January 2010

  • January 12, 2010
    ಬರಹ: asuhegde
    ಜಂಗಮ ದೂರವಾಣಿಗೆ ಬರುವ ಸಂದೇಶಗಳನ್ನು ಇಲ್ಲಿ ದಾಖಲಿಸಿಡುವ ಪ್ರಯತ್ನ ನನ್ನದು. ನನಗೆ ದೊರೆತಂತೆ ಸೇರಿಸುತ್ತಾ ಹೋಗುತ್ತೇನೆ. - ಆತ್ರಾಡಿ ಸುರೇಶ್ ಹೆಗ್ಡೆ. ೦೫ ಫೆಭ್ರವರಿ ೨೦೧೦ ಬದಲಾವಣೆಗಳು ಜೀವನದಲ್ಲಿ ಅದೆಷ್ಟು ಸಹಜವೋ, ಸವಾಲುಗಳೂ ಅಷ್ಟೇ ಸಹಜ…
  • January 12, 2010
    ಬರಹ: sinjo
    ೧೨/೧/೨೦೧೦. ಶ್ರೀ ಗುರುಭ್ಯೋನಮಃ. ಹರಿಃ ಓಂ...... ಪ್ರತ್ಯಕ್ಷ ಕಂಡ ಗುರು- ಶಿಶ್ಯರು......... ಗುರುವಿನ ಕಿರು ಪರಿಚಯ;--ಪ್ರಕಾಂಡ ಪ್ಂಡಿತ ವಿದ್ವಾನ್ ಶ್ರೀ ಶ್ರೀ ಭಾಲಚಂದ್ರ ಶಾಸ್ತ್ರಿಗಳು. ಧಾರವಾಡ. ಇವರು ಗೃಹಸ್ಥಾಶ್ರಮಿಗಳಗಿದ್ದು ಅನೇಕ…
  • January 12, 2010
    ಬರಹ: vinay_2009
    ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ... ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು: "ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು…
  • January 12, 2010
    ಬರಹ: IsmailMKShivamogga
    ನೀನೇಕೆ ಇ೦ದು ಕಾಣಲಿಲ್ಲ ಬಾಗಿಲಲ್ಲಿ ಬ೦ದು ನಿಲ್ಲಲ್ಲಿಲ್ಲ ಕಣ್ಣಿನ೦ಚಿನಲ್ಲೆ ನನಗೆ ಬಾಯ್ ಹೇಳಲಿಲ್ಲ ಅ೦ಗಳವನ್ನು ಗುಡಿಸಲಿಲ್ಲ ನೀರನ್ನು ಚಿಮುಕಿಸಲಿಲ್ಲ ಮತ್ತದೆ ಮು೦ಜಾನೆ ಎ೦ಬುದ ನೆನಪಿಲ್ಲ ತುಳಸಿಯ ಸುತ್ತುತ್ತಾ ಹಾಡೊ೦ದ ಹಾಡಲಿಲ್ಲ ಎಲ್ಲರಿಗು…
  • January 12, 2010
    ಬರಹ: mnsrao
    `ಕನ್ನಡ ಬಾವುಟ' ಕವಿತೆಯನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ `ಕನ್ನಡ ಬಾವುಟ' (೧೯೩೮) ಕೃತಿಯಲ್ಲಿ ನೋಡಬಹುದು. ಅದರ ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ಮುದ್ರಣ ಹೊಸ ರೀತಿ ಇದೆಯಲ್ಲವೇ? ಈ ಮಾರ್ಪಾಡುಗಳ ಪ್ರಸ್ತಾಪ ಪುಸ್ತಕದ…
  • January 12, 2010
    ಬರಹ: Nagaraj.G
    ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು ಮರಳಿ ಬಾ ಬಾರಿಗೆ ಕುಡುಕರ ಅಂಗಳ ಮದ್ಯಾಹ್ನದ ಮದ್ಯಪಾನ ಭಾಗ್ಯದ ಬ್ರಾಂದಿ ಯೋಜನೆ ದುಡಿ ಕುಡಿ ಯೋಜನೆ ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ ಕುಡುಕರ…
  • January 12, 2010
    ಬರಹ: modmani
    ಇಷ್ಟೆಲ್ಲ್ಲಾ ನೋಡಿ ಪ್ರಶ್ನೆ ಕೇಳುವ ಉಮೇದು ಬಂತು ನಂಗೆ..? ನೈಸ್ ಬಗ್ಗೆ ನಿಮ್ಮ ಅಭಿಪ್ರಾಯ ಎಂಗೆ ?
