January 2010

  • January 17, 2010
    ಬರಹ: anil.ramesh
    ಪಿರಮಿಡ್ ಎಲ್ಲರೂ  ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ಗಳಿಗೆ ಅಂಜುತ್ತದೆ ಎಂಬ ಗಾದೆ ಮಾತಿದೆ. ಚೌಕಾಕಾರದ ತಳ, ತ್ರಿಕೋಣಾಕಾರದ ಪಾರ್ಶ್ವಗಳು, ಈ ಪಾರ್ಶ್ವಗಳು ಮೇಲೇರುತ್ತ ಒಂದುಗೂಡಿ ಪಿರಮಿಡ್ ಶಿಖರವಾಗುತ್ತದೆ. ಪಿರಮಿಡ್ಗಳ ನಿರ್ಮಾಣಾವಧಿ…
  • January 17, 2010
    ಬರಹ: shivagadag
    ಇವುಗಳ ಮೂಲ ಇರುವುದು ನನ್ನ ಬ್ಲಾಗ್ ನಲ್ಲಿ :- http://shivagadag.blogspot.com ಬಹಳ ದಿನಗಳವರೆಗೆ ಬ್ಲಾಗ್ ಕಡೆ ತಲೆ ಹಾಕಿರಲಿಲ್ಲ.. ಹಾಗಂದ್ರೆ, ಬ್ಲಾಗ್ ಮೇಲೆ ಇಂಟರೆಸ್ಟ್ ಹೋಗಿದೆ ಅಂತಲ್ಲಾ.. ಬ್ಲಾಗ್ ಬರೆಯೋಕೆ ಟೈಮ್ ಆಗಿರಲಿಲ್ಲ ಅಷ್ಟೆ…
  • January 17, 2010
    ಬರಹ: drushya pradeep
    ನಾಳೆಯಿಂದ ಸುಮಾರು ಐದು ತಿಂಗಳುಗಳ ಕಾಲ ಚಂದನ ವಾಹಿನಿಯಲ್ಲಿ ನನ್ನ ಪಪ್ಪ ವಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸಮಯ ಬೆಳಿಗ್ಗೆ ೬.೪೫ ರಿಂದ ೭.೦೦ ರವರೆಗೆ... ವೀಕ್ಷಿಸಿ. ಜೊತೆಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿ...   ನನ್ನಿ
  • January 17, 2010
    ಬರಹ: CHANNESH U MATHAD
    ಕರ್ನಾಟಕದಲ್ಲಿ ನೈಸ್ ರಾಜಕೀಯ, ರಾಜಕೀಯ ಅಂದ್ರೆ ಇದೇನಾ ? ಅವರವರ ಹಗರಣ ಅವರವರ ಬಾಯಿಂದ ಹೇಗೆ ಹೊರಗೆ ಬರುತ್ತವೆ ನೋಡಿ, ಕೇಳಿ ಕೇಳಿ ಬೇಜಾರಾಗಿದೆ ನೀವೇನಂತೇರಾ ?
