January 2010

  • January 15, 2010
    ಬರಹ: Chamaraj
    ’ತಿಂಡಿ ತಿನ್ನುವುದಾದರೆ ಹನ್ನೊಂದು ಗಂಟೆ ಒಳಗೆ ತಿನ್ನಿ. ಊಟ ಮಾಡುವುದಾದರೆ ಮಧ್ಯಾಹ್ನ ನಾಲ್ಕರ ನಂತರ ಮಾತ್ರ’ ಎಂದು ಮಡದಿ ಫರ್ಮಾನು ಹೊರಡಿಸಿದಾಗಲೇ ನನ್ನ ಹೊಟ್ಟೆಗೆ ಗ್ರಹಣ ಹಿಡಿದಾಗಿತ್ತು. ಅವಸರದಲ್ಲಿ ತಿಂಡಿ ತಿನ್ನುವ ಹೊತ್ತಿಗೆ ಹೊರಗೆ…
  • January 15, 2010
    ಬರಹ: Tejaswi_ac
    ಆಹಾ!!  ಅದ್ಭುತ ಹಣ ಅಬ್ಬಾ ಎಂತಹ ಅದ್ಭುತ ನೀನು   ಮಾನವ ಸೃಷ್ಠಿಯ ನಿಜ ಶಕ್ತಿ ನೀನು   ಎಂಥ ಬಲಹೀನನಲ್ಲೂ ತುಂಬುವೆ ಧೈರ್ಯ ನಿನ್ನ ಸ್ಪೂರ್ತಿಗೇ ನಡೆವುದು ಜಗದ ಕಾರ್ಯ    ನಿನ್ನ ಸಂಪಾದನೆ ಜನಗಳ ಒಂದು ಗುರಿ ನಮ್ಮನು ಚುರುಕುಗೊಳಿಸಲು ನೀನೊಂದು…
  • January 15, 2010
    ಬರಹ: Rakesh Shetty
    ಪಕ್ಕದಲ್ಲೇ ಮಾವಿನ ಸೊಪ್ಪಿನ ತೋರಣ,ಘಮಘಮಿಸುವ ಹೂವುಗಳು,ಕಬ್ಬಿನ ಜಲ್ಲೆಗಳು.ಸುತ್ತಲು ಸೀರೆಯುಟ್ಟ ನೀರೆಯರು,ಪಂಚೆದಾರಿ ಪುರುಷರು (ಅವ್ರಿಗೆ 'ನೀರೆ' ಅಂದ್ರೆ ನಮ್ಮನ್ನ 'ನೀರಾ' ಅಂತಾರ ಅನ್ನೋ ಡೌಟು!? ;) ). ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ…
  • January 15, 2010
    ಬರಹ: rajeshnaik111
    ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು…
  • January 15, 2010
    ಬರಹ: arshad
        ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ ಕ್ರೀಡಾಂಗಣವೊಂದು ತೈವಾನಿನ…
  • January 15, 2010
    ಬರಹ: keshava_prasad
    ಮೊದಲಿಗೆ: ನಾನು ಹೆಚ್ಚು ನೋಡುವ ಟಿ.ವಿ. ಚಾನೆಲ್: ಟಿ.ವಿ.೯ ಕನ್ನಡ, ಸುವರ್ಣ (ಭವ್ಯ ಬ್ರಹ್ಮಾಂಡ), ಉದಯ ವಾರ್ತೆಗಳು, ಉಷೇ ಹಾಸ್ಯ ಚಾನೆಲ್. ಪತ್ರಿಕೆ : ವಿಜಯ ಕರ್ನಾಟಕ. ಅಂಕಣಗಳು: ನೂರೆಂಟು ಮಾತು, ಪ್ರತಾಪ ಸಿಂಹರ ಅಂಕಣಗಳು
  • January 15, 2010
    ಬರಹ: asuhegde
    ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ. ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮತ್ತು ಕಾಯಿಲೆ ಇರುವವರು ಊಟ ಮಾಡಬಹುದು ಅಂತ ದೈವಜ್ಞ ನಿನ್ನೆ ಸುವರ್ಣ ವಾಹಿನಿಯಲ್ಲಿ ಹೇಳಿದ್ದರು. ಹಸಿವು ಒಂದು ಕಾಯಿಲೆ ಅಂತ ಇಲ್ಲೇ ಸಂಪದದಲ್ಲಿ ಓದಿದ ನೆನಪು.…
  • January 15, 2010
    ಬರಹ: vinay_2009
    ನಮ್ಮವರು "ಕತ್ತಲೆ" ಯೊಳಗೆ ಕೆಲಸ ಮಾಡುವರು, "ಕರೆಂಟ್ ಬಿಲ್ಲ್" ಅನ್ನು ಉಳಿಸುವರು, ಜನರ "ದುಡ್ಡ" ನ್ನು ತಗೆದು ನುಂಗುವರು, ಎದುರಾಳಿಯ "ಹೊಟ್ಟೆ" ಉರಿಸುವರು, "ಹಣ"ದ ಮಹಲ್ ಕಟ್ಟುವರು, ಸಲ್ಲದ "ಜನರಿಗೆ" ಕೆಲಸ ನೀಡುವರು, ಮಾಡಿದ ಕೆಲಸವ ನೋಡಿ…
  • January 15, 2010
    ಬರಹ: Divya Bhat Balekana
    ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ್ಲಿದ್ದಾಗ)ಮಧ್ಯಾಹ್ನ…
  • January 15, 2010
    ಬರಹ: Manasa G N
    ಅಮೂಲ್ಯ - ವಿರುದ್ದಾರ್ಥಕ ಪದ ? ದಯವಿಟ್ಟು ಅಮೂಲ್ಯ ಪದಕ್ಕೆ ವಿರುದ್ದಾರ್ಥಕ ಪದ ತಿಳಿಸಿ,ಯಾವುದಾದರು ನಿಕರವಾದ ಪದವಿರುವುದೇ ??  