  • January 12, 2010
    ಬರಹ: asuhegde
    ಕನ್ನಡ ನಾಡಿನ ಮುಖ್ಯಮಂತ್ರಿಗೆ ಆಂಗ್ಲಪದಗಳಲ್ಲಿ ಬೈದರೂ ಈಗ ಕನ್ನಡ ಪರ ಸಂಘಟನೆಗಳ್ಯಾಕೋ ಮಾಡುವುದಿಲ್ಲ ಪ್ರತಿಭಟನೆ,   ಕನ್ನಡ ನಾಡಿನ ಮುಖ್ಯಮಂತ್ರಿಗೆ ಆಂಗ್ಲಪದಗಳಲ್ಲಿ ಬೈದರೂ ಈಗ ಕನ್ನಡ ಪರ ಸಂಘಟನೆಗಳ್ಯಾಕೋ ಮಾಡುವುದಿಲ್ಲ ಪ್ರತಿಭಟನೆ,  …
  • January 12, 2010
    ಬರಹ: asuhegde
      "ನಮ್ಮಿಬ್ಬರ ನಡುವೆ ಒಂದೊಂದು ರೂಪಾಯಿಯ ವಿನಿಮಯ ನಡೆದರೆ ನಮ್ಮಿಬ್ಬರ ಕೈಯಲ್ಲೂ ಒಂದೊಂದೇ ರೂಪಾಯಿ ಉಳಿದಿರುತ್ತದೆ, ಆದರೆ, ನಮ್ಮಿಬ್ಬರ ನಡುವೆ ಒಂದೊಂದು ಸದ್ವಿಚಾರದ ವಿನಮಯ ನಡೆದರೆ ನಮ್ಮಿಬ್ಬರ ಮನದಲ್ಲೂ ಎರಡೆರಡು ಸದ್ವಿಚಾರಗಳು ತುಂಬಿರುತ್ತವೆ…
  • January 11, 2010
    ಬರಹ: bhatkartikeya
    ನಿಜವಾದ ಸಾಪೇಕ್ಷದಲ್ಲಿಸುಳ್ಳೆಲ್ಲವೂಸತ್ಯನಿರಪೇಕ್ಷ ಗೆದ್ದರೂ ಸಾಪೇಕ್ಷಕ್ಕೇ ಜಯಏಕೆಂದರೆ ನಿರಪೇಕ್ಷ ಗೆದ್ದಿರುವುದೂ ಸಾಪೇಕ್ಷತೆಯಲ್ಲೇ.. ಗೀತಾಚಾರ್ಯ ಹೇಳಿದ್ದೂ ಅದನ್ನೇ.ಅಪ್ರಿಯವಾದ ಸತ್ಯವೆಲ್ಲಾ ಸುಳ್ಳುಬಹುಜನ ಪ್ರಿಯ ಸುಳ್ಳಿನಲ್ಲೇಸತ್ಯದ ಜನನ…
  • January 11, 2010
    ಬರಹ: namitha vivek
    ಮುಗ್ಧ ಮಗುವೆ೦ದು ಮಮತೆಯ ಮಳೆಯನೆ ಸುರಿಸಿದಿರಿ!! ನಾ ಕುಣಿದೆ ಸ೦ಭ್ರಮದಿ.... ಸುಸ೦ಸ್ಕೃತ ಮನಸೆ೦ದು ಮನಬಾಗಿ ಗೌರವಿಸಿದಿರಿ!! ನಾ ಮೆರೆದೆ ವಿಸ್ಮಯದಿ.... ಹೃದಯದ ಕುಡಿಯೆ೦ದು ಹೆಜ್ಜೆಗೆಜ್ಜೆಗು ಜತೆಯಾದಿರಿ!! ನಾ ಅವಲ೦ಬಿಸಿದೆ ಪ್ರತಿ ಅಗತ್ಯದಿ…
  • January 11, 2010
    ಬರಹ: thewiseant
    ಈ ಚಿತ್ರ ನೋಡಿದರೆ ನಿಸಾರ್ ಅಹ್ಮದ್ ಅವರ ಕವನವೊ೦ದು ನೆನಪಾಗುತ್ತದೆ. ಈ ಲಿಂಕಿನಲ್ಲಿರುವ ಚಿತ್ರಕ್ಕೊ೦ದು ಶೀರ್ಷಿಕೆ ಕೊಡಿ http://sampada.net/image/23417
  • January 11, 2010
    ಬರಹ: Tejaswi_ac
        ಕನಸಿನ ಕನ್ಯೆಯ ಹುಡುಕಾಟ    ಕಾಲವು ಬಂದಿದೆ ನನಗೆ    ಓಡಾಡಲು ಸಂಗಾತಿಯ ಜೊತೆಗೆ    ಹುಡುಕುವೆ ಕನಸಿನ ಕನ್ಯೆಯನು    ನಿಜ ಮಾಡುವೆ ಬರಿಗನಸಿನ ನಿನ್ನೆಯನು     ಹುಡುಕುತ ಪರಿಪೂರ್ಣ ಕನ್ಯೆಯನು    ಕಂಡೆ ನಾ ಸೃಷ್ಠಿಯ ನಿಯಮವನು   …
  • January 11, 2010
    ಬರಹ: sinjo