  • January 17, 2010
    ಬರಹ: malleshgowda
    ಮು೦ಜಾನೆ ನೀ ಮಿ೦ದ ಆ ಪನ್ನೀರಿಗೆ ಅದೆ೦ಥ ಅಹ೦ಕಾರ ! ಒ೦ದೇ ಒ೦ದು ಕ್ಷಣ ನನ್ನ ನೀರೆ ಆಗಬಾರದೇಕೆ ನೀನು. ವಯ್ಯಾರದಿ ನೀ ಸಾಗಿದ ಆ ಬೀದಿಗೆ ಅದೆ೦ಥ ಅಲ೦ಕಾರ ! ಒ೦ದೇ ಒ೦ದು ದಿನ ನನ್ನ ಮನೆಯ ಬೀದಿಯಲ್ಲಿ ಸಾಗಬಾರದೇಕೆ ನೀನು. ಮಗದೊಮ್ಮೆ ನೀ ಬೀರಿದ ಆ…
  • January 17, 2010
    ಬರಹ: umeshhubliwala
    ಬೆಳಿಗ್ಗೆ ಏಳುವವರೆಗೂ ನಿರ್ಧಾರ ಮಾಡಿರಲಿಲ್ಲ ಸುವರ್ಣದಲ್ಲಿಸುನೀತಾ ಅಗ್ರವಾಲ್ ಎಂಬ  ಕಣ್ಣಿನಡಾಕ್ಟರು ಹೇಳ್ತಿದ್ರು ಗ್ರಹಣ ಅವಶ್ಯನೋಡಿಆದ್ರೆ ಬರಿಗಣ್ಣಲ್ಲಿ ಬೇಡ ಎಂದು. ನಾ ಹೋಗುವುದೆಂದಾಗ ಜೋಡಿ  ನಾವು ಬರತೀವಿ ಅಂತ ಹೆಂಡತಿ,ಮಗಳು ತಯಾರಾದ್ರು…
  • January 17, 2010
    ಬರಹ: sudhichadaga
    ಇವತ್ತಿನ ದಿನ ಕನ್ನಡದ ಎಫ್.ಎಂ. ರೇಡಿಯೋಗಳಲ್ಲಿ ಕೆಲವು ಕ೦ಪನಿಗಳ ಹಿಂದಿ ಜಾಹೀರಾತುಗಳು ಬರುತ್ತಿರೋದು ನೋಡಿದರೆ ಆ ಕಂಪನಿಗಳಿಗೆ ಜಾಹೀರಾತು ಅಂದ್ರೆ ಏನೂಂತಾನೇ ಮರೆತುಹೋಗಿದೆಯೇನೋ ಅನ್ನಿಸುತ್ತೆ! ಆದ್ದರಿಂದ ನೆನಪಿಸಿ ಕೊಡೋಣ:    * ಜಾಹೀರಾತು…
  • January 17, 2010
    ಬರಹ: venkatesh
      ೨೦೦೯ ರ, ಜನವರಿಯಿಂದ ನ್ಯೂಮೋನಿಯ ಕಾಯಿಲೆಯ ವಿಕೋಪಕ್ಕೆ  ಬಲಿಯಾಗಿದ್ದ, ೯೫ ವರ್ಷ ಪ್ರಾಯದ, ಹಿರಿಯ ಕಮ್ಯುನಿಸ್ಟ್ ನಾಯಕ, ಶ್ರೀ. ಜ್ಯೋತಿ ಬಸುರವರು, ರವಿವಾರ, ೧೧.೪೭ ಕ್ಕೆ ಎ. ಎಮ್. ಆರ್. ಐ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಲವಾರು…
  • January 17, 2010
    ಬರಹ: thewiseant
      ಕಳೆದ ಹದಿನೇಳು ದಿನಗಳಿಂದ ಸಾವಿನ ಜೊತೆ ಹೋರಾಟ ನಡೆಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೊತಿ ಬಸು ಇಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.     ಕೊಲ್ಕತ್ತ: ಜ್ಯೋತಿ…
  • January 16, 2010
    ಬರಹ: ShrikanthRao
