January 2010

  • January 13, 2010
    ಬರಹ: Chikku123
    ಪಕ್ಕದ ಮನೆ ಹುಡುಗಿ ಸೂಪರ್ ನೋಡೋಕಂತ ಹೋದ ಮೀಟರ್ ಅವರಮ್ಮ ಓದ್ತಿದ್ರು ಪೇಪರ್ ಇವನನ್ನ ನೋಡಿ ಹರದ್ರು ಪರ್ ಪರ್
  • January 13, 2010
    ಬರಹ: roopablrao
    ಈ ಕೈಬರಹ (ಹ್ಯಾಂಡ ರೈಟಿಂಗ್) ಎನ್ನುವುದಕ್ಕೂ ನನಗೂ ಆಗೇ ಬರಲಿಲ್ಲ ಕೊನೆಗೂ.ಈಗಲೂ ಆಗ  (ಐದನೇ ತರಗತಿ ) ನಮ್ಮ  ಗಾಯತ್ರಿ ಟೀಚರ್ ಬೈದಿದ್ದರು " ಅಯ್ಯೋ ನೀನು ಬರೀ ಓದಿದರೆ ಸಾಲದು ಮೂದೇವಿ (ಹಾಗೆ ಬೈಯ್ಯುತ್ತಿದ್ದುದು)ದುಂಡಾಗಿ ಬರೀಬೇಕು.…
  • January 13, 2010
    ಬರಹ: odeya
    ಸಾಲು! ಹೃದಯದೊಳಿಹುದು ಪ್ರೇಮಜ್ವಾಲೆ,ಕನಸಿನಲಿ ಪ್ರೇಮ ಮಾಲೆ,ಬಾಳೆಂಬ ಜಟಿಲದಲ್ಲಿ ಸಂಕೋಲೆ,ಇಹುದು ಬರಿ ಕವಿಯ ಸಾಲೆ ಸಾಲೆ! ಸವಿದೊದಲುಚಮ್ಮಚ ಪಂಪವಾಗಿ,ಗಡಿಯಾರವು ದೈದಾದವಾಗಿ,ಲೈಟೂ ದೈಟಾಗಿ,ನಿನ್ನೀ ನುಡಿ ಹೊಮ್ಮಿತು ಮುತ್ತಾಗಿ!ಚಂದಾಮಾಮನು…
  • January 13, 2010
    ಬರಹ: makrumanju
    ಹೃದಯದಿ ಮೂಡಿದ ಭಾವನೆಗಳು ಅವುಗಳೇ ನಿನ್ನಯ ನೆನಪುಗಳು ನೆನಪಿನ ಪುಟಗಳ ಅಂಚಿನಲಿ ಮೂಡಿದೆ ಸುಂದರ ಕನಸುಗಳು   ಸಾವಿರ ಕನಸ್ಸಿನ ಹಾಳೆಯಲಿ ಜಾರಿ ಹೋಗದಿರಲಿ ನಿನ್ನ ಮಾತುಗಳು ಯಾವ ಮೋಡಿಯಲಿ ನೀ ಸಿಲುಕಿರುವೆಯೋ ನನ್ನ ಮನಸ್ಸ ನೀ ಮರೆತಿರುವೆ   ಗುಡುಗು…
  • January 13, 2010
    ಬರಹ: makrumanju
    ನಾನೊಂದು ಸವಿ ಕನಸ ಕಂಡೆ ನಿನ್ನ ನೋಡಿದ ಮೊದಲ ಕ್ಷಣದ ನೆನಪಿಗಾಗಿ ಸಾವಿರಾರು ಹಕ್ಕಿಗಳ ನಡುವೆ ಹಕ್ಕಿಯಂತೆ ಹಾರುತ ಬರುವ ನಿನ್ನ ಕಂಡೆ   ಸೋತು ಹೋದೆ ನಿನ್ನ ಅಂದಕೆ ಬೆಚ್ಚಿ ಬೆರಗಾದೆ ನಿನ್ನ ಮೈಮಾಟಕೆ ಮೈ ಕಂಪಿಸಿತು ನಿನ್ನ ಕಂಗಳಾಟಕೆ ಮನ ಸೋತಿತು…