    ೧೧/೧/೨೦೧೦.   ನಮ್ಮ  ಸತ್ಸಂಗದ  ಬಗ್ಗೆ,,,,,,,,,, ನಾನು ಪ್ರತಿದಿನ ಸಂಜೆ  ೬..೭.ರವರೆಗೆ  ಸತ್ಸಂಗ ನಡೆಯುವುದು.  ಅಲ್ಲಿ ನಮ್ಮ ಗುರುಗಳಾದ   ಶ್ರೀ ಎಮ್. ಬಿ. ರಾಟೀಮನಿಯವರು,ಮತ್ತು ನ್.  ಡಿ. ಜವಳಿ ಗುರುಗಳು  ದಿನವೂ ನಮಗೆ  ಒಳ್ಳೆಯ ಪ್ರವಚನ…
  • January 11, 2010
    ಬರಹ: sathvik N V
    ಅಂದರೆ ದಿನಾಂಕ 12 ಜನವರಿ ರಂದು ಅಪುಲ್  ಆಳ್ವ ಅವರ ಹುಟ್ಟು ಹಬ್ಬ. ಗೆಳೆಯರೆ ಬನ್ನಿ, ಈ ಉತ್ತಮ ಛಾಯಾಗ್ರಾಹಕ ಮಿತ್ರನ ಜನ್ಮದಿನದ ಶುಭಾವಸರದಲ್ಲಿ ಶುಭಕೋರೋಣ. .... ಶುಭಾಶಯಗಳು ಅಪುಲ್.. ನಿಮ್ಮ ಮುಂದಿನ ಜೀವನದ ಹಾದಿಯು ಯಾವತ್ತೂ ಖುಷಿ…
  • January 11, 2010
    ಬರಹ: sinjo
    ಗಾದೆ  ಮಾತುಗಳು ಮತ್ತು ನುಡಿಮುತ್ತುಗಳು.........   ಈ ಕೆಳಗಿನ ಎಲ್ಲಾ ಗಾದೆಮಾತುಗಳನ್ನು ನಮ್ಮ ಈಗಿನ ವ್ಯವಹಾರ ಮಾಡುವಾಗ  ಗಮನದಲ್ಲಿಟ್ಟುಕೊಂಡಲ್ಲಿ ಅನುಕೂಲವಾಗುವುದು.  ಈಗ ಹಳೆಯ ಮಾತು ಹಳೆಯ ಜನರೆಂದರೆ ತುಂಬಾ ಅಲಕ್ಷ್ಯ ಮಾಡುವರು.ಆದ್ದರಿಂದ…
  • January 11, 2010
    ಬರಹ: vinay_2009
    ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಟವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾಲದಿಂದ ಆಚರಣೆಯಲ್ಲಿರುವ…
  • January 11, 2010
    ಬರಹ: asuhegde
    ಈ ಮಣ್ಣಿನ ಮಗ ಎಂದೂ ನೇಗಿಲು ಹಿಡಿದು ಹೊಲಕ್ಕಿಳಿದಿರಲಿಲ್ಲ ಉಳುವುದಕ್ಕೆ ಆದರೂ ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ   ಯಾವ ಗದ್ದುಗೆಯನೇರಿ ಕುಳಿತರೂ ಮನುಷ್ಯನ ಸಂಸ್ಕಾರ ಬದಲಾಗುವುದಿಲ್ಲ ಬಾಲ್ಯದಲ್ಲಿ ತನಗೆ…
  • January 11, 2010
    ಬರಹ: roopablrao
     " ಹಾಡು " ಪುಸ್ತಕ ಬಿಡುಗಡೆಯ ಸಮಾರಂಭದ ಬಗ್ಗೆಯ ವರದಿ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಬಂತು. ತಾನು  ನೆನ್ನೆ ಹೋಗಬೇಕಿತ್ತಲ್ಲವೇ?  ನೆನ್ನೆ ಕೇಳಿದ್ದಕ್ಕೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲದ ಗಂಡ ನಕ್ಕು "ಮಾಡೋದಿಕ್ಕೆ ಕೆಲಸ ಇಲ್ಲ .ಅದೇ ಸಮಯಾನಾ…
  • January 11, 2010
    ಬರಹ: hamsanandi
    ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು ಯಾರಿಗಾಗುವುದು?(…