊ ಅನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕರ. ಮೊದಲು ತಿಳಿದಕ್ಕಿಂತಲೂ ಹೆಚ್ಚಾದ ರೋಗಗಳು ಧೂಮಪಾನದಿಂದ ಬರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಬರೀ ಶ್ವಾಸಕೋಶಗಳಿಗಷ್ಟೇ ಅಲ್ಲ, ದೇಹದ ಬೇರೆ ಮುಖ್ಯವಾದ ಅಂಗಗಳಿಗೂ ಇದು ಹಾನಿಕರ. ಹೃದಯ,…
ಯಡ್ಡಿಯನ್ನು ಕಂಡ್ರೆ ಗೌಡ್ರಿಗೆ ಆಗುವುದಿಲ್ಲ.
ಗೌಡ್ರನ್ನು ಕಂಡ್ರೆ ರೆಡ್ಡಿಗಾಗುವುದಿಲ್ಲ.
___________ಕಂಡ್ರೆ ______________ಆಗುವುದಿಲ್ಲ.(ಬಿಟ್ಟ ಸ್ಥಳದಲ್ಲಿ ಕರ್ನಾಟಕದ ಯಾವುದೇ ಶಾಸಕರ ಹೆಸರನ್ನು ತುಂಬಿಸಿ)
ಇವರೆಲ್ಲರ ನಾಟಕ ಯಾರಿಗೆ…
ದುಗುಡವೇಕೆ ಮುದ್ದು ಮನವೆ?
ನೋವು, ದು:ಖ ನಿನಗೆ ಘನವೇ?
ಏನು ಭಯ?ಏನು ಕ್ಷಯ?
ನ೦ಬು ನನ್ನ! ನಿನ್ನ ಶಕ್ತಿ ಅಕ್ಷಯ!!!
ಪಡೆದರೇನು? ಕಳೆದರೇನು?
ತು೦ಬು ಸಾಗರಕೆ ಎಷ್ಟು ನೀರು
ಮೊಗೆದರೇನು? ಸುರಿದರೇನು?
ಮುಖ ಕಮಲವು ಮುದುಡದಿರಲಿ
ಅವನಾಟವ…
ದಿ. ಶಂಕರನಾಗ್ ಅವರು ಬಾನುಲಿಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮವೊಂದು ಇಲ್ಲಿದೆ.
ಕೇಳಿ ಆನಂದಿಸಿ! ಆಗಿನ ಕಾಲದಲ್ಲೇ ಒಂದು ಹೊಸ ರೀತಿಯ ಪ್ರಯೋಗವನ್ನು ಮಾಡಿದ್ದರು ಶಂಕರ್.
ಇದೊಂದು ಕ್ಲಾಸಿಕ್ ಕ್ಲಿಪ್ ಅಂತ ನನ್ನ ಅನಿಸಿಕೆ!
ಕೈಲಾಸಂ ಅವರ ಪುಸ್ತಕ ಓದುತ್ತಿದ್ದೆ, ಅವರ ಈ ಕೆಳಗಿನ ಮಾತು ನನಗೆ ತುಂಬಾ ಇಷ್ಟವಾಯಿತು. ನಿಮ್ಮೇಲ್ಲಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು. ನಿಮಗೂ ಇಷ್ಟವಾಗಬಹುದು ಅಂತ...!!
" All the world, shakespeare ಹೇಳಿದ ಹಾಗೆ stage ಅಲ್ಲಾ ಸಾರ್…
ಹಾಗೇ.. ಸಂಪದದಲ್ಲಿ ಬರೆದಿದ್ದ ಬ್ಲಾಗ್ ಬರಹಗಳನ್ನು ಓದುತ್ತಿದ್ದೆ.ಸಂತೋಷರವರು ಬರೆದ "3Idiots ಚಲನಚಿತ್ರ ವಾಸ್ತವ ಬದುಕನ್ನೇ ಹೇಳುತ್ತದೆ" ಎಂದು ಬರೆದಿದ್ದನ್ನು ಓದಿದಾಗ,ಮನಸ್ಸನ್ನು ಕೋಣೆಯೊಳಗೇ ಬಂಧಿಸಲಾಗಲಿಲ್ಲ.ಇಂದು ತೋಚಿದ್ದನ್ನೆಲ್ಲಾ…
ನಾ ಬಂದಾಗ ನೀನಿರಲಿಲ್ಲ ನೀ ಬಂದಾಗ ನನ್ನ ಕೇಳುವವರಿಲ್ಲ ಆಗೆಲ್ಲ ನನ್ನದೇ ರಾಜ್ಯಭಾರ ಹರಡಿತ್ತು ನನ್ನ ಪ್ರಸಿದ್ಧಿ ದೂರ ದೂರ ಕಾಯುತ್ತಿದ್ದರು ಗಂಟೆಗಟ್ಟಲೆ ನನ್ನ ಕರೆಗೆ ಕಾಯಬೇಕಾಗಿದೆ ನಾ ದಿನಗಟ್ಟಲೆ ಬರುವ ಕರೆಗೆ ನನ್ನ ಸ್ಥಾನವನ್ನ ನೀ…
http://kendasampige.com/article.php?id=2953
ಈ ಸಂಕ್ರಾಂತಿಯ ದಿನದಂದು ಕೆಂಡಸಂಪಿಗೆ
ಪುನರಾರಂಭಿಸಲಿದೆ ತನ್ನ ಕಂಪನ್ನು ಬೀರಲು
ಸುಮಾರು ಮೂರು ತಿಂಗಳ ನಂತರ ಮತ್ತೆ
ಬರಲಿದೆ ಕನ್ನಡದ ಪರಿಮಳವನು ಹರಡಲು
ಕೆಂಡಸಂಪಿಗೆಯನು ಅದರ ಹೊಸ…
ಹುಟ್ಟಿದ ಮರು ನಿಮಿಷವೇ, ಅಪ್ಪ 'ತನ್ನ ಮಗ ಇಂಜಿನಿಯರ್ ಆಗ್ತಾನೆ' ಎಂಬ ನಿರೀಕ್ಷೆಯಿಂದ ಮಗುವಿನ ಇಷ್ಟ ಏನೇ ಇದ್ದರೂ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಎಂಬ ಹುಚ್ಚು ರೇಸಿಗೆ ಹಚ್ಚುವ ತಂದೆ ತಾಯಂದಿರು ನಮ್ಮ ನಡುವೆ ಬೇಕಾದಷ್ಟಿದ್ದಾರೆ ಬಿಡಿ! ಇದೇ…
ನೀ ಸುಮ ಬಾಲೆಯೇ .. ಕುಸುಮ ಬಾಲೆಯೇ ಅಥವಾ ಬೆಳದಿಂಗಳ ಬಾಲೆಯೇ .. ಎಂದೆಲ್ಲಾ ಹೊಗಳುತ್ತಿದ್ದ ಅವಳನ್ನ ರವಿ. ಆ ಅವಳು ಯಾರು? ಎಂಬುದು ಮಾತ್ರ ಒಂದು ದೊಡ್ಡ ಯಕ್ಷ ಪ್ರಶ್ನೆ ಆಗಿತ್ತು. ಏನೇನೋ ಮನಸಿನಲ್ಲಿ ಅಂದು ಕೊಳ್ಳುವದು, ಕೈ ಸನ್ನೆ ಇವೆಲ್ಲವೂ…