  • January 13, 2010
    ಬರಹ: Manasa G N
      ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ, ಇದುವೇ ಉತ್ತರಾಯಣದ ಸಮಯ,ಆಗಲಿ ಎಲ್ಲರ ಬಾಳಲಿ ನವೋದಯ, ಬದಲಾಗುವ ಸೂರ್ಯನ ಪಯಣ,ಮೂಡಿಸಲಿ ನೂತನ ಆಶಾಕಿರಣ, ಸರ್ವರಿಗೂ ಸಂತಸ ಸಂಕ್ರಾಂತಿಯ ಶುಭಾಶಯ.   ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ…
  • January 13, 2010
    ಬರಹ: thareshvk
    ಗೆಳೆಯರೇ, ಇತ್ತೀಚಿನ ದಿನಗಳಲ್ಲಿ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಸತತವಾಗಿ ಜನಾಂಗೀಯ ಹಲ್ಲೆ ನಡೆಸುತ್ತಿರುವ ವಿಚಾರ ತಮಗೆಲ್ಲರಿಗೂ ತಿಳಿದಿದೆ. ಈವರೆಗೆ ದೈಹಿಕ ಹಲ್ಲೆ ನಡೆಸುತ್ತಿದ್ದವರು ಈಗ ಪ್ರಾಣ…
  • January 13, 2010
    ಬರಹ: ಉಉನಾಶೆ
    ಬಿಳಿಯದಿರಲೆ, ಗೋಧಿಯದೆ? ಎಂದೆನುತ ಸೆಳೆದ ಅ ಬ್ರೆಡ್ಡಿನೆದೆ ಸೀಳುತ್ತ...   ಸೀಳಿನಲಿ ಮಾಂಸ ಮಡ್ಡಿ, ಬೇಡದಿರೆ ಕಾಳು ಕಡ್ಡಿ ತುಂಬುತ್ತ...   ಚೀಸಿನಲಿ, ಸಾಸಿನಲಿ ಕೆನೆಬಣ್ಣ ರ್‍ಯಾಂಚಿನಲಿ ನೆನೆಸುತ್ತ...   ಒಂದಡಿಯ ಸಬ್ ವೇಯನು ಅಡ್ಡಡ್ಡ…
  • January 13, 2010
    ಬರಹ: arunasirigere
    ನೀನು ಮತ್ತು ಸೋತ ನಾನು ನನ್ನನ್ನು ನಿಜವಾಗಿಯೂ  ಮರುಳನನ್ನಾಗಿ ಮಾಡಿದ ಮೊದಲನೆಯವಳು ನೀನು. ಇಂದು ನನ್ನ ಇಂಚಿಂಚೂ ಗೆದ್ದುಬಿಟ್ಟೆ ನೀನು ಪ್ರೀತಿಯ ಚಿಲುಮೆ ಉಕ್ಕಿ ಮನಸ್ಸು ತೋಯುತಿದೆ ತಾನು. ಬ್ರಹ್ಮನಿಗೆ ಅಷ್ಟು ಸಮಯವಿದೆಯೇನು? ನಿನ್ನ ರೂಪಿಸಲು…
  • January 13, 2010
    ಬರಹ: hariharapurasridhar
    ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ……… “ಸುಮಾರು ನಾಲ್ಕು ದಶಕಗಳಿಂದ ಸಮಾಜ-…
  • January 13, 2010
    ಬರಹ: rasikathe
    ಟೊಬ್ಯಾಕೊ ಅನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕರ. ಮೊದಲು ತಿಳಿದಕ್ಕಿಂತಲೂ ಹೆಚ್ಚಾದ ರೋಗಗಳು ಧೂಮಪಾನದಿಂದ ಬರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಬರೀ ಶ್ವಾಸಕೋಶಗಳಿಗಷ್ಟೇ ಅಲ್ಲ, ದೇಹದ ಬೇರೆ ಮುಖ್ಯವಾದ ಅಂಗಗಳಿಗೂ ಇದು ಹಾನಿಕರ. ಹೃದಯ,…
  • January 13, 2010
    ಬರಹ: ಗಣೇಶ
    ಯಡ್ಡಿಯನ್ನು ಕಂಡ್ರೆ ಗೌಡ್ರಿಗೆ ಆಗುವುದಿಲ್ಲ. ಗೌಡ್ರನ್ನು ಕಂಡ್ರೆ ರೆಡ್ಡಿಗಾಗುವುದಿಲ್ಲ. ___________ಕಂಡ್ರೆ ______________ಆಗುವುದಿಲ್ಲ.(ಬಿಟ್ಟ ಸ್ಥಳದಲ್ಲಿ ಕರ್ನಾಟಕದ ಯಾವುದೇ ಶಾಸಕರ ಹೆಸರನ್ನು ತುಂಬಿಸಿ) ಇವರೆಲ್ಲರ ನಾಟಕ ಯಾರಿಗೆ…
  • January 12, 2010
    ಬರಹ: namitha vivek
    ದುಗುಡವೇಕೆ ಮುದ್ದು ಮನವೆ? ನೋವು, ದು:ಖ ನಿನಗೆ ಘನವೇ? ಏನು ಭಯ?ಏನು ಕ್ಷಯ? ನ೦ಬು ನನ್ನ! ನಿನ್ನ ಶಕ್ತಿ ಅಕ್ಷಯ!!! ಪಡೆದರೇನು? ಕಳೆದರೇನು? ತು೦ಬು ಸಾಗರಕೆ ಎಷ್ಟು ನೀರು ಮೊಗೆದರೇನು? ಸುರಿದರೇನು? ಮುಖ ಕಮಲವು ಮುದುಡದಿರಲಿ ಅವನಾಟವ…
  • January 12, 2010
    ಬರಹ: thesalimath
    ದಿ. ಶಂಕರನಾಗ್ ಅವರು ಬಾನುಲಿಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮವೊಂದು ಇಲ್ಲಿದೆ.   ಕೇಳಿ ಆನಂದಿಸಿ! ಆಗಿನ ಕಾಲದಲ್ಲೇ ಒಂದು ಹೊಸ ರೀತಿಯ ಪ್ರಯೋಗವನ್ನು ಮಾಡಿದ್ದರು ಶಂಕರ್‍. ಇದೊಂದು ಕ್ಲಾಸಿಕ್ ಕ್ಲಿಪ್ ಅಂತ ನನ್ನ ಅನಿಸಿಕೆ!    