  • January 15, 2010
    ಬರಹ: Manasa G N
    ಅಮೂಲ್ಯ - ವಿರುದ್ದಾರ್ಥಕ ಪದ ? ದಯವಿಟ್ಟು ಅಮೂಲ್ಯ ಪದಕ್ಕೆ ವಿರುದ್ದಾರ್ಥಕ ಪದ ತಿಳಿಸಿ,ಯಾವುದಾದರು ನಿಕರವಾದ ಪದವಿರುವುದೇ ??  
  • January 15, 2010
    ಬರಹ: sathvik N V
    ’ನನಗೆ ನಿಮ್ಮ ಕೈಯನ್ನೊಮ್ಮೆ ಮುಟ್ಟಬೇಕೆಂಬ ಆಸೆ’ , ಇದು ವೈದೇಹಿಯವರು ತುಂಬಿದ ಸಭೆಯಲ್ಲಿ ತಾರಿಣಿಯವನ್ನು ಕುರಿತು ಹೇಳಿದ ಮಾತು. ಯಾಕೆಂದರೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣಿಯವರನ್ನು ಮುಟ್ಟಿದರೆ ಕುವೆಂಪು ಅವರನ್ನೇ ಸ್ಪರ್ಷಿಸಿದಂತೆ…
  • January 15, 2010
    ಬರಹ: harsha.st
    ಇದು ಯಾರ ಸುಗ್ಗಿ ? ಇದು ಯಾರ ಸುಗ್ಗಿ ? ವರುಣನ ಆರ್ಭಟಕ್ಕೆ ಬದುಕು ಕೊಚ್ಚಿ ಹೋದವನದೆಂಥ ಸುಗ್ಗಿ ?ಯೋಜನೆಗಳಿಗೆ ಭೂಮಿ ಕಳೆದುಕೊಂಡವನದೆಂಥ  ಸುಗ್ಗಿ ?ಭೂಮಿ ಕಳೆದುಕೊಳ್ಳುವ ಭಯದಲ್ಲಿರುವನದೆಂಥ ಸುಗ್ಗಿ ? ಬೆಳೆದ ಬೆಳೆಗೆ  ಸರಿಯಾದ ಬೆಲೆ ಸಿಗದೇ ಕೈ…
  • January 15, 2010
    ಬರಹ: hamsanandi
    ಜನವರಿ ೧೫, ೨೦೧೦ ಪುಷ್ಯ ಅಮಾವಾಸ್ಯೆ - ಪುರಂದರ ದಾಸರ ಆರಾಧನೆಯ ದಿನ ಈ ಕೊಂಡಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ನಾನು ಮಾಡಿದ್ದ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ವನ್ನು ಕೇಳಲು ಇಲ್ಲ ಚಿಟುಕಿಸಿ  ----…
  • January 15, 2010
    ಬರಹ: hamsanandi
    ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ…
  • January 15, 2010
    ಬರಹ: pradeepcomm
      ಇತ್ತೀಚೆಗೆ ಕಂಡ ಹಕ್ಕಿ ಇದು. ಇದರ ಬಗ್ಗೆ ವಿವರ ಗೊತ್ತಿದ್ದರೆ ತಿಳಿಸಿ.        
  • January 15, 2010
    ಬರಹ: rasikathe
    ಎಲ್ಲ ಸಂಪದಿಗರಿಗೂ "ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ! ಮಕರ ಸಂಕ್ರಾಂತಿಯ ಬಗ್ಗೆ ಚೆಂದದ ಲೇಖನ ಇಲ್ಲಿದೆ ನೋಡಿ ! ಬರೆದವರು ನಮ್ಮ ಭಾವ, ಡಾ. ಲಕ್ಷ್ಮಿ ನಾರಾಯಣಪ್ಪ. ಆದರೆ, ಅವರ ಹೆಸರು ತಪ್ಪಾಗಿ "ಲಕ್ಷ್ಮಿ ನಾರಾಯಣ ಪೈ’ ಎಂದು ಅಚ್ಚಾಗಿದೆ…
  • January 14, 2010
    ಬರಹ: cmariejoseph
    ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯ ಏರೋಇಂಜಿನ್ ವಿಭಾಗದಲ್ಲಿ “ಕರ್ನಾಟಕ ಕಲಾಸಂಘ”ದ ಸ್ಥಾಪನೆಯು ೧೯೬೯ರಲ್ಲಾಯಿತು.  ಅಂದು ಕಾರ್ಖಾನೆಯಲ್ಲಿದ್ದ ಅನ್ಯಭಾಷಾ ದೌರ್ಜನ್ಯವೆಂಬ ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಕನ್ನಡನಾಡಿನ ಕಲೆಸಂಸ್ಕೃತಿಗಳನ್ನು…
  • January 14, 2010
    ಬರಹ: arshad
      ಕೊಳಕು ನೀರು ಶುದ್ಧೀಕರಿಸಲು ’ಒಸಾರ್ಬ್’ ಸ್ಪಂಜು - ಹೊಸವರ್ಷದ ಕೊಡುಗೆ ನೀರನ್ನು ಶುದ್ಧೀಕರಿಸಲು ಇಂದು ಹತ್ತು ಹಲವು ತಂತ್ರಜ್ಞಾನಗಳು ಲಭ್ಯವಿವೆ. ಸರಳ ಮಡಕೆ-ಮರಳು ಸೋಸುಕುಡಿಕೆಯಿಂದ ಹಿಡಿದು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿಸುವ ಬೃಹತ್…