ಜಂಗಮ ದೂರವಾಣಿಗೆ ಬರುವ ಸಂದೇಶಗಳನ್ನು ಇಲ್ಲಿ ದಾಖಲಿಸಿಡುವ ಪ್ರಯತ್ನ ನನ್ನದು.
ನನಗೆ ದೊರೆತಂತೆ ಸೇರಿಸುತ್ತಾ ಹೋಗುತ್ತೇನೆ.
- ಆತ್ರಾಡಿ ಸುರೇಶ್ ಹೆಗ್ಡೆ.
೦೫ ಫೆಭ್ರವರಿ ೨೦೧೦
ಬದಲಾವಣೆಗಳು ಜೀವನದಲ್ಲಿ ಅದೆಷ್ಟು ಸಹಜವೋ, ಸವಾಲುಗಳೂ ಅಷ್ಟೇ ಸಹಜ…
೧೨/೧/೨೦೧೦.
ಶ್ರೀ ಗುರುಭ್ಯೋನಮಃ. ಹರಿಃ ಓಂ......
ಪ್ರತ್ಯಕ್ಷ ಕಂಡ ಗುರು- ಶಿಶ್ಯರು.........
ಗುರುವಿನ ಕಿರು ಪರಿಚಯ;--ಪ್ರಕಾಂಡ ಪ್ಂಡಿತ ವಿದ್ವಾನ್ ಶ್ರೀ ಶ್ರೀ ಭಾಲಚಂದ್ರ ಶಾಸ್ತ್ರಿಗಳು. ಧಾರವಾಡ. ಇವರು ಗೃಹಸ್ಥಾಶ್ರಮಿಗಳಗಿದ್ದು ಅನೇಕ…
ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...
ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:
"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು…
`ಕನ್ನಡ ಬಾವುಟ' ಕವಿತೆಯನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ `ಕನ್ನಡ ಬಾವುಟ' (೧೯೩೮) ಕೃತಿಯಲ್ಲಿ ನೋಡಬಹುದು. ಅದರ ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.
ಮುದ್ರಣ ಹೊಸ ರೀತಿ ಇದೆಯಲ್ಲವೇ? ಈ ಮಾರ್ಪಾಡುಗಳ ಪ್ರಸ್ತಾಪ ಪುಸ್ತಕದ…
ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು
ಮರಳಿ ಬಾ ಬಾರಿಗೆ
ಕುಡುಕರ ಅಂಗಳ
ಮದ್ಯಾಹ್ನದ ಮದ್ಯಪಾನ
ಭಾಗ್ಯದ ಬ್ರಾಂದಿ ಯೋಜನೆ
ದುಡಿ ಕುಡಿ ಯೋಜನೆ
ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ
ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ
ಕುಡುಕರ…
ಕನ್ನಡ ನಾಡಿನ ಮುಖ್ಯಮಂತ್ರಿಗೆ
ಆಂಗ್ಲಪದಗಳಲ್ಲಿ ಬೈದರೂ ಈಗ
ಕನ್ನಡ ಪರ ಸಂಘಟನೆಗಳ್ಯಾಕೋ
ಮಾಡುವುದಿಲ್ಲ ಪ್ರತಿಭಟನೆ,
ಕನ್ನಡ ನಾಡಿನ ಮುಖ್ಯಮಂತ್ರಿಗೆ
ಆಂಗ್ಲಪದಗಳಲ್ಲಿ ಬೈದರೂ ಈಗ
ಕನ್ನಡ ಪರ ಸಂಘಟನೆಗಳ್ಯಾಕೋ
ಮಾಡುವುದಿಲ್ಲ ಪ್ರತಿಭಟನೆ,
…
"ನಮ್ಮಿಬ್ಬರ ನಡುವೆ ಒಂದೊಂದು ರೂಪಾಯಿಯ ವಿನಿಮಯ ನಡೆದರೆ ನಮ್ಮಿಬ್ಬರ ಕೈಯಲ್ಲೂ ಒಂದೊಂದೇ ರೂಪಾಯಿ ಉಳಿದಿರುತ್ತದೆ,
ಆದರೆ,
ನಮ್ಮಿಬ್ಬರ ನಡುವೆ ಒಂದೊಂದು ಸದ್ವಿಚಾರದ ವಿನಮಯ ನಡೆದರೆ ನಮ್ಮಿಬ್ಬರ ಮನದಲ್ಲೂ ಎರಡೆರಡು ಸದ್ವಿಚಾರಗಳು ತುಂಬಿರುತ್ತವೆ…
ಕನಸಿನ ಕನ್ಯೆಯ ಹುಡುಕಾಟ
ಕಾಲವು ಬಂದಿದೆ ನನಗೆ ಓಡಾಡಲು ಸಂಗಾತಿಯ ಜೊತೆಗೆ ಹುಡುಕುವೆ ಕನಸಿನ ಕನ್ಯೆಯನು ನಿಜ ಮಾಡುವೆ ಬರಿಗನಸಿನ ನಿನ್ನೆಯನು ಹುಡುಕುತ ಪರಿಪೂರ್ಣ ಕನ್ಯೆಯನು ಕಂಡೆ ನಾ ಸೃಷ್ಠಿಯ ನಿಯಮವನು …
೧೧/೧/೨೦೧೦.