    ಚುಟುಕುಗಳ ಬ್ರಹ್ಮ  ದಿನಕರ ದೇಸಾಯಿಯವರ  ಚುಟುಕಗಳಿಂದ ಪ್ರೇರಿತನಾಗಿ ನಾನು ಎಂಟನೆ ತರಗತಿಯಲ್ಲಿದ್ದಾಗ ಬರೆದ ಚುಟುಕು (ಹನಿಗವನ) ಗಳು...        ಕಾಡು- ತೋಡು ನಮ್ಮ ಮನೆಯ  ಮುಂದೊಂದು ಕಾಡು ಅದರಲ್ಲೊಂದು ತೋಡು ತೋಡಿನಲ್ಲುಂಟು ಮೀನು ಹಿಡಿಯಲು…
  • January 16, 2010
    ಬರಹ: hariharapurasridhar
    ಈ ದೇಹ ನೀನೆಂದು ತಿಳಿದಿರುವೆ ನೀನು ನಿಜತಿಳಿಯಬೇಕೇನು ದೇಹವಲ್ಲವು ನೀನು||   ಶಿಶುವಾಗಿ ಜನಿಸಿ ಬೆಳೆದು ಯೌವ್ವನ ಪಡೆದು ವೃದ್ಧಾಪ್ಯದೆಡೆಗೆ ದಿನದಿನವು ಸಾಗಿ ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ? ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||  …
  • January 16, 2010
    ಬರಹ: sinjo
    ೧೬/೧/೨೦೧೦         ಪ್ರಮಾಣಿಕತೆ ಮೆರೆದ ನಾಯಿ........  ಸೀತೆಗೆ  ಸ್ವಲ್ಪ Low ಬಿ. ಪಿ.ಇತ್ತು.  ಒಂದು ದಿನ ಎಂದಿನತೆ,ನಸುಕಿನಲ್ಲಿ ಜಾಗಿಂಗ್ ಮಾಡಲು ಹೋದಳು.   ಸ್ವಲ್ಪ ದೂರ ಸಾಗಿದ ಮೇಲೆ, ಅವಳಿಗೆ ತಲೆ ಸುತ್ತಿದಂತಾಗಿ ನೆಲಕ್ಕೆ…
  • January 16, 2010
    ಬರಹ: manju787
    ನಿಮ್ಮ ಆತ್ಮೀಯ ಸಲಹೆ ನೀಡುವುದಕ್ಕಿಂತ ಮುನ್ನ ಒಮ್ಮೆ ಈ ಲೇಖನವನ್ನು ಓದಿ, >>http://sampada.net/article/21955<<ನಂತರ ನಿಮ್ಮ ಸಲಹೆ ನೀಡಿ.  ಅಕ್ಕನ ಮಗಳು ನಾನಂದುಕೊಂಡಂತೆ ಬಿ.ಇ. ( ಇನ್ಫರ್ಮೇಶನ್ ಸೈನ್ಸ್) ಪೂರೈಸಿದ್ದಾಳೆ…
  • January 16, 2010
    ಬರಹ: ranjith
    ನಿಂಗೆ ನಾನಿಷ್ಟಾನಾ ಚಳಿ ಇಷ್ಟಾನಾ ಕೇಳಿದರೆ ಚಳಿ ಅಂತೀಯಲ್ಲೇ ಪುಣ್ಯಾತಗಿತ್ತೀಅದ್ಯಾಕೇ ಚಳಿ ಅಂದ್ರೇ ಪ್ರಾಣ ಬಿಡ್ತೀಯೋ, ತಿಳೀವಲ್ದು. ಅಪ್ಪಿ ತಪ್ಪಿ ಅಮ್ಮನೆದುರುಚಳಿ ಅಂದ್ರೆ ಇಷ್ಟ ಅಂದುಬಿಡಬೇಡಾ, ಮಾರನೇ ದಿನದಿಂದ್ಲೇ ನಿನ್ನ ಮದುವೆ ಕುರಿತು…
  • January 16, 2010
    ಬರಹ: ritershivaram
    ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ…
