ರಾಮಾಚಾರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....
ಬರಹ
ಾಚರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....
’ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ. ಚಿತ್ರರಂಗದ ಸಾವಿನ ಸರಪಳಿಗೆ ಮತ್ತೊಂದು ಹಿರಿಯ ಜೀವ ಸೇರ್ಪಡೆಯಾಗಿದ್ದು ವಿಷಾದನೀಯ.
'ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ.
ಚಿತ್ರರಂಗದ ಸಾವಿನ ಸರಪಳಿಗೆ ಮತ್ತೊಂದು ಹಿರಿಯ ಜೀವ ಸೇರ್ಪಡೆಯಾಗಿದ್ದು ವಿಷಾದನೀಯ.