January 2010

  • January 14, 2010
    ಬರಹ: modmani
    ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ. ಸಾರ್ವಜನಿಕ ಸೇವೆಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುವ ವೀರೇಂದ್ರ ಹೆಗ್ಗಡೆ ಇದು ತನ್ನೆಲ್ಲಾ ಜೊತೆಗಾರರಿಗೆ ಸಂದ ಪ್ರಶಸ್ತಿ ಎಂದರೆ,  ದೇಜಗೌ ಅವರದು…
  • January 14, 2010
    ಬರಹ: kadalabhaargava
    ಒಂದು ಆಶ್ಚರ್ಯಕರವಾದ ಸಂಗತಿ ನಿಮ್ಮ ಹತ್ತಿರ ಹಂಚಿಕೊಳ್ಳಲೇಬೇಕು. ಇದಕ್ಕೆ ಏನೆಂದು ಹೆಸರಿಡುವುದೋ ನನಗೆ ಗೊತ್ತಾಗುತ್ತಿಲ್ಲ, ಇತ್ತೀಚೆಗೆ ಬಂದ ಲವ್ ಜಿಹಾದ್ ಸಮಸ್ತ ಓದುಗರು ಕೇಳಿರಬಹುದು ಹಾಗು ತಲ್ಲಣಗೊಂಡಿರಬಹುದು . ಇದಕ್ಕೆ ಸಂಭಂದಿಸಿದ…
  • January 14, 2010
    ಬರಹ: happysaiprasad
    ಆ ಕಾಲ ಒಂದಿತ್ತು... ದಿವ್ಯವಾಗಿತ್ತು! ಬಾಲ್ಯ ಅದಾಗಿತ್ತು  ಕಲ್ಲು ಹೂವಾಗಿತ್ತು ನೀರು ಅಮೃತವಾಗಿತ್ತು ನೆಲವೂ ನಾಕವು ನಗುವ ಕಾಲ ಅದಾಗಿತ್ತು !!!   ವಿ.ಸೂ. ಓದುಗರೆ ನಾನು ತಿಳಿದ ಪ್ರಕಾರ ನಾಕವು ಅಂದ್ರೆ ಆಕಾಶ (ದಯವಿಟ್ಟು ತಪ್ಪಾಗಿದಲ್ಲಿ…
  • January 14, 2010
    ಬರಹ: venkatakrishna.kk
    ಮೊಲ ಮತ್ತು ಆಮೆ--------------ಅನಿರೀಕ್ಷಿತವಾಗಿತುಂಬ ಸಮಯದಿಂದ ನಿರೀಕ್ಷಿಸಿದ್ದಆಮೆಒಂದು ಸಿಕ್ಕಿತು.ಸಿಹಿ ನೀರಿನ ಬಾವಿಯಲ್ಲೇ ಇತ್ತೋ?ಪಾರವಿಲ್ಲದ ಸಮುದ್ರದಿಂದ ಬಂತೋ?ಅಂತೂ ಬಂದಆಮೆಈಗ ಮನೆಯೊಳಗೇ ಮನೆ ಮಾಡಿದೆ.ಆಮೆನಡಿಗೆ ಎಂಥ ಚಂದ!ಒಂದೊಂದೇ…
  • January 14, 2010
    ಬರಹ: umeshhubliwala
     ಬಹಳ ಹಿಂದೇನಲ್ಲ  ಈದಗಾ ಮೈದಾನದಲ್ಲಿ ಗಣಪತಿಕಳಿಸುವಾಗ ಸಾಮೂಹಿಕವಾಗಿಪಟಾಕಿ ಹಾರಿಸುತ್ತಿದ್ದರು ರಾತ್ರಿಯಆಗಸದಲ್ಲಿ ಅವು ಮೂಡಿಸುತ್ತಿದ್ದ ಚಿತ್ತಾರಗಳು ನೋಡುವುದೇ ಚೆಂದ. ಅಂಜುಮನ್ ಸಂಸ್ಥೆಯಿಂದ ಅಲ್ಲಿ ಕಟ್ಟಡ ತಯಾರಿ ನಡೆದಾಗ ಹುಬ್ಬಳ್ಳಿ ಮಂದಿ…
  • January 14, 2010
    ಬರಹ: ajakkalagirisha
    ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ. ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ…
  • January 14, 2010
    ಬರಹ: agilenag
