’ತಿಂಡಿ ತಿನ್ನುವುದಾದರೆ ಹನ್ನೊಂದು ಗಂಟೆ ಒಳಗೆ ತಿನ್ನಿ. ಊಟ ಮಾಡುವುದಾದರೆ ಮಧ್ಯಾಹ್ನ ನಾಲ್ಕರ ನಂತರ ಮಾತ್ರ’ ಎಂದು ಮಡದಿ ಫರ್ಮಾನು ಹೊರಡಿಸಿದಾಗಲೇ ನನ್ನ ಹೊಟ್ಟೆಗೆ ಗ್ರಹಣ ಹಿಡಿದಾಗಿತ್ತು. ಅವಸರದಲ್ಲಿ ತಿಂಡಿ ತಿನ್ನುವ ಹೊತ್ತಿಗೆ ಹೊರಗೆ…
ಆಹಾ!! ಅದ್ಭುತ ಹಣ
ಅಬ್ಬಾ ಎಂತಹ ಅದ್ಭುತ ನೀನು ಮಾನವ ಸೃಷ್ಠಿಯ ನಿಜ ಶಕ್ತಿ ನೀನು ಎಂಥ ಬಲಹೀನನಲ್ಲೂ ತುಂಬುವೆ ಧೈರ್ಯ ನಿನ್ನ ಸ್ಪೂರ್ತಿಗೇ ನಡೆವುದು ಜಗದ ಕಾರ್ಯ ನಿನ್ನ ಸಂಪಾದನೆ ಜನಗಳ ಒಂದು ಗುರಿ ನಮ್ಮನು ಚುರುಕುಗೊಳಿಸಲು ನೀನೊಂದು…
ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು…
ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ
ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ ಕ್ರೀಡಾಂಗಣವೊಂದು ತೈವಾನಿನ…
ಮೊದಲಿಗೆ:
ನಾನು ಹೆಚ್ಚು ನೋಡುವ ಟಿ.ವಿ. ಚಾನೆಲ್: ಟಿ.ವಿ.೯ ಕನ್ನಡ, ಸುವರ್ಣ (ಭವ್ಯ ಬ್ರಹ್ಮಾಂಡ), ಉದಯ ವಾರ್ತೆಗಳು, ಉಷೇ ಹಾಸ್ಯ ಚಾನೆಲ್.
ಪತ್ರಿಕೆ : ವಿಜಯ ಕರ್ನಾಟಕ. ಅಂಕಣಗಳು: ನೂರೆಂಟು ಮಾತು, ಪ್ರತಾಪ ಸಿಂಹರ ಅಂಕಣಗಳು
ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ.
ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮತ್ತು ಕಾಯಿಲೆ ಇರುವವರು ಊಟ ಮಾಡಬಹುದು ಅಂತ ದೈವಜ್ಞ ನಿನ್ನೆ ಸುವರ್ಣ ವಾಹಿನಿಯಲ್ಲಿ ಹೇಳಿದ್ದರು.