  • January 12, 2010
    ಬರಹ: rashmigrao
    ಕೈಲಾಸಂ ಅವರ ಪುಸ್ತಕ ಓದುತ್ತಿದ್ದೆ, ಅವರ ಈ ಕೆಳಗಿನ ಮಾತು ನನಗೆ ತುಂಬಾ ಇಷ್ಟವಾಯಿತು. ನಿಮ್ಮೇಲ್ಲಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು. ನಿಮಗೂ ಇಷ್ಟವಾಗಬಹುದು ಅಂತ...!!  " All the world, shakespeare ಹೇಳಿದ ಹಾಗೆ stage ಅಲ್ಲಾ ಸಾರ್…
  • January 12, 2010
    ಬರಹ: Divya Bhat Balekana
    ಹಾಗೇ.. ಸಂಪದದಲ್ಲಿ ಬರೆದಿದ್ದ ಬ್ಲಾಗ್ ಬರಹಗಳನ್ನು ಓದುತ್ತಿದ್ದೆ.ಸಂತೋಷರವರು ಬರೆದ "3Idiots ಚಲನಚಿತ್ರ ವಾಸ್ತವ ಬದುಕನ್ನೇ ಹೇಳುತ್ತದೆ" ಎಂದು ಬರೆದಿದ್ದನ್ನು ಓದಿದಾಗ,ಮನಸ್ಸನ್ನು ಕೋಣೆಯೊಳಗೇ ಬಂಧಿಸಲಾಗಲಿಲ್ಲ.ಇಂದು ತೋಚಿದ್ದನ್ನೆಲ್ಲಾ…
  • January 12, 2010
    ಬರಹ: Chikku123
    ನಾ ಬಂದಾಗ ನೀನಿರಲಿಲ್ಲ ನೀ ಬಂದಾಗ ನನ್ನ ಕೇಳುವವರಿಲ್ಲ ಆಗೆಲ್ಲ ನನ್ನದೇ ರಾಜ್ಯಭಾರ ಹರಡಿತ್ತು ನನ್ನ ಪ್ರಸಿದ್ಧಿ ದೂರ ದೂರ ಕಾಯುತ್ತಿದ್ದರು ಗಂಟೆಗಟ್ಟಲೆ ನನ್ನ ಕರೆಗೆ ಕಾಯಬೇಕಾಗಿದೆ ನಾ ದಿನಗಟ್ಟಲೆ ಬರುವ ಕರೆಗೆ ನನ್ನ ಸ್ಥಾನವನ್ನ ನೀ…
  • January 12, 2010
    ಬರಹ: asuhegde
    http://kendasampige.com/article.php?id=2953 ಈ ಸಂಕ್ರಾಂತಿಯ ದಿನದಂದು ಕೆಂಡಸಂಪಿಗೆ ಪುನರಾರಂಭಿಸಲಿದೆ ತನ್ನ ಕಂಪನ್ನು ಬೀರಲು   ಸುಮಾರು ಮೂರು ತಿಂಗಳ ನಂತರ ಮತ್ತೆ ಬರಲಿದೆ ಕನ್ನಡದ ಪರಿಮಳವನು ಹರಡಲು   ಕೆಂಡಸಂಪಿಗೆಯನು ಅದರ ಹೊಸ…
  • January 12, 2010
    ಬರಹ: santhosh_87
    ಹುಟ್ಟಿದ ಮರು ನಿಮಿಷವೇ, ಅಪ್ಪ 'ತನ್ನ ಮಗ ಇಂಜಿನಿಯರ್ ಆಗ್ತಾನೆ' ಎಂಬ ನಿರೀಕ್ಷೆಯಿಂದ ಮಗುವಿನ ಇಷ್ಟ ಏನೇ ಇದ್ದರೂ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಎಂಬ ಹುಚ್ಚು ರೇಸಿಗೆ ಹಚ್ಚುವ ತಂದೆ ತಾಯಂದಿರು ನಮ್ಮ ನಡುವೆ ಬೇಕಾದಷ್ಟಿದ್ದಾರೆ ಬಿಡಿ! ಇದೇ…
  • January 12, 2010
    ಬರಹ: gopaljsr
    ನೀ ಸುಮ ಬಾಲೆಯೇ .. ಕುಸುಮ ಬಾಲೆಯೇ ಅಥವಾ ಬೆಳದಿಂಗಳ ಬಾಲೆಯೇ .. ಎಂದೆಲ್ಲಾ ಹೊಗಳುತ್ತಿದ್ದ ಅವಳನ್ನ ರವಿ. ಆ ಅವಳು ಯಾರು? ಎಂಬುದು ಮಾತ್ರ ಒಂದು ದೊಡ್ಡ ಯಕ್ಷ ಪ್ರಶ್ನೆ ಆಗಿತ್ತು. ಏನೇನೋ ಮನಸಿನಲ್ಲಿ ಅಂದು ಕೊಳ್ಳುವದು, ಕೈ ಸನ್ನೆ ಇವೆಲ್ಲವೂ…