    ನನ್ನ ಪ್ರೀತಿಯ ಸಂಪದ್ಬಾಂಧವರಿಗೆಲ್ಲಾ ಮಕರ ಸಂಕ್ರಾಂತಿಯ ಶುಭಾಷಯಗಳು. ಮಕರ ಸಂಕ್ರಮಣವಾಗುವ ಈ ಸಂದರ್ಭದಲ್ಲಿ ನನ್ನ ಹಿರಿಯ ಸಹೋದರರಾದ ಹಾಸನದ ಶ್ರೀ ಎ.ವಿ. ಸೂರ್ಯನಾರಾಯಣರು ರಚಿರಿಸಿರುವ, ಕಾಲಾಂತರದ ಮಹಿಮೆಯನ್ನು ಅರ್ಥಪೂರ್ಣವಾಗಿ ಚಿತ್ರಿಸಿರುವ…
  • January 13, 2010
    ಬರಹ: ತೇಜಸ್ವಿನಿ ರಘುನಂದನ್
    ಹೌದು, ಹುಗ್ಗಿ ತಿಂದು ಹಿಗ್ಗಿರಿ (ಸೈಜ್ನಲ್ಲಿ ಅಲ್ಲ...) ಖುಷಿಯಾಗಿರಿ ಅಂತ ಅಷ್ಟೆ....ಇತ್ತೀಚೆಗೆ ಈ ನಮ್ಮ ಹುಗ್ಗಿ ಅನ್ನೋ ಪದವನ್ನೇ ಸಾಕಷ್ಟು ಜನ ಮರೆತ ಹಾಗಿದೆ...ಬೆಂಗಳೂರಿನಲ್ಲಂತೂ ಈ ಕಡೆ ’ಎನ್ನಡ’ ಆ ಕಡೆ ’ಎಕ್ಕಡ’ ಆಗಿಬಿಟ್ಟು ನಮ್ಮ ಈ ’…
  • January 13, 2010
    ಬರಹ: shashank.sjce
    Hi, ನಾವು ಕೆಲವು ಸ್ನೇಹಿತರು ಸೇರಿ "Scienceಉತ್ಸವ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ನಾವು ಈಗಿನ ಪೀಳಿಗೆಗೆ ಬೇಕಾದ ದಕ್ಷತೆ ಮತ್ತು ವಿಜ್ನಾನದ ಅರಿವನ್ನು ಬೆಳೆಸುವುದಕ್ಕಾಗಿ ಬೇಕಾದ  ವಿಶೇಷ ತರಬೇತಿಯನ್ನು ಕೊಡಲು  …
  • January 13, 2010
    ಬರಹ: shashank.sjce
    Hi, ನಾವು ಕೆಲವು ಸ್ನೇಹಿತರು ಸೇರಿ "Scienceಉತ್ಸವ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ನಾವು ಈಗಿನ ಪೀಳಿಗೆಗೆ ಬೇಕಾದ ದಕ್ಷತೆ ಮತ್ತು ವಿಜ್ನಾನದ ಅರಿವನ್ನು ಬೆಳೆಸುವುದಕ್ಕಾಗಿ ಬೇಕಾದ  ವಿಶೇಷ ತರಬೇತಿಯನ್ನು ಕೊಡಲು  …
  • January 13, 2010
    ಬರಹ: Anikethana.H.S.
    ಹೂವಲ್ಲಿ ಕಾಯಾಗಿ ಕಾಯಲ್ಲಿ ಹಣ್ಣಾಗಿ ಹಣ್ಣಲ್ಲಿ ಬೀಜ ಮೊಳೆಯೋ ಹೊತ್ತೇನೆ ಸಂಕ್ರಾಂತಿ ....ನೆನಪಾಯ್ತು ಸಿ ಅಶ್ವಥ್ ಅವರ ಈ ಪ್ರಸಿದ್ದ ಹಾಡು ಎಷ್ಟು ಚೆಂದ ಸುಂದರ ಕಲ್ಪನೆ  ಅಲ್ವಾ  ಆದರೆ ಪ್ರಸ್ತುತ ಪರಿಸ್ತಿತಿ ಯಲ್ಲಿ ಸಂಕ್ರಾಂತಿ ಯಾವ…
  • January 13, 2010
    ಬರಹ: abdul
    ದೇವರಿಗೆ ನಾಮಗಳು ಹಲವು. ದೆವ್ವಗಳಿಗೂ ಸಹ. ಪಿಶಾಚಿ, ಮೋಹಿನಿ, ಗಾಳಿ, ಭೂತ, ಜಿನ್ ( ಕುಡಿಯುವ ಜಿನ್ ಅಲ್ಲ), ಸೈತಾನ್,  ghost, apparition....ಇನ್ನೂ ಏನೇನೋ. ನನಗಂತೂ ಅದರ ಅನುಭವ ನೇರವಾಗಿ ಆಗಿಲ್ಲದಿದ್ದರೂ ಆಗಾಗ ಯಾರೋ ಬಂದು ಹಿಂದೆ ನಿಂತ…
  • January 13, 2010
    ಬರಹ: ASHOKKUMAR
    ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ ವರ್ಷದ ಮೊದಲವಾರದಲ್ಲಿ ಗೂಗಲ್ ಕಂಪೆನಿಯು ನಕ್ಸಸ್ ಫೋನ್‌ನ್ನು ಬಿಡುಗಡೆ ಮಾಡಿದೆ.ಐಫೋನ್‌ಗೆ ಸ್ಪರ್ಧೆ ಒಡ್ಡಲು ಸಮರ್ಥವೆಂದು ಭಾವಿಸಲಾಗಿರುವ ನಕ್ಸಸ್ ಫೋನ್,ಸುಮಾರು ಹನ್ನೆರಡು ಸೆಂಟಿಮೀಟರ್ ಉದ್ದ,ಆರು…
  • January 13, 2010
    ಬರಹ: vinay_2009
    ನಿಮಗೆಲ್ಲರಿಗೂ ತಿಳಿದಂತೆ ಗೂಗಲ್ ಸದ್ಯಕ್ಕೆ ಹಿಂದಿ ಭಾಷೆಯಲ್ಲಿ ಮಾತ್ರ ತನ್ನ Translator Option ಕೊಟ್ಟಿದೆ. ಕನ್ನಡ ಇನ್ನೂ ಅಭಿವೃದ್ಧಿ ಪಡಿಸುವ ಹಂತದಲ್ಲಿದೆ. ನಮ್ಮ ಮಾತೃಭಾಷೆ ಕನ್ನಡ ಆದಷ್ಟು ಬೇಗ ಗೂಗಲ್ Translator Page ನಲ್ಲಿ…
  • January 13, 2010
    ಬರಹ: harshavardhan …
    ಜಗತ್ತೇ ಬೀಗುವ ಬಹುದೊಡ್ಡ ಸಾಧನೆಯ ಹಿಂದಿನ ಪ್ರಾರಂಭಿಕ ಹೆಜ್ಜೆ ಯಾವತ್ತೂ ಪುಟ್ಟದಾಗಿಯೇ ಇರುತ್ತದೆ! ಖ್ಯಾತ ಪರಿಸರ ಪತ್ರಕರ್ತ ನಾಗೇಶ ಹೆಗಡೆ ಅವರು ಹೇಳುವಂತೆ ‘ಈ ಪರಿಸರದಲ್ಲಿ ಮಾನವನ ‘ಹೆಜ್ಜೆ’ಗುರುತು ಪುಟ್ಟದಿದ್ದಷ್ಟು ಉಳಿದ ಜೀವಿಗಳಿಗೆ…
  • January 13, 2010
    ಬರಹ: Harish Athreya
    ೧ ಆಡಿ ಓಡಿಯಾಡಿನೋಡಿ ನೋಡಿಯಾಡಿಕಣ್ಮಿಟುಕಿಸಿದಿಕ್ಕು ದಿಕ್ಕಿಗೆ ಚಲಿಸಿಬವಳಿ,ಸುತ್ತಿ ಸುತ್ತಿ ಸುರುಳಿರಾಮಾ! ಆರಾಮೆಲ್ಲಿಯದೋಉರಿದುರಿದು ಕೆ೦ಪಾದೆ.ತ೦ಪಾಗುವೆನೆ೦ದೋ?ಯಾನ,ಪಯಣ ಬದಲಾಯ್ಸೋತೆ೦ಕಣದ೦ಕಣದಲಿ ಕುಣಿ ಕುಣಿದಾಯ್ತುಬಡಗಣದಲಿ…
  • January 13, 2010
    ಬರಹ: asuhegde
    ಸಖೀ, ನೀನು ಮುನಿಯುತ್ತಿರು ನಾನು ನಗಿಸುತ್ತೇನೆ ಸರಸ ವಿರಸದ ಈ ಜೀವನ ಅತಿ ಮಧುರ!!!   ಸದಾ ಸನಿಹ ಇರಲಿ ಸ್ವಲ್ಪ ವಿರಹ ಇರಲಿ ನೋವು ನಲಿವಿನ ಈ ಜೀವನ ಅತಿ ಸುಂದರ!!!
  • January 13, 2010
    ಬರಹ: anivaasi
    ಈ ಸಲದ ಪಾಡುಕಾಸ್ಟಲ್ಲಿ :: ಸಮೂಹ ಸನ್ನಿ – ಅಲ್ಲು ಇಲ್ಲು ಎಲ್ಲೂ :: ಸಮೂಹ ಮಾಧ್ಯಮ  <-> ಪಾಪ್ ಕಲ್ಚರ್ :: ಶ್ಯಾಂ ಸಿಂಗ್ ಜತೆ ಮಾತುಕತೆ – ಭಾಗ ೧ :: ಜಾನಪದ ಹಾಡು – ಮರೆಪ್ಪದಾಸರು ಹಾಗು ಅಂಜನಪ್ಪದಾಸರು ಮಾತಿಗ್ಮಾತು ಮಿಲಾಯಿಸೋರು:…
  • January 13, 2010
    ಬರಹ: sathvik N V
    ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಇವರ ಹೆಸರು…