ಹಸಿವು ಒಂದು ಕಾಯಿಲೆ ಅಂತ ಇಲ್ಲೇ ಸಂಪದದಲ್ಲಿ ಓದಿದ ನೆನಪು.…
ನಮ್ಮವರು "ಕತ್ತಲೆ" ಯೊಳಗೆ ಕೆಲಸ ಮಾಡುವರು,
"ಕರೆಂಟ್ ಬಿಲ್ಲ್" ಅನ್ನು ಉಳಿಸುವರು,
ಜನರ "ದುಡ್ಡ" ನ್ನು ತಗೆದು ನುಂಗುವರು,
ಎದುರಾಳಿಯ "ಹೊಟ್ಟೆ" ಉರಿಸುವರು,
"ಹಣ"ದ ಮಹಲ್ ಕಟ್ಟುವರು,
ಸಲ್ಲದ "ಜನರಿಗೆ" ಕೆಲಸ ನೀಡುವರು,
ಮಾಡಿದ ಕೆಲಸವ ನೋಡಿ…
ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ್ಲಿದ್ದಾಗ)ಮಧ್ಯಾಹ್ನ…
’ನನಗೆ ನಿಮ್ಮ ಕೈಯನ್ನೊಮ್ಮೆ ಮುಟ್ಟಬೇಕೆಂಬ ಆಸೆ’ , ಇದು ವೈದೇಹಿಯವರು ತುಂಬಿದ ಸಭೆಯಲ್ಲಿ ತಾರಿಣಿಯವನ್ನು ಕುರಿತು ಹೇಳಿದ ಮಾತು. ಯಾಕೆಂದರೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣಿಯವರನ್ನು ಮುಟ್ಟಿದರೆ ಕುವೆಂಪು ಅವರನ್ನೇ ಸ್ಪರ್ಷಿಸಿದಂತೆ…
ಇದು ಯಾರ ಸುಗ್ಗಿ ? ಇದು ಯಾರ ಸುಗ್ಗಿ ? ವರುಣನ ಆರ್ಭಟಕ್ಕೆ ಬದುಕು ಕೊಚ್ಚಿ ಹೋದವನದೆಂಥ ಸುಗ್ಗಿ ?ಯೋಜನೆಗಳಿಗೆ ಭೂಮಿ ಕಳೆದುಕೊಂಡವನದೆಂಥ ಸುಗ್ಗಿ ?ಭೂಮಿ ಕಳೆದುಕೊಳ್ಳುವ ಭಯದಲ್ಲಿರುವನದೆಂಥ ಸುಗ್ಗಿ ? ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕೈ…
ಜನವರಿ ೧೫, ೨೦೧೦ ಪುಷ್ಯ ಅಮಾವಾಸ್ಯೆ - ಪುರಂದರ ದಾಸರ ಆರಾಧನೆಯ ದಿನ ಈ ಕೊಂಡಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ನಾನು ಮಾಡಿದ್ದ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ವನ್ನು ಕೇಳಲು ಇಲ್ಲ ಚಿಟುಕಿಸಿ
----…
ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ…
ಎಲ್ಲ ಸಂಪದಿಗರಿಗೂ "ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು !
ಮಕರ ಸಂಕ್ರಾಂತಿಯ ಬಗ್ಗೆ ಚೆಂದದ ಲೇಖನ ಇಲ್ಲಿದೆ ನೋಡಿ ! ಬರೆದವರು ನಮ್ಮ ಭಾವ, ಡಾ. ಲಕ್ಷ್ಮಿ ನಾರಾಯಣಪ್ಪ. ಆದರೆ, ಅವರ ಹೆಸರು ತಪ್ಪಾಗಿ "ಲಕ್ಷ್ಮಿ ನಾರಾಯಣ ಪೈ’ ಎಂದು ಅಚ್ಚಾಗಿದೆ…
ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯ ಏರೋಇಂಜಿನ್ ವಿಭಾಗದಲ್ಲಿ “ಕರ್ನಾಟಕ ಕಲಾಸಂಘ”ದ ಸ್ಥಾಪನೆಯು ೧೯೬೯ರಲ್ಲಾಯಿತು. ಅಂದು ಕಾರ್ಖಾನೆಯಲ್ಲಿದ್ದ ಅನ್ಯಭಾಷಾ ದೌರ್ಜನ್ಯವೆಂಬ ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಕನ್ನಡನಾಡಿನ ಕಲೆಸಂಸ್ಕೃತಿಗಳನ್ನು…
ಕೊಳಕು ನೀರು ಶುದ್ಧೀಕರಿಸಲು ’ಒಸಾರ್ಬ್’ ಸ್ಪಂಜು - ಹೊಸವರ್ಷದ ಕೊಡುಗೆ
ನೀರನ್ನು ಶುದ್ಧೀಕರಿಸಲು ಇಂದು ಹತ್ತು ಹಲವು ತಂತ್ರಜ್ಞಾನಗಳು ಲಭ್ಯವಿವೆ. ಸರಳ ಮಡಕೆ-ಮರಳು ಸೋಸುಕುಡಿಕೆಯಿಂದ ಹಿಡಿದು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿಸುವ ಬೃಹತ್…