ನಮ್ಮ ಸತ್ಸಂಗದ ಬಗ್ಗೆ,,,,,,,,,,
ನಾನು ಪ್ರತಿದಿನ ಸಂಜೆ ೬..೭.ರವರೆಗೆ ಸತ್ಸಂಗ ನಡೆಯುವುದು. ಅಲ್ಲಿ ನಮ್ಮ ಗುರುಗಳಾದ ಶ್ರೀ ಎಮ್. ಬಿ. ರಾಟೀಮನಿಯವರು,ಮತ್ತು ನ್. ಡಿ. ಜವಳಿ ಗುರುಗಳು ದಿನವೂ ನಮಗೆ ಒಳ್ಳೆಯ ಪ್ರವಚನ…
ಅಂದರೆ ದಿನಾಂಕ 12 ಜನವರಿ ರಂದು ಅಪುಲ್ ಆಳ್ವ ಅವರ ಹುಟ್ಟು ಹಬ್ಬ. ಗೆಳೆಯರೆ ಬನ್ನಿ, ಈ ಉತ್ತಮ ಛಾಯಾಗ್ರಾಹಕ ಮಿತ್ರನ ಜನ್ಮದಿನದ ಶುಭಾವಸರದಲ್ಲಿ ಶುಭಕೋರೋಣ. ....
ಶುಭಾಶಯಗಳು ಅಪುಲ್.. ನಿಮ್ಮ ಮುಂದಿನ ಜೀವನದ ಹಾದಿಯು ಯಾವತ್ತೂ ಖುಷಿ…
ಗಾದೆ ಮಾತುಗಳು ಮತ್ತು ನುಡಿಮುತ್ತುಗಳು.........
ಈ ಕೆಳಗಿನ ಎಲ್ಲಾ ಗಾದೆಮಾತುಗಳನ್ನು ನಮ್ಮ ಈಗಿನ ವ್ಯವಹಾರ ಮಾಡುವಾಗ ಗಮನದಲ್ಲಿಟ್ಟುಕೊಂಡಲ್ಲಿ ಅನುಕೂಲವಾಗುವುದು. ಈಗ ಹಳೆಯ ಮಾತು ಹಳೆಯ ಜನರೆಂದರೆ ತುಂಬಾ ಅಲಕ್ಷ್ಯ ಮಾಡುವರು.ಆದ್ದರಿಂದ…
ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಟವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾಲದಿಂದ ಆಚರಣೆಯಲ್ಲಿರುವ…
ಈ ಮಣ್ಣಿನ ಮಗ ಎಂದೂ ನೇಗಿಲು ಹಿಡಿದು ಹೊಲಕ್ಕಿಳಿದಿರಲಿಲ್ಲ ಉಳುವುದಕ್ಕೆ
ಆದರೂ ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ
ಯಾವ ಗದ್ದುಗೆಯನೇರಿ ಕುಳಿತರೂ ಮನುಷ್ಯನ ಸಂಸ್ಕಾರ ಬದಲಾಗುವುದಿಲ್ಲ
ಬಾಲ್ಯದಲ್ಲಿ ತನಗೆ…
" ಹಾಡು " ಪುಸ್ತಕ ಬಿಡುಗಡೆಯ ಸಮಾರಂಭದ ಬಗ್ಗೆಯ ವರದಿ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಬಂತು. ತಾನು ನೆನ್ನೆ ಹೋಗಬೇಕಿತ್ತಲ್ಲವೇ? ನೆನ್ನೆ ಕೇಳಿದ್ದಕ್ಕೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲದ ಗಂಡ ನಕ್ಕು "ಮಾಡೋದಿಕ್ಕೆ ಕೆಲಸ ಇಲ್ಲ .ಅದೇ ಸಮಯಾನಾ…