ಯಾವ ಟಿವಿ ಕಾರ್ಯಕ್ರಮ ನಿಮಗಿಷ್ಟ?
ಡಿ ಟಿ ಎಚ್ ಅಥವಾ ಕೇಬಲ್ ಟಿವಿ ಸೇವೆ ಮೂಲಕ ಟಿವಿ ಕಾರ್ಯಕ್ರಮಗಳನ್ನು ಪಡೆಯುವವರಿಗೆ,ಯಾವ ಕಾರ್ಯಕ್ರಮಗಳು ಯಾವ ಚಾನೆಲ್ನಲ್ಲಿ ಬರುತ್ತಿವೆ,ಯಾವುದು ತಮಗಿಷ್ಟವಾದುವು ಎಂದು ನಿರ್ಧರಿಸಲು ಸುಲಭವಾಗಿಸುವ…
ಮುಸ್ಸಂಜೆಯ ತಂಗಾಳಿಯು ಕನಸನ್ನು ಕರೆ ತಂದಿದೆ...ನಿನ್ನ ಕಂಡ ಕನಸೀಗ ನನ್ನನ್ನೇ ಆವರಿಸಿದೆ...ಕಣ್ಣಂಚಿನ ನಿನ್ನ ರೂಪವು ಮನದಾಳದಿ ಅಚ್ಚು ಉಳಿದಿದೆ ...ಈ ಅಚ್ಚಿಗೆ ಜೀವ ತುಂಬಲು ನಿನ್ನ ಹಾಜರಿ ಬೇಕಾಗಿದೆ...
ಮುಸ್ಸಂಜೆಯ ತಂಗಾಳಿಯು ಕನಸನ್ನು ಕರೆ…
ಮೊನ್ನೆ ದಿನಾಂಕ ೧೫-೦೧-೨೦೧೦ನೇ ಶುಕ್ರವಾರ ಖಗೋಳ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಅತಿ ಮಹತ್ವದ್ದಾಗಿದ್ದ, ವರ್ಷದ ಮೊದಲ ಮತ್ತು ಶತಮಾನದ ಅತ್ಯಂತ ದೀರ್ಘ ಸೂರ್ಯಗ್ರಹಣ ಸಂಭವಿಸಿದ್ದು ಜಗಜ್ಜಾಹೀರು. ನಭೋಮಂಡಲದಲ್ಲಿ ಸೂರ್ಯ ಚಂದ್ರರ ನಡೆಯಿಂದಾಗುವ…
ನವೆಂಬರ್ ೨೯,೩೦ ೨೦೦೮
ದಿನಪೂರ್ತಿ ಕಂಪ್ಯೂಟರಿನ ಮುಂದೆ ಕೆಲ್ಸಮಾಡಿ, ಮನೆಗೆ ಹೋಗಿ ಮನೆಲೂ ಕೆಲ್ಸ ಮಾಡಿ ಸಕತ್ ಬೇಜಾರಾಗೋಗಿತ್ತು. ಇದರ ನಡುವೆ ಒಂದು ಪುಟ್ಟ Break ಬೇಕಾಗಿತ್ತು. ಯಾವರೀತಿ Timepass ಮಾಡಿದ್ರೆ ಚೆನ್ನಾ ಅಂತ ಲೆಕ್ಕಾಚಾರ ಹಾಕ್ತಾ…
ಒಳ್ಳೆಯ ತೆನೆಯನ್ನು ಬೆಳೆಯುವುದು ಹೇಗೆ....?
ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.
ಒಮ್ಮೆ ಒಬ್ಬ…
ಒಬ್ಬ ಮೇಸ್ಟ್ರು ತಮ್ಮ ಯಲ್ಲಾ ಶಿಶ್ಯಂದಿರನ್ನ ಮನೆಗೆ ಕರೆದು ಚಹಾ(ಟೀ) ಕೊಡುತ್ತಾರೆ ... ಅದರಲ್ಲಿ ಕೆಲವು ಚಿನ್ನದ ಬಟ್ಟಿಲು ಇನ್ನು ಕೆಲವು ಬೆಳ್ಳಿಯದು ಹಾಗೆ ಕೆಲವು ಸ್ಟೀಲಿನದು ಮತ್ತು ಒಂದು ಮಣ್ಣಿನದು! ... ಶಿಶ್ಯಂದಿರು ಒಬ್ಬೊಬ್ಬರಾಗೆ ಮೊದಲು…
ಒಬ್ಬ ಮೇಸ್ಟ್ರು ತಮ್ಮ ಯಲ್ಲಾ ಶಿಶ್ಯಂದಿರನ್ನ ಮನೆಗೆ ಕರೆದು ಚಹಾ(ಟೀ) ಕೊಡುತ್ತಾರೆ ... ಅದರಲ್ಲಿ ಕೆಲವು ಚಿನ್ನದ ಬಟ್ಟಿಲು ಇನ್ನು ಕೆಲವು ಬೆಳ್ಳಿಯದು ಹಾಗೆ ಕೆಲವು ಸ್ಟೀಲಿನದು ಮತ್ತು ಒಂದು ಮಣ್ಣಿನದು! ... ಶಿಶ್ಯಂದಿರು ಒಬ್ಬೊಬ್ಬರಾಗೆ ಮೊದಲು…
ನೆನಪಿನ ಮತ್ತೊಂದು ಕೊಂಡಿ ಕಳಚಿತು.ನಿರೀಕ್ಷಿತವಾಗಿದ್ದರೂ, ಕೆ.ಎಸ್. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು.…
ಇಲ್ಲಿ ನಾನು ’ನಾಮ’ ಅಂದಿದ್ದು ಒಂದೋ ಇಲ್ಲಾ ಮೂರೋ, ಅಡ್ಡವೋ ಇಲ್ಲಾ ಉದ್ದದ್ದೋ, ಬಿಳಿಯದೋ ಅಥವಾ ಕೆಂಪನೆಯದೋ ಅಲ್ಲ. ’ನಾಮ’, ’ನಾಮಧೇಯ’ ಅರ್ಥಾತ್ ಹೆಸರಿನ ಬಗ್ಗೆ ಅಷ್ಟೆ.