  • January 16, 2010
    ಬರಹ: ritershivaram
    ದೇವರನ್ನು ಪೂಜಿಸುವುದು ಸುಲಭ.ಆದರೆ,ಪ್ರೀತಿಸುವುದು ಕಷ್ಟ.ಭಕ್ತಿಯಲ್ಲಿ ನವ ವಿಧವೆಂದು ಶ್ರೀಮಧ್ಬಾಗವತವು ಹೇಳುತ್ತದೆ.ಶ್ರವಣ,ಕೀರ್ತನ,ವಿಷ್ಣು ಸ್ಮರಣ,ಪಾದ ಸೇವನ,ಅರ್ಚನ,ವಂದನ,ದಾಸ್ಯ,ಆತ್ಮ ನಿವೇದನ ಇವುಗಳಲ್ಲಿ ಎರಡನೆಯದೇ ಭಕ್ತಿ ಕೀರ್ತನ.…
  • January 16, 2010
    ಬರಹ: hariharapurasridhar
    ಕೆ.ಆರ್. ನಗರದ ಅರ್ಕೇಶ್ವರ ದೇವಾಲಯದ ಹೆಬ್ಬಾಗಿಲು ಮೊನ್ನೆ ಸಂಕ್ರಾಂತಿ ಹಬ್ಬದ ದಿನ ಹಾಸನದಿಂದ ಮೈಸೂರಿಗೆ ಹೋಗುವ ಮಾರ್ಗ ಮಧ್ಯೆ ಕೆ.ಆರ್. ನಗರದ ಒಂದು ದೇವಾಲಯದ ದರ್ಶನಮಾಡಿ ಮೈಸೂರಿಗೆ ಪ್ರಯಾಣ ಮುಂದುವರೆಸಿದೆ. ಅಲ್ಲಿನ ಕೆಲವು ದೃಷ್ಯಗಳನ್ನು…
  • January 16, 2010
    ಬರಹ: ishwar.shastri
    ರಾಜ್ಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ದೆಯಲ್ಲಿ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಯಿಂದ ಆಗಮಿಸಿದ ವಿವಿಧ ಪ್ರತಿಭಾನ್ವಿತರ ಕೈಯಿಂದ ಅರಳಿದ ರಂಗೋಲಿಯನ್ನು ಸಂಪದದ ಜೊತೆಗೆ ಹಂಚಿಕೊLLಉತ್ತಿದ್ದೇನೆ. ಜೊತೆಯಲ್ಲಿ ಜಾನಪದ ನ್ರುತ್ಯದಲ್ಲಿ ಪ್ರಥಮರಾದ…
  • January 16, 2010
    ಬರಹ: Divya Hegde
    ನನ್ನ ಪ್ರೀತಿಯ ಕೋತಿ ಗೆ, ಅದೇನೋ ಗೊತ್ತಿಲ್ಲ ಕಣೋ ....ಅದೆಂದು ನಿನ್ನ ನೋಡಿದೇನೂ ನನಗೆ ಏನು ಆಗ್ತಾ ಇದೆಎಂದು ನನಗೇ ಗೊತ್ತಿಲ್ಲ....ಪ್ರತೀಕ್ಷಣನೂ ನಿನ್ನ ನೆನಪಾಗುತ್ತಾ ಇದೆಯೋ ಹುಡುಗ .ನಿನ್ನೆಮೊನ್ನೆ ವರೆಗೂ ಕೇವಲ ಚಾಟ್ ಗಳಿಗೆ ಮಾತ್ರ ಸೀಮಿತ…
  • January 16, 2010
    ಬರಹ: venkatesh
    ಅಮೆರಿಕದ ! ಮಿನ್ನಿಸೋಟ ರಾಜ್ಯದ ದ. ಡಕೋಟಾ ಪ್ರದೇಶದ ಸುಂದರ ಪ್ರಕೃತಿದೃಷ್ಯಕ್ಕೆ ಸರಿಸಾಟಿಯಿಲ್ಲ. ಸುಮಾರು ೧೦,೦೦೦ ಸರೋವರಗಳ ನಾಡಿದು. ಅದೇನು ರಮ್ಯತಾಣಗಳು, ಕಾಡುಗಳು, ಟ್ರೇಲ್ ಗಳು,  ಪ್ರಕೃತಿದೇವಿಯ ಸಿರಿ-ಸಂಪದಗಳೆಲ್ಲಾ ಮೇಳೈಸಿರುವ ಭವ್ಯ…