ಧರ್ಮಸ್ಥಳ ಮಂಜುನಾಥನ ಕೃಪೆಯಿಂದ(!?) ಹುಟ್ಟಲಿದ್ದ ನನಗೆ ಹುಟ್ಟೋಕ್…
ಅಮ್ಮ ಕರೆಯುತ್ತಿದ್ದಳು ಒಳಗೆ ಆಗಲ್ಲ ಎಂದಿರುತ್ತಿದ್ದೆ ಹೊರಗೆ ಲಗೋರಿ ಚಿನ್ನಿದಾಂಡು ಬುಗುರಿ ಮರಕೋತಿಯಾಟ ಮುಗಿಯುತ್ತಿರಲಿಲ್ಲ ನಮ್ಮ ಚೆಲ್ಲಾಟ ಮೀನು ಹಿಡಿಯಲು ಹೋಗುತ್ತಿದ್ದೆ ಅಜ್ಜನ ಜೊತೆಗೆ ಮನೆಗೆ ಬರುತ್ತಿದ್ದೆ ತುಂಬಿದ ಕೂಳೆಯೊಂದಿಗೆ…
ಜವಾಬ್ದಾರಿಗಳಿಗೂ (ಯಶಸು) ಸಾಧನೆಗೂ ವಿಲೋಮಾನುಪಾತವಿದೆಯೆ? (ತಿದ್ದು ಪಡಿ ಸುಪ್ರೀತರಿಂದ)
ಹೀಗೊಂದು ಪ್ರಶ್ನೆ ಕಾಡಿದ್ದು ನೆನ್ನೆ. ಮದುವೆ ಮಕ್ಕಳು ಗಂಡ ,ಹೆಂಡತಿ ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆಯುತ್ತಿದ್ದಂತೆ…
ಒಂದು ದೊಡ್ದ ಮೂಟೆ ಹೊತ್ಕೊಂಡು ಒಬ್ಬ ದಾರೀಲಿ ಹೋಗ್ತಾ ಇದ್ದ. ಎದುರು ಸಿಕ್ಕಿದ ಮತ್ತೊಬ್ಬ ಅವನನ್ನು ಕೇಳಿದ.
- ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ?
-ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ ಕೊಟ್ಟರು…
ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ಕನ್ನಡ ಚಲನಚಿತ್ರರಂಗ - ೭೫ ವರುಷಗಳು". ’ಸಿನಿಮ ಯಾನ - ಕನ್ನಡ ಚಿತ್ರರಂಗ ೭೫ - ಒಂದು ಹಿನ್ನೊಟ’ ಕೃತಿಯ ಲೇಖಕರಾದ ಡಾ|| ಪುಟ್ಟಸ್ವಾಮಿ ಅವರೊಂದಿಗೆ ಸಂದರ್ಶನ. ನೇರಪ್ರಸಾರದ ಈ…
ತನ್ನ ದೀರ್ಘ ಪಯಣದ ಕೊನೆ ಕಂಡರು ಜ್ಯೊತಿ ಬಸು
ಮಾರ್ಗದರ್ಶಕರಿಲ್ಲದಂತೆ ಈಗ ಎಡಪಂಥೀಯರ ಬಸ್ಸು
ಆ ಜ್ಯೊತಿ ಬಸುವಿಗೆ ಕನ್ನಡಿಗರೆಲ್ಲರೂ ಸದಾ ಋಣಿಗಳು
ಆತನೇ ಆಗಿದ್ದಿದ್ದರೆ ಗೌಡರಾಗುತ್ತಿರಲಿಲ್ಲ ಪ್ರಧಾನಿಗಳು
ನಿನ್ನೆ ಆ ಸಾವಿನ ಸುದ್ದಿಯ ಓದಿ,…
ಾಚರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....
’ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ. ಚಿತ್ರರಂಗದ ಸಾವಿನ…
ಪ್ರತಿ ಭಾರಿ ಗೂಗಲ್ ಮಾಡಿದಾಗೆಲ್ಲಾ ನನಗೆ ಸಿಗುವ ಮೊದಲನೇ ಕೊಂಡಿ ಸಾಮಾನ್ಯವಾಗಿ ವಿಕಿಪೀಡಿಯಾ ಎಂಬ ಆನ್ಲೈನ್ ಎನ್ಸೈಕ್ಲೋಪೀಡಿಯಾ ಅಂದ್ರೆ ಮುಕ್ತ ವಿಶ್ವಕೋಶದ್ದಾಗಿರುತ್ತದೆ. ಇದೇನಿದು ವಿಕಿಪೀಡಿಯಾ ಎಂಬ ಕುತೂಹಲದಿಂದ ಕಣ್ಣಾಡಿಸಿದಾಗ ಗೊತ್ತಾದದ್ದು…